ಶಿವಮೊಗ್ಗ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ! ಹೆಚ್ಡಿಕೆಗೆ ಅಡಿಕೆ ತಟ್ಟೆಯ ಹಾರ!
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗ ಜಿಲ್ಲೆಗೆ ಜೆಡಿಎಸ್ನ ಪಂಚರತ್ನ ಯಾತ್ರೆ ಆಗಮಿಸಿದೆ. ಭದ್ರಾವತಿಯ ಕಾರೆಹಳ್ಳದ ಮೂಲಕ ತಾಲ್ಲೂಕನ್ನಪ್ರವೇಶಿಸಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಅದ್ದೂರಿ ಸ್ವಾಗತವೇ ವ್ಯಕ್ತವಾಯಿತು #SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ 69 ನೇ ದಿನದ ಪಂಚರತ್ನ ರಥಯಾತ್ರೆ ಕಾರೇಹಳ್ಳಿ, ಕೆಂಪೇಗೌಡ ನಗರ, ಬಾರಂದೂರು ಕೆಂಚೇನಹಳ್ಳಿ, ಮಾವಿನಕೆರೆ, ತಾಸ್ಕೆಂಟ್ ನಗರ, ಹೇರೇಹಳ್ಳಿ, ಮಾರುತಿ ನಗರ, ಶಿವಾನಿ ಕ್ರಾಸ್, ಗೌರಾಪುರ, ಅಂತರಗಂಗೆ, ಕಾಚಗೋಂಡನಹಳ್ಳಿ, ಅಶ್ವಥ್ … Read more