SHIVAMOGGA ದಲ್ಲಿ ಹೋಳಿ ಸಂಭ್ರಮ ಹೇಗಿತ್ತು ಗೊತ್ತಾ!? ಈ ಸಲ ಗೋಪಿ ಸರ್ಕಲ್​ನಲ್ಲಿ ಡಿಜೆ, ಡ್ಯಾನ್ಸ್​, ಬಣ್ಣದ ಓಕುಳಿಯ ವಿಶೇಷವೇನು ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ ಇವತ್ತು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಶಿವಮೊಗ್ಗದ ಯುವಕ-ಯುವತಿಯರೆಲ್ಲಾ ಬಣ್ಣ ಓಕುಳಿ ಎರಚಿ, ಮನಸ್ಸೋ ಇಚ್ಚೆ ಕುಣಿದದ್ದೆ ಇದಕ್ಕೆ ಸಾಕ್ಷಿ ಅದರಲ್ಲಿಯು ವಿಶೇಷವಾಗಿ ಗೋಪಿ ಸರ್ಕಲ್ ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬಕ್ಕೆಂದೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೇಳಗ್ಗೆ 9 ಗಂಟೆಯಿಂದಲೇ ಗೋಪಿ ಸರ್ಕಲ್​ನಲ್ಲಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಗೋಪಿ ಸರ್ಕಲ್​ಗೆ ಬಂದು ಸೇರುವ ದಾರಿಗಳನ್ನು ಬಂದ್ ಮಾಡಿ, ವಾಹನಗಳ ಸಂಚಾರಕ್ಕೆ … Read more

SHIVAMOGGA ದಲ್ಲಿ ಹೋಳಿ ಸಂಭ್ರಮ ಹೇಗಿತ್ತು ಗೊತ್ತಾ!? ಈ ಸಲ ಗೋಪಿ ಸರ್ಕಲ್​ನಲ್ಲಿ ಡಿಜೆ, ಡ್ಯಾನ್ಸ್​, ಬಣ್ಣದ ಓಕುಳಿಯ ವಿಶೇಷವೇನು ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ ಇವತ್ತು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಶಿವಮೊಗ್ಗದ ಯುವಕ-ಯುವತಿಯರೆಲ್ಲಾ ಬಣ್ಣ ಓಕುಳಿ ಎರಚಿ, ಮನಸ್ಸೋ ಇಚ್ಚೆ ಕುಣಿದದ್ದೆ ಇದಕ್ಕೆ ಸಾಕ್ಷಿ ಅದರಲ್ಲಿಯು ವಿಶೇಷವಾಗಿ ಗೋಪಿ ಸರ್ಕಲ್ ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬಕ್ಕೆಂದೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೇಳಗ್ಗೆ 9 ಗಂಟೆಯಿಂದಲೇ ಗೋಪಿ ಸರ್ಕಲ್​ನಲ್ಲಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಗೋಪಿ ಸರ್ಕಲ್​ಗೆ ಬಂದು ಸೇರುವ ದಾರಿಗಳನ್ನು ಬಂದ್ ಮಾಡಿ, ವಾಹನಗಳ ಸಂಚಾರಕ್ಕೆ … Read more

ಹರ್ಷನ ಸ್ಮರಣೆ! ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆ! ಪೊಲೀಸರ ಬಂದೋಬಸ್ತ್​

ಶಿವಮೊಗ್ಗದ ಸೀಗೇಹಟ್ಟಿಯಲ್ಲಿ ಹಿಂದೂ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಕೊಲೆಯಾಗಿ ಒಂದು ವರ್ಷ ಕಳೆದಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ನಗರದಲ್ಲಿ ನಿನ್ನೆ ಹಲವೆಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಶೇಷವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಸರ್ಕಲ್​ ಹಾಗೂ ಪ್ರಮುಖ ರಸ್ತೆಯ ಮುಖ್ಯಭಾಗಗಳಲ್ಲಿ ಪೊಲೀಸ್​ರನ್ನು ಡ್ಯೂಟಿಗೆ ನಿಯೋಜಿಸಲಾಗಿತ್ತು.  BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ ! ಪಂಜಿನ ಮೆರವಣಿಗೆ  ಇನ್ನೂ ನಿನ್ನೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಹರ್ಷನ ಸ್ಮರಣೆಗಾಗಿ … Read more

ಹರ್ಷನ ಸ್ಮರಣೆ! ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆ! ಪೊಲೀಸರ ಬಂದೋಬಸ್ತ್​

ಶಿವಮೊಗ್ಗದ ಸೀಗೇಹಟ್ಟಿಯಲ್ಲಿ ಹಿಂದೂ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಕೊಲೆಯಾಗಿ ಒಂದು ವರ್ಷ ಕಳೆದಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ನಗರದಲ್ಲಿ ನಿನ್ನೆ ಹಲವೆಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಶೇಷವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಸರ್ಕಲ್​ ಹಾಗೂ ಪ್ರಮುಖ ರಸ್ತೆಯ ಮುಖ್ಯಭಾಗಗಳಲ್ಲಿ ಪೊಲೀಸ್​ರನ್ನು ಡ್ಯೂಟಿಗೆ ನಿಯೋಜಿಸಲಾಗಿತ್ತು.  BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ ! ಪಂಜಿನ ಮೆರವಣಿಗೆ  ಇನ್ನೂ ನಿನ್ನೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಹರ್ಷನ ಸ್ಮರಣೆಗಾಗಿ … Read more

ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ!

MALENADUTODAY.COM | SHIVAMOGGA NEWS  ಕಳೆದ ವರ್ಷ ಫೆಬ್ರವರಿ 20 ರಂದು ಭಾನುವಾರ ರಾತ್ರಿ ವೇಳೆ ಶಿವಮೊಗ್ಗದ ಭಾರತೀ ಕಾಲೋನಿ ಸಮೀಪ ಭಜರಂಗದಳದ ಕಾರ್ಯಕರ್ತ ಹಿಂದೂ ಹರ್ಷ ಎಂಬ 26 ವರ್ಷದ ಯುವಕನ ಕೊಲೆಯಾಗಿತ್ತು. ಇದೀಗ ಈ ಘಟನೆ ನಡೆದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಹರ್ಷನ ಕುಟುಂಬಸ್ಥರು ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ಧಾರೆ. ಅದರ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು