ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್​ಗೆ ಸಿಲುಕಿ ಕೈ ಕಳೆದುಕೊಂಡ ರೈತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು :  ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್​ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ. ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ ಕೆಲಸಕ್ಕೆ ಹೋಗಿದ್ಧಾಗ ಘಟನೆ :   ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ.  ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್​ ರವರು, ಇಲ್ಲಿನ ಮಹೇಶ್​ ಗೌಡ ಎಂಬವರ ಜಮೀನಿನಲ್ಲಿ … Read more

ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್​ಗೆ ಸಿಲುಕಿ ಕೈ ಕಳೆದುಕೊಂಡ ರೈತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು :  ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್​ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ. ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ ಕೆಲಸಕ್ಕೆ ಹೋಗಿದ್ಧಾಗ ಘಟನೆ :   ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ.  ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್​ ರವರು, ಇಲ್ಲಿನ ಮಹೇಶ್​ ಗೌಡ ಎಂಬವರ ಜಮೀನಿನಲ್ಲಿ … Read more

800 ವರ್ಷಗಳ ಹಿಂದಿನ ದೇಗುಲದ ಆವರಣದಲ್ಲಿ ನಿಧಿಗಾಗಿ ಹುಡುಕಾಟ

ನಿಧಿಗೋಸ್ಕರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ  ಕುಂಟೆಗೆ ಗ್ರಾಮದಲ್ಲಿ ದೇವಾಲಯದ ಆವರಣದಲ್ಲಿ  ಅಗೆಯಲಾಗಿದೆ.  ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಇದಾಗಿದೆ. ಈ ದೇವಾಲಯದ ಆವರಣದಲ್ಲಿ ಆಗದು ನಿಧಿ ಶೋಧ ಮಾಡಲಾಗಿದೆ. ದೇಗುಲದ ಕಲ್ಲುಗಳನ್ನು ಕಿತ್ತು ಹಾಕಲಾಗಿದ್ದು, ಸ್ಥಳದಲ್ಲಿ ದೊಡ್ಡ ಹೊಂಡ ಮಾಡಲಾಗಿದೆ.  800 ವರ್ಷ ಹಳೆಯ ದೇವಾಲಯದಲಲ್ಲಿ 6 ಅಡಿವರೆಗೂ ಆಳದ ಹೊಂಡ ತೋಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶವಾಗಿದ್ದರಿಂದ ಇಲ್ಲಿ ನಡೆದ ಕೃತ್ಯದ ಮಾಹಿತಿ ಗೊತ್ತಾಗಿರಲಿಲ್ಲ ಘಟನೆ … Read more