ಹೋರಿ ಬೆದರಿಸುವ ಹಬ್ಬಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಪ್ರಮುಖ ಸೂಚನೆ!

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’  ಶಿವಮೊಗ್ಗ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಯ ಸಂಬಂಧ ಸೂಚನೆಯೊಂದನ್ನು ನೀಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸೂಚಿಸಿರುವ ಜಿಲ್ಲಾಡಳಿತ, 15 ದಿನ ಮುಂಚಿತವಾಗಿಯೇ ಪರ್ಮಿಟ್ ಪಡೆಯಬೇಕು ಎಂದು ತಿಳಿಸಿದೆ.  ಈ ಸಂಬಂಧ ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಪಡೆದು,15 ದಿನ ಮುಂಚಿತವಾಗಿ ಅನುಮತಿ ನೀಡಬೇಕು ಎಂದು ಡಿಸಿ ಡಾ.ಆರ್.ಸೆಲ್ವಮಣಿ ಅವರು ಸೂಚಿಸಿದ್ದಾರೆ. ಇನ್ನಷ್ಟು … Read more

(mysore huli : ಪ್ರಖ್ಯಾತ ಮೈಸೂರು ಹುಲಿ ಹೋರಿ ಇನ್ನು ನೆನಪು ಮಾತ್ರ

mysore huli .horihabba  : ಶಿಕಾರಿಪುರ, ಸೊರಬ, ಹಾವೇರಿ ಸುತ್ತಮುತ್ತಲು ಸಖತ್ ಫೇಮಸ್ ಆಗಿದ್ದ ಹೋರಿ ಮೈಸೂರು ಹುಲಿಪೀಪಿ ಹೋರಿ ಸಾವನ್ನಪ್ಪಿದೆ. 13 ವರ್ಷಗಳಿಂದ ಸೋಲಿಲ್ಲದ ಸರದಾರನೆನಿಸಿದ್ದ ಈ ಹೋರಿಯನ್ನು ಮೈಸೂರು ಹುಲಿಯೆಂದೇ ಕರೆಯಲಾಗುತ್ತಿತ್ತು. ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕುರುಬಗೇರಿಯಲ್ಲಿದ್ದ ಹೋರಿ ಸಾವನ್ನಪ್ಪಿರುವುದು ಅದರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. ಇಲ್ಲಿನ ನಾಗಪ್ಪ ಕರಬಸಪ್ಪ ಎಂಬವರು ಸಾಕಿದ್ದ ಹೋರಿಯು ಸುತ್ತಮುತ್ತಲು ನಡೆಯುವ ಹೋರಿಹಬ್ಬಗಳಲ್ಲಿ ಸಖತ್ ಸದ್ದು ಮಾಡುತ್ತಿತ್ತು. ದೊಡ್ಡ ಫ್ಯಾನ್​ಬೇಸ್ ಹೊಂದಿದ್ದ ಮೈಸೂರು ಹುಲಿ ಹೋರಿಯ ಸಾವಿಗೆ, ಹೋರಿಹಬ್ಬದ … Read more

horihabba : ಶಿವಮೊಗ್ಗದಲ್ಲಿ ಹೋರಿ ಹಬ್ಬ ದುರಂತ: ಇಬ್ಬರು ದುರ್ಮರಣ

ಶಿವಮೊಗ್ಗ ಜಿಲ್ಲೆಯ ಹೋರಿ ಬೆದರಿಸುವ ಹಬ್ಬದಲ್ಲಿ  (hori habba) ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಕೊನಗವಳ್ಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಶಿಕಾರಿಪುರದ ತಾಲ್ಲೂಕಿನ ಮಳೂರಿನಲ್ಲಿ ಸಾವನ್ನಪ್ಪಿದ್ದಾರೆ.  ಕೊನಗವಳ್ಳಿಯಲ್ಲಿ ನಡೆದ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಆಲ್ಕೋಳ ನಿವಾಸಿ 32 ವರ್ಷದ ಲೋಕೇಶ್​ ಸಾವನ್ನಪ್ಪಿದ್ಧಾರೆ. ನಿನ್ನೆ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಲೋಕೆಶ್ ಇವತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಇನ್ನೂ ಇತ್ತ ಶಿಕಾರಿಪುರದ ಮಳೂರಿನಲ್ಲಿ ರಂಗನಾಥ್ ಎಂಬವರು ಸಾವನ್ನಪ್ಪಿದ್ದಾರೆ.ಮಳೂರಿನಲ್ಲಿ ಸ್ಪರ್ಧೆಯನ್ನು ನೋಡಲು ಹೋಗಿದ್ದ ರಂಘನಾಥ್​ ಸಾವನ್ನಪ್ಪಿದ್ಧಾರೆ. ಇಬ್ಬರು ಸಹ ಹೋರಿ ತಿವಿತದಿಂದ ಸಾವನ್ನಪ್ಪಿರುವ … Read more

horihabba : ಶಿವಮೊಗ್ಗದಲ್ಲಿ ಹೋರಿ ಹಬ್ಬ ದುರಂತ: ಇಬ್ಬರು ದುರ್ಮರಣ

ಶಿವಮೊಗ್ಗ ಜಿಲ್ಲೆಯ ಹೋರಿ ಬೆದರಿಸುವ ಹಬ್ಬದಲ್ಲಿ  (hori habba) ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಕೊನಗವಳ್ಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಶಿಕಾರಿಪುರದ ತಾಲ್ಲೂಕಿನ ಮಳೂರಿನಲ್ಲಿ ಸಾವನ್ನಪ್ಪಿದ್ದಾರೆ.  ಕೊನಗವಳ್ಳಿಯಲ್ಲಿ ನಡೆದ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಆಲ್ಕೋಳ ನಿವಾಸಿ 32 ವರ್ಷದ ಲೋಕೇಶ್​ ಸಾವನ್ನಪ್ಪಿದ್ಧಾರೆ. ನಿನ್ನೆ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಲೋಕೆಶ್ ಇವತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಇನ್ನೂ ಇತ್ತ ಶಿಕಾರಿಪುರದ ಮಳೂರಿನಲ್ಲಿ ರಂಗನಾಥ್ ಎಂಬವರು ಸಾವನ್ನಪ್ಪಿದ್ದಾರೆ.ಮಳೂರಿನಲ್ಲಿ ಸ್ಪರ್ಧೆಯನ್ನು ನೋಡಲು ಹೋಗಿದ್ದ ರಂಘನಾಥ್​ ಸಾವನ್ನಪ್ಪಿದ್ಧಾರೆ. ಇಬ್ಬರು ಸಹ ಹೋರಿ ತಿವಿತದಿಂದ ಸಾವನ್ನಪ್ಪಿರುವ … Read more

ಹೋರಿ ಹಬ್ಬದ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್/ ಹೋರಿ ಓಟಕ್ಕೆ ಜಿಲ್ಲಾಡಳಿತದ ಕಂಡೀಷನ್​/ ಏನದು? ವಿವರ ಇಲ್ಲಿದೆ ಓದಿ

ಎತ್ತಿನ ಓಟ/ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಆಯೋಜಕರು ಕ್ರೀಡೆಗೆ ಮುನ್ನ ಸ್ಥಳೀಯ ವ್ಯಾಪ್ತಿಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು. ಎತ್ತಿನ ಓಟ/ಎತ್ತಿನ ಗಾಡಿ ಓಟ ಕ್ರೀಡೆಯ ಮಾರ್ಗಸೂಚಿ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ವೇಳೆ ಹೋರಿ ಓಟಕ್ಕೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಸೂಚಿಸಿದರು. … Read more

ಸೊರಬ ತಾಲ್ಲೂಕು ಇಂಡಿಹಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬದ ವಿಡಿಯೋ ನೋಡಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಇಂಡಿಹಳ್ಳಿ ಗ್ರಾಮದಲ್ಲಿ  ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ತಾಲೂಕಿನ ಭಾನುವಾರ ಜರುಗಿತು. ಅಖಾಡದಲ್ಲಿ ಕರ್ನಾಟಕದ ಕಿಂಗ್, ಗಾಂಧಿನಗರ ನಾಯಕರ ಹುಲಿ, ಮರೂರು ತಾರಕಾಸುರ, ಸೆವೆನ್ ಸ್ಟಾರ್, ಕೊಡಕಣಿ ಡಾನ್, ಚಿಕ್ಕಾವಲಿ ನಾಗ, ಆ್ಯಕ್ಷನ್ ಸ್ಟಾರ್ ಅಭಿಮನ್ಯು, ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್ ನರಸಾಪುರ ಕಿಂಗ್, ಹಾನಗಲ್ಲ ರಾಜಕುಮಾರ, ಚಿಟ್ಟೂರು ಆರ್ಮಿ ಹುಲಿ, ಚುರ್ಚಿಗುಂಡಿ ಸೃಷ್ಟಿಕರ್ತ, ವರಹ ವಜ್ರಮುನಿ, ಶಿಕಾರಿಪುರ್ … Read more