ಬೆಂಗಳೂರು ಕೋರ್ಟ್​ಗೆ ಬೇಕಿದ್ದ ವಿಜಯಪುರದ ಆರೋಪಿಯನ್ನ ಹಿಡಿದ ಶಿವಮೊಗ್ಗ ಪೊಲೀಸರು! ಏನಿದು ಪ್ರಕರಣ

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   ಶಿವಮೊಗ್ಗ ಪೊಲೀಸರು ವಿಜಯಪುರ ಜಿಲ್ಲೆಯ ಆರೋಪಿಯೊಬ್ಬನನ್ನ ಹಿಡಿದು ಬೆಂಗಳೂರು ಕೋರ್ಟ್​ಗೆ ಮುಂದಕ್ಕೆ ನಿಲ್ಲಿಸಿದ್ದಾರೆ.  ಏನಿದು ಪ್ರಕರಣ? 2014 ನೇ ಸಾಲಿನಲ್ಲಿ ಆರೋಪಿ ಎಜಾಸ್ ಪಟೇಲ್, 35 ವರ್ಷ, ನಂದ್ರಾಳ ಗ್ರಾಮ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಈತನ ವಿರುದ್ಧ ಕಲಂ 66(ಎ) ಐಟಿ ಕಾಯ್ದೆ, ಕಲಂ 3 KCOCA ಕಾಯ್ದೆ, ಕಲಂ 8, 3, 25 ಆಯುಧ ಕಾಯ್ದೆ ಮತ್ತು ಕಲಂ … Read more