ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್​ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್​ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ

ರಿಪ್ಪನ್​ ಪೇಟೆ  ವರದಿ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿನ ಚಿಕ್ಕಜೇನಿ ಸಮೀಪದ ನಂಜವಳ್ಳಿಯಲ್ಲಿ ವಿದ್ಯುತ್ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ವಿದ್ಯುತ್​ ಶಾಕ್​ನಿಂದ ಓರ್ವರು ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.  ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive ಒಡ್ಡಿನಬೈಲು ನಿವಾಸಿ ಶೇಷಗಿರಿಯವರು ಘಟನೆಯಲ್ಲಿ ಮೃತರಾಗಿದ್ದಾರೆ. ಇವರು ನಂಜವಳ್ಳಿಯಲ್ಲಿ ವಾಸಮಾಡುತ್ತಿದ್ದರು. ಇವತ್ತು ಬೆಳಗ್ಗೆ ಶೇಷಗಿರಿಯವರ ಪತ್ನಿ ಹೂವು ಕೀಳಲು … Read more

ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್​ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್​ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ

ರಿಪ್ಪನ್​ ಪೇಟೆ  ವರದಿ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿನ ಚಿಕ್ಕಜೇನಿ ಸಮೀಪದ ನಂಜವಳ್ಳಿಯಲ್ಲಿ ವಿದ್ಯುತ್ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ವಿದ್ಯುತ್​ ಶಾಕ್​ನಿಂದ ಓರ್ವರು ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.  ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive ಒಡ್ಡಿನಬೈಲು ನಿವಾಸಿ ಶೇಷಗಿರಿಯವರು ಘಟನೆಯಲ್ಲಿ ಮೃತರಾಗಿದ್ದಾರೆ. ಇವರು ನಂಜವಳ್ಳಿಯಲ್ಲಿ ವಾಸಮಾಡುತ್ತಿದ್ದರು. ಇವತ್ತು ಬೆಳಗ್ಗೆ ಶೇಷಗಿರಿಯವರ ಪತ್ನಿ ಹೂವು ಕೀಳಲು … Read more

ಗುಳಿಗುಳಿ ಶಂಕರ | ಸಾಕ್ಷಾತ್ ಶಿವನಿಂದಲೇ ಉದ್ಭವಿಸಿದ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ

ಅಲ್ಲಿರೋದು ಶಿವಪಾರ್ವತಿಯರ ದಣಿವನ್ನು ನೀಗಿಸಿದ ತೀರ್ಥಕೊಳ.  ಆ ತೀರ್ಥಕೊಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳಂತೆ ಗಂಗೆ. ಆ ಕೊಳದಲ್ಲಿರುವ ತೀರ್ಥಕ್ಕಿದೆ ರೋಗ ನಿವಾರಣೆ ಮಾಡುವ ದಿವ್ಯ ಶಕ್ತಿ. ಮನದಲ್ಲಿ ದೇವರನ್ನು ಬೇಡಿಕೊಂಡು ಕೈ ತಟ್ಟಿದರೆ ಪ್ರತಿಕ್ರೀಯಿಸುತ್ತದೆ ಆ ಕೊಳ. ಈ ಕೊಳದಲ್ಲಿ ಕೈ ತಟ್ಟಿದರೆ ಗುಳು ಗುಳು ಎಂದು ನಾದಗೈಯುತ್ತಾ ಶಬ್ಧರೂಪದಲ್ಲಿ ಮೇಲುಳುತ್ತವೆ ಗುಳ್ಳೆಗಳು. ಮಲೆನಾಡಿನ ಕಾನನದಲ್ಲಿ ದೇವಮಾನವರು ನೆಲೆಸಿದ, ಈ ತಪೋಭೂಮಿಯಲ್ಲಿ ನಡೆಯುವ ಚಮತ್ಕಾರಗಳ ಬಗ್ಗೆ ಇಲ್ಲಿದೆ ವಿಶೇಷ ಸಂಗತಿ ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು … Read more

ಹುಂಚದಲ್ಲಿ ಕಲ್ಲಿನ ಕೆತ್ತನೆ ಮಾಡುತ್ತಿದ್ದಾಗ, ಮಷಿನ್​ಗೆ ತಾಗಿ ಕಾರ್ಕಳ ಮೂಲದ ಕಾರ್ಮಿಕನ ಕಾಲಿಗೆ ಗಾಯ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಂಚದಲ್ಲಿ ಕಲ್ಲು ಕೆತ್ತುವಾಗ ಅವಘಡವೊಂದು ಸಂಭವಿಸಿದೆ. ಹುಂಚದಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನ ಕಾಲಿಗೆ ಮಷಿನ್ ತಾಗಿ ಗಂಭೀರವಾದ ಗಾಯವಾಗಿದೆ. ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ ಕಾರ್ಕಳ ಮೂಲದ ಸುಂದರ್ ಎಂಬವರು ಗಾಯಗೊಂಡವರು. ಘಟನೆ ಬೆನ್ನಲ್ಲೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹುಂಚ ಮಠದ ಸಮೀಪ ಕಲ್ಲು ಕೆತ್ತನೆಯ ಕೆಲಸ ಮಾಡುತ್ತಿದ್ದ … Read more

ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್​ಗೆ ಸಿಲುಕಿ ಕೈ ಕಳೆದುಕೊಂಡ ರೈತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು :  ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್​ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ. ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ ಕೆಲಸಕ್ಕೆ ಹೋಗಿದ್ಧಾಗ ಘಟನೆ :   ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ.  ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್​ ರವರು, ಇಲ್ಲಿನ ಮಹೇಶ್​ ಗೌಡ ಎಂಬವರ ಜಮೀನಿನಲ್ಲಿ … Read more

ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್​ಗೆ ಸಿಲುಕಿ ಕೈ ಕಳೆದುಕೊಂಡ ರೈತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು :  ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್​ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ. ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ ಕೆಲಸಕ್ಕೆ ಹೋಗಿದ್ಧಾಗ ಘಟನೆ :   ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ.  ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್​ ರವರು, ಇಲ್ಲಿನ ಮಹೇಶ್​ ಗೌಡ ಎಂಬವರ ಜಮೀನಿನಲ್ಲಿ … Read more

ಅಡಿಕೆ ವ್ಯಾಪಾರಿ ದರೋಡೆ ಪ್ರಕರಣದಲ್ಲಿ ಬಂಧನದ ಭೀತಿಯಿಂದ, ವಿಷ ಸೇವಿಸಿದ ಕೋಬ್ರಾ. ಸಾವಿನ ಮನೆ ಕದ ತಟ್ಟಿದ್ದು ಹೇಗೆ ಗೊತ್ತಾ?

ತೀರ್ಥಹಳ್ಳಿ ತಾಲೂಕಿನಲ್ಲಿ ವಿವಿದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸುಹೇಲ್ ಕೋಬ್ರಾ ವಿಷ ಸೇವಿನಿ ಸಾವನ್ನಪ್ಪಿದ್ದಾನೆ. ಕೊಲೆ ಸುಲಿಗೆ, ದರೋಡೆ, ಕಳ್ಳತನ, ದೊಂಬಿ ಗಲಾಟೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೊಬ್ರಾ ಯಾರ ಹೆದರಿಕೆ ಅಂಜಿಕೆಯಿಲ್ಲದೆ ಇದ್ದ. ಆದ್ರೆ ಅದ್ಯಾವಾಗ ಶಿರಸಿ ಪೊಲೀಸರು, ತೀರ್ಥಹಳ್ಳಿ ಪಟ್ಟಣಕ್ಕೆ ಕಾಲಿಟ್ಟರೋ..ಸುಹೇಲ್ ಗೆ ಭೀತಿ ಎದುರಾಗಿದೆ. ಶಿರಸಿಯ ಬಸವಾಸಿ ಬಳಿ ಅಡಿಕೆ ವ್ಯಾಪಾರಿಯಿಂದ 50 ಲಕ್ಷ ದರೋಡೆ ಮಾಡಿದ ಆಸಿಫ್ ತಂಡದಲ್ಲಿ ಕೊಬ್ರಾ ಹೆಸರು ಕೇಳಿ ಬಂದಿತ್ತು. ಶಿರಸಿ ಪೊಲೀಸರು, … Read more

800 ವರ್ಷಗಳ ಹಿಂದಿನ ದೇಗುಲದ ಆವರಣದಲ್ಲಿ ನಿಧಿಗಾಗಿ ಹುಡುಕಾಟ

ನಿಧಿಗೋಸ್ಕರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ  ಕುಂಟೆಗೆ ಗ್ರಾಮದಲ್ಲಿ ದೇವಾಲಯದ ಆವರಣದಲ್ಲಿ  ಅಗೆಯಲಾಗಿದೆ.  ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಇದಾಗಿದೆ. ಈ ದೇವಾಲಯದ ಆವರಣದಲ್ಲಿ ಆಗದು ನಿಧಿ ಶೋಧ ಮಾಡಲಾಗಿದೆ. ದೇಗುಲದ ಕಲ್ಲುಗಳನ್ನು ಕಿತ್ತು ಹಾಕಲಾಗಿದ್ದು, ಸ್ಥಳದಲ್ಲಿ ದೊಡ್ಡ ಹೊಂಡ ಮಾಡಲಾಗಿದೆ.  800 ವರ್ಷ ಹಳೆಯ ದೇವಾಲಯದಲಲ್ಲಿ 6 ಅಡಿವರೆಗೂ ಆಳದ ಹೊಂಡ ತೋಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶವಾಗಿದ್ದರಿಂದ ಇಲ್ಲಿ ನಡೆದ ಕೃತ್ಯದ ಮಾಹಿತಿ ಗೊತ್ತಾಗಿರಲಿಲ್ಲ ಘಟನೆ … Read more