ಶರಾವತಿ ಆತಂಕ!/ ಸಿಗಂದೂರು ಲಾಂಜ್ ಸ್ಥಗಿತಕ್ಕೆ ಕ್ಷಣಗಣನೆ! ಲಿಂಗನಮಕ್ಕಿಯಲ್ಲಿ ವಿದ್ಯುತ್​ ಉತ್ಪಾದನೆಯು ನಿಲ್ಲುತ್ತಾ?

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS ರಾಜ್ಯದ ಪ್ರತಿಷ್ಠಿತ ಲಿಂಗನಮಕ್ಕಿ ಜಲಾಶಯ ಬರಿದಾಗುತ್ತ ಸಾಗಿದ್ದು, ಹಿನ್ನೀರಿನ ಪ್ರದೇಶದ ನೆಲ ಕಾಣುತ್ತಿದೆ. ಅಂದು ತಮ್ಮ ನೆಲೆ ಕಳೆದುಕೊಂಡ ಸಂತ್ರಸ್ತರು, ಇದೀಗ ಮತ್ತೆ ಹಿನ್ನೀರಿನತ್ತ ಬಂದು ತಮ್ಮ ಮೂಲಸ್ಥಳವನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಅಂದಿನ ದೈವಸ್ಥಳಗಳಿಗೆ ಹೋಗಿ ಹಣ್ಣು ಕಾಯಿ ಕೊಟ್ಟು ಬರುತ್ತಿದ್ದಾರೆ. ಮಲೆನಾಡಲ್ಲಿ ವಿಶೇಷವಾಗಿ ಕಾಣ ಸಿಗುವ ದೃಶ್ಯಗಳಿವು, ಹಿನ್ನೀರು ಖಾಲಿಯಾಗುತ್ತಲೇ , ಅಲ್ಲಿ ಬುದಕಿದ್ದ ದೊಡ್ಡ ಸಮುದಾಯ ಬಿಟ್ಟು … Read more

ಲಾಂಚ್ ಡೋರ್​ ಕೇಬಲ್ ಕಟ್/ ಶರಾವತಿ ಹಿನ್ನೀರಿಗೆ ಬಿದ್ದ ಬೈಕ್ ಮತ್ತು ಲಾಂಚ್ ಸಿಬ್ಬಂದಿ! ಆಗಿದ್ದೇನು!?

ಲಾಂಚ್ ಡೋರ್​ ಕೇಬಲ್ ಕಟ್/ ಶರಾವತಿ ಹಿನ್ನೀರಿಗೆ ಬಿದ್ದ ಬೈಕ್ ಮತ್ತು ಲಾಂಚ್ ಸಿಬ್ಬಂದಿ! ಆಗಿದ್ದೇನು!?

KARNATAKA NEWS/ ONLINE / Malenadu today/ May 1, 2023 GOOGLE NEWS ಹೊಸನಗರ / ಶಿವಮೊಗ್ಗ/  ಇಲ್ಲಿನ ಹಸಿರುಮಕ್ಕಿ ಲಾಂಚ್ ನಲ್ಲಿ ನಿನ್ನೆ ದುರ್ಘಟಣೆಯೊಂದು ಸಂಭವಿಸಿದೆ. ಲಾಂಚ್​ನ ಡೋರ್​ ಕೇಬಲ್​ ಕಟ್ ಆಗಿ, ಡೋರ್ ಮೇಲೆ ನಿಂತಿದ್ದ ಬೈಕ್​ ನೀರಿಗೆ ಬಿದ್ದಿದೆ.ಈ ವೇಳೆ ಬೈಕ್​ನ್ನ ಹಿಡಿದುಕೊಳ್ಳಲು ಮುಂದಾದ ಲಾಂಚ್ ಸಿಬ್ಬಂದಿ ಕೂಡ ಹಿನ್ನಿರಿಗೆ ಬಿದ್ದಿದ್ದಾರೆ. ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ  ಏನಾಗಿದ್ದು? ಶರಾವತಿ ಹಿನ್ನೀರಿನಲ್ಲಿ (Sharavati … Read more

ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್​ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್​ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ

ರಿಪ್ಪನ್​ ಪೇಟೆ  ವರದಿ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿನ ಚಿಕ್ಕಜೇನಿ ಸಮೀಪದ ನಂಜವಳ್ಳಿಯಲ್ಲಿ ವಿದ್ಯುತ್ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ವಿದ್ಯುತ್​ ಶಾಕ್​ನಿಂದ ಓರ್ವರು ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.  ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive ಒಡ್ಡಿನಬೈಲು ನಿವಾಸಿ ಶೇಷಗಿರಿಯವರು ಘಟನೆಯಲ್ಲಿ ಮೃತರಾಗಿದ್ದಾರೆ. ಇವರು ನಂಜವಳ್ಳಿಯಲ್ಲಿ ವಾಸಮಾಡುತ್ತಿದ್ದರು. ಇವತ್ತು ಬೆಳಗ್ಗೆ ಶೇಷಗಿರಿಯವರ ಪತ್ನಿ ಹೂವು ಕೀಳಲು … Read more

ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್​ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್​ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ

ರಿಪ್ಪನ್​ ಪೇಟೆ  ವರದಿ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿನ ಚಿಕ್ಕಜೇನಿ ಸಮೀಪದ ನಂಜವಳ್ಳಿಯಲ್ಲಿ ವಿದ್ಯುತ್ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ವಿದ್ಯುತ್​ ಶಾಕ್​ನಿಂದ ಓರ್ವರು ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.  ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive ಒಡ್ಡಿನಬೈಲು ನಿವಾಸಿ ಶೇಷಗಿರಿಯವರು ಘಟನೆಯಲ್ಲಿ ಮೃತರಾಗಿದ್ದಾರೆ. ಇವರು ನಂಜವಳ್ಳಿಯಲ್ಲಿ ವಾಸಮಾಡುತ್ತಿದ್ದರು. ಇವತ್ತು ಬೆಳಗ್ಗೆ ಶೇಷಗಿರಿಯವರ ಪತ್ನಿ ಹೂವು ಕೀಳಲು … Read more