ಕರುಳ ಕುಡಿಗಳ ಕೈಗಳನ್ನು ಬಿಕ್ಷೆಗೆ ಒಡ್ಡಿದ ತಾಯಿ! ರಿಪ್ಪನ್​ಪೇಟೆಯಲ್ಲಿ ನಡೀತು ಮನಸ್ಸಿಗೆ ನೋವಾಗುವಂತಹ ಘಟನೆ

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS Shivamogga  | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮನಸ್ಸಿಗೆ ನೋವಾಗುವಂತಹ ಘಟನೆಯೊಂದು ನಡೆದಿದೆ. ಆಡಬೇಕಾದ ವಯಸ್ಸಿನಲ್ಲಿ ಮಕ್ಕಳಿಬ್ಬರು ಬಿಕ್ಷೆ ಬೇಡುತ್ತಿದ್ದ ಘಟನೆ ಇದಾಗಿದ್ದು, ಅಲ್ಲಿನ ಸ್ಥಳೀಯರು ಇದನ್ನ ತಪ್ಪಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಬೇರೆಯದ್ದೆ ಸತ್ಯವೊಂದು ಹೊರಕ್ಕೆ ಬಂದಿದೆ. ಅದು ವಿಧಿಯ ಶಾಪ ಅಂದರೇ ಇದೇನಾ ಎನ್ನುವಂತಿದೆ.  ಏನಿದು ಘಟನೆ  ರಿಪ್ಪನ್​ ಪೇಟೆಯ ಬಳಿ ಶಿವಮೊಗ್ಗ … Read more

ವಾಲಿಬಾಲ್ ಟೂರ್ನಿಗೆ ಹೊರಟ ಆಟಗಾರರಿಬ್ಬರ ದುರ್ಮರಣ! ಸೊರಬದಲ್ಲಿ ಸಾವನ್ನಪ್ಪಿದ ರಿಪ್ಪನ್​ಪೇಟೆ ಯುವಕರು

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS Shivamogga |  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ  ಇಬ್ಬರು ಸಾವನ್ನಪ್ಪಿದ್ದಾರೆ. ಸೊರಬದ ಚಂದ್ರಗುತ್ತಿ ಸಮೀಪದ ನ್ಯಾರ್ಶಿ ಬಳಿಯಲ್ಲಿ ಬೈಕ್​ವೊಂದು ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.  ಮೃತರು  ಹೊಸನಗರ ತಾಲೂಕು ರಿಪ್ಪನ್’ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ನಿವಾಸಿಗಳು. ಸುಬ್ರಹ್ಮಣ್ಯ (20) ಹಾಗೂ ಹರ್ಷ (20).  ಚಂದ್ರಗುತ್ತಿ ಸಮೀಪದ ಕೆಂಚಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಹೊನಲು – ಬೆಳಕಿನ ವಾಲಿಬಾಲ್ … Read more

ಸರ್ಕಾರ ಉಳಿಯುತ್ತಾ? ಉರುಳುತ್ತಾ?|ಬೇಳೂರು ಗೋಪಾಲಕೃಷ್ಣ ಮತ್ತು ಆರಗ ಜ್ಞಾನೇಂದ್ರರವರ ನಡುವೆ ಭವಿಷ್ಯದ ಚರ್ಚೆ !

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS  SHIVAMOGGA |  ಸದ್ಯ ಶಿವಮೊಗ್ಗ ರಾಜಕಾರಣದಲ್ಲಿ ಭಿನ್ನರಾಗವನ್ನು ಬೇಳೂರು ಗೋಪಾಲಕೃಷ್ಣರವರು ಹಾಡಿದ್ದಾರೆ. ಹಾಗಾಗಿ ಅವರ ಮಾತುಗಳ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ಮಾಜಿ ಸಚಿವ ಆರಗ ಜ್ಞಾನೇಂದ್ರರವರ ಜೊತೆಗೆ ಅವರು ಆಡಿದ ಮಾತಿನ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.  ಹೊಸನಗರ ತಾಲ್ಲೂಕಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣರವರು ಪಾಲ್ಗೊಂಡಿದ್ದರು. ಹೊಸನಗರ ತಾಲ್ಲೂಕನ್ನ ಅರ್ಧ … Read more

ಒಂದೆ ಕೆಲಸಕ್ಕೆ ಕೈ ಜೋಡಿಸಿದ ಮೇಸ್ರ್ರಿ, ಡ್ರೈವರ್ ,ಎಲೆಕ್ಟ್ರಿಷಿಯನ್ ಅರೆಸ್ಟ್ ! ನಡೆದಿದ್ದೇನು ಗೊತ್ತಾ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA |  ಶಿವಮೊಗ್ಗದಲ್ಲಿ ಕೊಯ್ಲು ಸಮಯದಲ್ಲಿ ಅಡಿಕೆಯನ್ನು ಕಾಯುವುದೇ ದೊಡ್ಡ ಹರಸಾಹಸದ ಕೆಲಸ. ಯಾವ ಮಾಯ್ಕ್​ದಲ್ಲಿ ಯಾರು ಅಡಿಕೆ ಕದ್ದೊಯ್ತಾರೆ ಎಂದು ಹೇಳುವುದ ಕಷ್ಟ. ಇಂತಹದ್ದೊಂದು ಪ್ರಕರಣ ಹೊಸನಗರ ತಾಲ್ಲೂಕಿನಲ್ಲಿ ನಡೆದಿತ್ತು.  ಕಳದೆ ಸೆಪ್ಟೆಂಬರ್​  21 ರಂದು ಹೊಸನಗರ ಟೌನ್ ನ ಐ.ಬಿ. ರಸ್ತೆಯಲ್ಲಿರುವ ಸುಮೇಧಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿದ್ಯಾಸಂಘ (ರಿ) ಗೋದಾಮಿನಲ್ಲಿ ಸಂಗ್ರಹಿಸಿದ್ದ 02 ಕ್ವಿಂಟಾಲ್ 72 … Read more

ದುರ್ಗಾಷ್ಟಮಿಯ ದಿನದಂದೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಬೀಗ ಮುರಿದ ಕಳ್ಳರು

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS   ಹೊಸನಗರದಲ್ಲಿ ದುರ್ಗಾಷ್ಟಮಿ ಬೆಳಗಿನ ಜಾವ ಒಂದು ಮನೆ,  ಎರಡು ದೇವಸ್ಥಾನಗಳ ಬೀಗ ಮುರಿದು ಕಳ್ಳತನವೆಸಗಿದ ಪ್ರಕರಣದ ಬಗ್ಗೆ ವರದಿಯಾಗಿದೆ. ಪಟ್ಟಣದ ಚೌಡಮ್ಮ ರಸ್ತೆಯ ಶ್ರೀ ನಾಗ ಚೌಡೇಶ್ವರಿ ಗುಡಿಯ ಬೀಗ ಹಾಗೂ ಹಳೆ ಸಾಗರ ರಸ್ತೆಯ  ಜೀವಿ ವೇಣುಗೋಪಾಲ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದ ಶಿಕ್ಷಕರೊಬ್ಬರ ಮನೆಯ ಹೊರಗಿನ ಹಾಗೂ ಒಳಗಿನ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ … Read more

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಯಡೂರು ಬಳಿ ಟಿಂಬರ್ ಲಾರಿ ಪಲ್ಟಿ!

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಯಡೂರಲ್ಲಿ  ನಿನ್ನೆ ರಾತ್ರಿ ಲಾರಿಯೊಂದು ಪಲ್ಟಿಯಾದ ಘಟನೆ ಬಗ್ಗೆ ವರದಿಯಾಗಿದೆ.  ಇಲ್ಲಿನ ಯಡೂರು ಮೇನ್​ ಸರ್ಕಲ್​ ಬಳಿಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಾಟ ಸಾಗಿಸ್ತಿದ್ದ ಲಾರಿ ಇದಾಗಿದ್ದು, ಎಲ್ಲಿಗೆ ಹೋಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ 16 ಚಕ್ರದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪ್ಟಲ್ಟಿಯಾಗಿದ್ದು, ಘಟನೆಯಲ್ಲಿ ಚಾಲಕ ಬಚಾವ್ ಆಗಿದ್ದಾನೆ. ಸ್ಥಳೀಯರು ಚಾಲಕನನ್ನ ರಕ್ಷಿಸಿದ್ದಾರೆ.  … Read more

ಬೈಕ್​ಗೆ ಡಿಕ್ಕಿ ಹೊಡೆದು ವಾಹನದೊಂದಿಗೆ ಚಾಲಕ ಎಸ್ಕೇಪ್​! ಹಿಟ್ & ರನ್​ ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರ

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’  ಶಿವಮೊಗ್ಗ ಜಿಲ್ಲೆ ಹೊಸನಗರ (Hosanagar) ತಾಲ್ಲೂಕು ರಿಪ್ಪನ್​ಪೇಟೆಯ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದಾನೆ. ಬರುವೆ ಗ್ರಾಮದ ನಿವಾಸಿ ಲೋಕೇಶ್ (48) ಗಾಯಗೊಂಡವರು.  ಚರ್ಚ್ ಮುಂಭಾಗದಲ್ಲಿ ಅಪರಿಚಿತ ವಾಹನವೊಂದು  ಬೈಕ್ ಗೆ ಡಿಕ್ಕಿ ಹೊಡೆದಿದೆ.  ಹಿಂಬದಿಯಿಂದ ವಾಹನವನ್ನು ಡಿಕ್ಕಿ ಹೊಡೆಸಿ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ … Read more

ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಿಲ್ಲೇಶ್ವರದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಬೈಕ್​ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಅವರ ಸಮೀಪವೇ ಹೋಗುತ್ತಿದ್ದ ಲಾರಿಯೊಂದರಿಂದ ಮರದ ತುಂಡು ಬಿದ್ದಿದೆ. ಪರಿಣಾಮ ಘಟನೆಯಲ್ಲಿ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ  ಗಾಯಗೊಂಡವರನ್ನ 32 ವರ್ಷದ ನವೀನ್​ ಎಂದು ಗುರುತಿಸಲಾಗಿದೆ. ನಿನ್ನೆ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ … Read more

ಚೋರರಿಗೊಂದು ಕಾಲ, ಶೂರರಿಗೊಂದು ಕಾಲ! ಬೇಳೂರು ಗೋಪಾಲಕೃಷ್ಣರ ಹಾಡು, ಕುಣಿತ ಸಂಭ್ರಮ ಏನನ್ನೋ ಹೇಳುತ್ತಿದೆ!? ಏನು ನೋಡಿ!

ಚೋರರಿಗೊಂದು ಕಾಲ, ಶೂರರಿಗೊಂದು ಕಾಲ! ಬೇಳೂರು ಗೋಪಾಲಕೃಷ್ಣರ ಹಾಡು, ಕುಣಿತ ಸಂಭ್ರಮ ಏನನ್ನೋ ಹೇಳುತ್ತಿದೆ!? ಏನು ನೋಡಿ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಚೌತಿಗೆ ಬಂದ ಗಣಪ, ಇದೀಗ ಮೂರು, ಐದು, ಏಳು ಹೀಗೆ ಬೆಸ ಸಂಖ್ಯೆಯ ದಿನಗಳಿಗೆ ಅನುಗುಣವಾಗಿ ವಾಪಸ್​ ಹೊರಡುತ್ತಿದ್ದಾನೆ. ಗಣೇಶನ ಆಗಮನ ಹಾಗೂ ನಿರ್ಗಮನ ಎರಡು ಕೂಡ ಸಂಭ್ರಮವೇ ಆಗಿರುತ್ತದೆ. ಮಲೆನಾಡಿನಲ್ಲಿ ಈ ಸಂಭ್ರಮದಲ್ಲಿ ರಾಜಕಾರಣವೂ ಸಹ ವಿಶೇಷವಾಗಿ ಸಮ್ಮಿಳಿತಗೊಂಡಿರುತ್ತದೆ.  ಆಯಾ ಸನ್ನಿವೇಶ, ಆದ ಬದಲಾವಣೆ, ನಡೆದ ಘಟನೆಗಳಿಗೆ ಪೂರಕವಾಗಿ ಗಣೇಶನ ಆರಾಧನೆಯಲ್ಲಿ  ಕುಣಿತ, ಹಾಡು, ಮಾತು , ಸಡಗರಗಳು ಕಂಡುಬರುತ್ತವೆ. … Read more