ಬೈಕ್​ನಲ್ಲಿ ಹೋಗುವಾಗ ಇರಲಿ ಎಚ್ಚರ! ಬದುಕೇ ಬಲಿಯಾಗಬಹುದು! ಹೊಸನಗರದಲ್ಲಿ ನಡೆದ ಘಟನೆ ಓದಿ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಬೈಕ್​ ನಿಂದ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಭಾನುವಾರ ನಡೆದ ಘಟನೆಯಲ್ಲಿ ಯುವಕ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ.  ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ ಹೊಸನಗರ ಪಟ್ಟಣದ ನಿವಾಸಿ ಆದರ್ಶ ಎಂಬಾತ, ಸೊನಲೆ ತೀರ್ಥಹಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ಬ್ಯಾಲೆನ್ಸ್ ತಪ್ಪಿದೆ. ಪರಿಣಾಮ ಕೆಳಕ್ಕೆ ಬಿದ್ದ ಆದರ್ಶನ ತಲೆಗೆ ಗಂಭೀರವಾದ ಪೆಟಟು ಬಿದ್ದಿದೆ. ತಕ್ಷಣ ಅವರನ್ನ ಪ್ರಾಥಮಿಕ … Read more

ಪೋಕ್ಸೋ ಕೇಸ್​ನಲ್ಲಿ ಜೈಲಿಗೆ ಹೋಗಿಬಂದವನಿಂದ , ಎರಡನೇ ಸಲ ಮಗುವಿನ ಜನ್ಮ ನೀಡಿದ ಅಪ್ತಾಪ್ತೆ! ದಾಖಲಾಯ್ತು ಕೇಸ್​!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೊಂದು ಪೋಕ್ಸೋ ಕೇಸ್ ದಾಖಲಾಗಿದೆ. ಇಲ್ಲಿನ ಪೊಲೀಸ್ ಸ್ಟೇಷನ್​ ಒಂದರ ಲಿಮಿಟ್​ನಲ್ಲಿ, ಈ ಹಿಂದೆ ಪೋಕ್ಸೋ ಕೇಸ್​ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಯುವಕ ಮತ್ತದೆ ಬಾಲಕಿಗೆ ಕಿರುಕುಳ ನೀಡಿದ ಆರೋಪ ಎದುರಿಸ್ತಿದ್ದಾನೆ.  *ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್* ಬಾಲಕಿಯೊಬ್ಬಳನ್ನು ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಯುವಕ ಮಗುವೊಂದರ ಜನ್ಮಕ್ಕೂ ಕಾರಣವಾಗಿದ್ದ. ಆ ಸಂದರ್ಭದಲ್ಲಿ … Read more

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಸಿಲುಕಿ ಸ್ಥಳೀಯ ನಿವಾಸಿ ಸಾವು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನೆವಟೂರು ಬಳಿ ಟ್ರೈನ್​ಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಈತನನ್ನ ಸ್ಥಳೀಯ ನಿವಾಸಿ ಸುರೇಶ್ ಆಚಾರಿ (43) ಎಂದು ಗುರುತಿಸಲಾಗಿದೆ.  ನಿನ್ನೆ  ಬೆಳಗ್ಗೆ 6 ಗಂಟೆಯ ಸುಮಾರಿಗೆ ನೆವಟೂರು ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನೂ ಯಾವ ರೈಲಿಗೆ  ಈತ ಸಿಲುಕಿದ್ದ ಹಾಗೂ ಈ ಘಟನೆಗೆ ಕಾರಣ ಏನೆಂಬುವುದು ಸ್ಪಷ್ಟವಾಗಿಲ್ಲಸದ್ಯ  ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸ್ತಿದ್ಧಾರೆ.  READ : Shivamogga City Assembly Constituency : ಬದಲಾಯ್ತು … Read more

854 ಮರಗಳನ್ನು ಉಳಿಸಿ, ಪಶ್ಚಿಮಘಟ್ಟ ರಕ್ಷಿಸಿ ! ಶಿವಮೊಗ್ಗದಲ್ಲಿ ಮತ್ತೊಂದು ಅಭಿಯಾನ! ಹೆದ್ದಾರಿ ವಿಸ್ತರಣೆಗೆ ವಿರೋಧ

854 ಮರಗಳನ್ನು ಉಳಿಸಿ, ಪಶ್ಚಿಮಘಟ್ಟ ರಕ್ಷಿಸಿ ! ಶಿವಮೊಗ್ಗದಲ್ಲಿ ಮತ್ತೊಂದು ಅಭಿಯಾನ! ಹೆದ್ದಾರಿ ವಿಸ್ತರಣೆಗೆ ವಿರೋಧ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ  ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ- 766 ‘ಸಿ’ ಮಾರ್ಗದ ಇರುವಕ್ಕಿ- ನಾಗೋಡಿ ರಸ್ತೆ ವಿಸ್ತರಣೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊಸನಗರದಲ್ಲಿನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮೊನ್ನೆ ಮಂಗಳವಾರ ನಡೆದ ಈ ಕುರಿತು ನಡೆದ ಸಭೆಯಲ್ಲಿ, ಹೈವೆ ವಿಸ್ತರಣೆಗಾಗಿ 854 ಮರಳನ್ನು ಕಡಿಯಲಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟೊಂದು ಪ್ರಮಾಣದ ಮರ ಕಡಿಯಲು ಅನುಮತಿ ಕೇಳಲಾಗಿದೆ. ಆದರೆ ಇಲ್ಲಿ ಕೆಲವೊಂದು ಅನುಮಾನಗಳು ಕಾಡುತ್ತಿದೆ ಎಂದು ಪರಿಸರ ಪ್ರೇಮಿಗಳು … Read more

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಳಲಿಯಲ್ಲಿ ನಿನ್ನೆ ಜೇನುನೋಣಗಳ ದಾಳಿಯಿಂದಾಗಿ ಆರು ಜನ ಗಾಯಗೊಂಡಿರುವ ಘಟನೆ ಸಂಭವಿಸಿದೆ ಹೈವೆ ರಸ್ತೆಯಲ್ಲಿ ಕಾರಿಗೆ ಬೆಂಕಿ! ಆತಂಕ ಮೂಡಿಸಿದ ಹೊಗೆ! ಕೋಣಂದೂರು ಮೂಲದ 9 ಮಂದಿ ಮಳಲಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಭಾನುವಾರ ಆದ್ದರಿಂದ ಕೆರೆಯಲ್ಲಿ ಮೀನು ಹಿಡಿದು ಅಲ್ಲಿಯೇ ಊಟ ಮಾಡಲು, ಕುಟುಂಬಸ್ಥರೊಂದಿಗೆ ಬಂದಿದ್ದರು.  ಈ ವೇಳೆ  ಕೆರೆಯ ದಂಡೆ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ ಜೇನುನೊಣಗಳು ದಾಳಿಗಿಳಿದಿವೆ. ತಪ್ಪಿಸಿಕೊಳ್ಳುವಷ್ಟರಲ್ಲಿ ಸಾಕಷ್ಟು ಜೇನುನೊಣಗಳು ಕಚ್ಚಿದ್ದರಿಂದ 6 ಮಂದಿ ಸ್ಥಿತಿ … Read more

ಹೊಸನಗರದಲ್ಲಿ ಹೊನಲು ಬೆಳಕಿನ ಕ್ರಿಕೆಟ್​ ಕ್ರೀಡಾಕೂಟ! ನಟಿ ಖುಷಿ ಹಾರೈಕೆ! ಪಂದ್ಯಾವಳಿಯ ವಿಶೇಷ ಏನು ಗೊತ್ತಾ!?

image_750x500_63e3937996982

MALENADUTODAY.COM | SHIVAMOGGA NEWS ಹೊಸನಗರ ತಾಲೂಕಿನಲ್ಲಿ ಸತತ ಎರಡನೇ ಬಾರಿ ಅದ್ದೂರಿ  ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜನೆ ಮಾಡಿದ್ದು, ಈ ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ರಾಷ್ಟ ಮಟ್ಟದ ಆಟಗಾರರು ಭಾಗವಹಿಸುತ್ತಿರುವುದು ಕ್ರಿಡಕೂಟಕ್ಕೆ ಮತ್ತಷ್ಟು ಮೆರಗು ನೀಡಿದೆ. ಪಂದ್ಯಾವಳಿಯು ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ನಡೆಯಲಿದ್ದು, ಪಂದ್ಯಾವಳೀಯ ನೇರ ಪ್ರಸಾರವನ್ನ ಯೂಟ್ಯೂಬ್ ಚಾನೆಲ್ ” (Msports )”Mಸ್ಪೋರ್ಟ್ಸ್ ನಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ.. ರಾಗಿಗುಡ್ಡದಲ್ಲಿ ನಿರ್ಮಾಣವಾಗಲಿದೆ 108 ಅಡಿ ಎತ್ತರದ ಶಿವನಮೂರ್ತಿ ಪಂದ್ಯಾವಳಿಯೂ ಫೆಬ್ರವರಿ … Read more

ಹೊಸನಗರದಲ್ಲಿ ಹೊನಲು ಬೆಳಕಿನ ಕ್ರಿಕೆಟ್​ ಕ್ರೀಡಾಕೂಟ! ನಟಿ ಖುಷಿ ಹಾರೈಕೆ! ಪಂದ್ಯಾವಳಿಯ ವಿಶೇಷ ಏನು ಗೊತ್ತಾ!?

image_750x500_63e3937996982

MALENADUTODAY.COM | SHIVAMOGGA NEWS ಹೊಸನಗರ ತಾಲೂಕಿನಲ್ಲಿ ಸತತ ಎರಡನೇ ಬಾರಿ ಅದ್ದೂರಿ  ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜನೆ ಮಾಡಿದ್ದು, ಈ ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ರಾಷ್ಟ ಮಟ್ಟದ ಆಟಗಾರರು ಭಾಗವಹಿಸುತ್ತಿರುವುದು ಕ್ರಿಡಕೂಟಕ್ಕೆ ಮತ್ತಷ್ಟು ಮೆರಗು ನೀಡಿದೆ. ಪಂದ್ಯಾವಳಿಯು ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ನಡೆಯಲಿದ್ದು, ಪಂದ್ಯಾವಳೀಯ ನೇರ ಪ್ರಸಾರವನ್ನ ಯೂಟ್ಯೂಬ್ ಚಾನೆಲ್ ” (Msports )”Mಸ್ಪೋರ್ಟ್ಸ್ ನಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ.. ರಾಗಿಗುಡ್ಡದಲ್ಲಿ ನಿರ್ಮಾಣವಾಗಲಿದೆ 108 ಅಡಿ ಎತ್ತರದ ಶಿವನಮೂರ್ತಿ ಪಂದ್ಯಾವಳಿಯೂ ಫೆಬ್ರವರಿ … Read more

ಹೊಟ್ಟೆ ತುಂಬಾ ಕುಡಿದು ಬ್ಯಾರ್​ ಸಿಬ್ಬಂದಿಯ ತಲೆವೊಡೆದ ಗಿರಾಕಿಗಳು! ಹೊಸನಗರ ತಾಲ್ಲೂಕಿನಲ್ಲಿ ನಡೆದ ಘಟನೆ ವಿವರ ಇಲ್ಲಿದೆ

MALENADUTODAY.COM | SHIVAMOGGA NEWS |HOSANAGARA TALUK  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್ (ripponpet police station) ವ್ಯಾಪ್ತಿಯಲ್ಲಿ ಬರುವ ಬಾರ್​ವೊಂದರಲ್ಲಿ ಬಿಲ್ ವಿಚಾರಕ್ಕಾಗಿ ಹೊಡೆದಾಟ ನಡೆದಿದೆ. ಕುಡಿದು ಬಿಲ್​ ನೀಡುವ ವೇಳೆ ಕ್ಯಾಶಿಯರ್​ ಜೊತೆಗೆ ಜಗಳವಾಡಿದ ಇಬ್ಬರು ಹೊಡೆದಾಟ ನಡೆಸಿದ್ದಾರೆ. ರಿಪ್ಪನ್​ಪೇಟೆ ಸಮೀಪದ  ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಹೊಡೆದಾಟ ನಡೆದಿದ್ದು, ಬಾರ್​ನಲ್ಲಿ ವಸ್ತುಗಳನ್ನು ದ್ವಂಸಗೊಳಿಸಿರುವ ಕಿಡಿಗೇಡಿಗಳು, ರಕ್ತ ಬರುವಂತೆ ಹೊಡೆದಾಡಿದ್ದಾರೆ.  ಟ್ರಾಫಿಕ್​ ಫೈನ್​ ಕಟ್ಟಲು … Read more

ಹೊಟ್ಟೆ ತುಂಬಾ ಕುಡಿದು ಬ್ಯಾರ್​ ಸಿಬ್ಬಂದಿಯ ತಲೆವೊಡೆದ ಗಿರಾಕಿಗಳು! ಹೊಸನಗರ ತಾಲ್ಲೂಕಿನಲ್ಲಿ ನಡೆದ ಘಟನೆ ವಿವರ ಇಲ್ಲಿದೆ

MALENADUTODAY.COM | SHIVAMOGGA NEWS |HOSANAGARA TALUK  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್ (ripponpet police station) ವ್ಯಾಪ್ತಿಯಲ್ಲಿ ಬರುವ ಬಾರ್​ವೊಂದರಲ್ಲಿ ಬಿಲ್ ವಿಚಾರಕ್ಕಾಗಿ ಹೊಡೆದಾಟ ನಡೆದಿದೆ. ಕುಡಿದು ಬಿಲ್​ ನೀಡುವ ವೇಳೆ ಕ್ಯಾಶಿಯರ್​ ಜೊತೆಗೆ ಜಗಳವಾಡಿದ ಇಬ್ಬರು ಹೊಡೆದಾಟ ನಡೆಸಿದ್ದಾರೆ. ರಿಪ್ಪನ್​ಪೇಟೆ ಸಮೀಪದ  ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಹೊಡೆದಾಟ ನಡೆದಿದ್ದು, ಬಾರ್​ನಲ್ಲಿ ವಸ್ತುಗಳನ್ನು ದ್ವಂಸಗೊಳಿಸಿರುವ ಕಿಡಿಗೇಡಿಗಳು, ರಕ್ತ ಬರುವಂತೆ ಹೊಡೆದಾಡಿದ್ದಾರೆ.  ಟ್ರಾಫಿಕ್​ ಫೈನ್​ ಕಟ್ಟಲು … Read more

ಹೊಸನಗರದಲ್ಲಿ ಪಿಎಲ್​ಡಿ ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಬಾಬ್ ಗಣೇಶ್! ಹಳೆಯ ಕಳ್ಳತನದ ಕೇಸ್​ಗಳ ಬಗ್ಗೆ ಪೊಲೀಸರಿಗೆ ಶುರುವಾಯ್ತು ಅನುಮಾನ!

ಶಿವಮೊಗ್ಗ ಜಿಲ್ಲೆ ಹೊಸನಗರ( hosanagara) ತಾಲ್ಲೂಕಿನ ಪಟ್ಟಣ ಭಾಗದಲ್ಲಿ ಆಗಾಗ ಕಳ್ಳತನದ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದರ ನಡುವೆ ಇವತ್ತು ಬೆಳಗ್ಗಿನ ಜಾವ ಚೌಡಮ್ಮ ರಸ್ತೆಯ ಬಳಿಯಲ್ಲಿ ಪಿಎಲ್​ಡಿ ಬ್ಯಾಂಕ್​ನಲ್ಲಿ (pld bank) ಕಳ್ಳತನಕ್ಕೆ ಯತ್ನ ನಡೆಯುತ್ತಿತ್ತು.  ಸ್ಥಳಿಯೊರೊಬ್ಬರ ಸಮಯಪ್ರಜ್ಞೆಯಿಂದಾಗಿ ಕಳ್ಳ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ಧಾನೆ.  JDS: ಪ್ರಧಾನಿ ನರೇಂದ್ರ ಮೋದಿ ಆಗಮನದ ವೇಳೆ VISL ಗಾಗಿ ಉಗ್ರ ಹೋರಾಟ! ಜೆಡಿಎಸ್​ ವರಿಷ್ಟ ಹೆಚ್​​.ಡಿ. ಕುಮಾರ ಸ್ವಾಮಿ ಕೊಟ್ಟ ಕರೆಯೇನು!? ನಡೆದಿದ್ದೇನು?  ಹೊಸನಗರ ಪಿಎಲ್​ಡಿ ಬ್ಯಾಂಕ್​ನ ಭೀಗ ಒಡೆದು … Read more