CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ ಹೇಳಿದರು ನಡೆದ ಸತ್ಯ ಘಟನೆ!

ಚೀಲೂರಿನಲ್ಲಿ ನಡೆದಿದ್ದ ಡಬ್ಬಲ್ ಮರ್ಡರ್ ಅಟ್ಯಾಕ್​ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಾವಣಗೆರೆ ಎಸ್​ಪಿ ರಿಶ್ಯಂತ್​, ಪ್ರಕರಣದ ಮುಖ್ಯ ಆರೋಪಿ ತಮಿಳು ರಮೇಶ ಹಾಗೂ ದೀಪು ಬೆಂಗಳೂರಿನಲ್ಲಿ ಸರೆಂಡರ್ ಆಗಿದ್ದಾರೆ. ಅವರನ್ನ ವಶಕ್ಕೆ ಪಡೆದುಕೊಂಡು ಕೋರ್ಟ್​ಗೆ ಹಾಜರು ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.  ಶಿರಸಿ ಫಯಾಜ್ ಅರೆಸ್ಟ್​ ಇಷ್ಟೆ ಅಲ್ಲದೆ ಹುಬ್ಬಳ್ಳಿ-ಧಾರವಾಡ ಮೂಲದ ಪತ್ರಕರ್ತನೊಬ್ಬನನ್ನು ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದೇವೆ, ಅದಕ್ಕೂ ಮೊದಲು ನಾಲ್ವರು ಆರೋಪಿಗಳು ಶಿಗ್ಗಾವಿ ಪೊಲೀಸರ ಎದುರು ಸರೆಂಡರ್ ಆಗಿದ್ದರು. … Read more

CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ ಹೇಳಿದರು ನಡೆದ ಸತ್ಯ ಘಟನೆ!

ಚೀಲೂರಿನಲ್ಲಿ ನಡೆದಿದ್ದ ಡಬ್ಬಲ್ ಮರ್ಡರ್ ಅಟ್ಯಾಕ್​ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಾವಣಗೆರೆ ಎಸ್​ಪಿ ರಿಶ್ಯಂತ್​, ಪ್ರಕರಣದ ಮುಖ್ಯ ಆರೋಪಿ ತಮಿಳು ರಮೇಶ ಹಾಗೂ ದೀಪು ಬೆಂಗಳೂರಿನಲ್ಲಿ ಸರೆಂಡರ್ ಆಗಿದ್ದಾರೆ. ಅವರನ್ನ ವಶಕ್ಕೆ ಪಡೆದುಕೊಂಡು ಕೋರ್ಟ್​ಗೆ ಹಾಜರು ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.  ಶಿರಸಿ ಫಯಾಜ್ ಅರೆಸ್ಟ್​ ಇಷ್ಟೆ ಅಲ್ಲದೆ ಹುಬ್ಬಳ್ಳಿ-ಧಾರವಾಡ ಮೂಲದ ಪತ್ರಕರ್ತನೊಬ್ಬನನ್ನು ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದೇವೆ, ಅದಕ್ಕೂ ಮೊದಲು ನಾಲ್ವರು ಆರೋಪಿಗಳು ಶಿಗ್ಗಾವಿ ಪೊಲೀಸರ ಎದುರು ಸರೆಂಡರ್ ಆಗಿದ್ದರು. … Read more

ಚಿಲೂರು ಡಬಲ್ ಅಟ್ಯಾಕ್ ಕೇಸ್​ಗೆ ದುಡ್ಡು ಫೀಡ್ ಆಗಿದ್ದು ಎಲ್ಲಿಂದ!? ರೌಡಿಗಳ ಮನಿ ಮ್ಯಾಟರ್​ ಹಿಂದಿದ್ಯಾ ಇಸ್ಪೀಟ್​ ದಂಧೆ?

MALENADUTODAY.COM  |SHIVAMOGGA| #KANNADANEWSWEB SHIVAMOGGA CRIME / chiluru dubble attack case / ಇತ್ತಿಚ್ಚಿಗೆ ರೌಡಿ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳು ಶಿವಮೊಗ್ಗದ ಕೋರ್ಟ್ ಮುಗಿಸಿಕೊಂಡು ವಾಪಸ್ಸು ಹೋಗುವ ಸಂದರ್ಭದಲ್ಲಿ  ಹಂದಿ ಅಣ್ಣಿ ಕಡೆ ಹುಡುಗರು ಗೋವಿನ ಕೋವಿ ಬಳಿ ಮಚ್ಚು ಲಾಂಗುಗಳಿಂದ ದಾಳಿ ಮಾಡಿ ಓರ್ವನನ್ನು ಕೊಲೆಗೈದ್ದಿದ್ದರು.ಈ ಘಟನೆ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದ. ಇದೊಂದು ರೀವೆಂಜ್ ಅಟ್ಯಾಕ್​ ಆಗಿದ್ದರೂ, ಅದರ ಹಿಂದೆ ಇಸ್ಪೀಟ್ ಜೂಜಿನ ಕಮಟು ವಾಸನೆ ಅಂಟಿಕೊಂಡಿದೆ. ರೌಡಿ ಕಾಡಾ ಕಾರ್ತಿಕ್ ಮೈಸೂರು … Read more

ಚೀಲೂರು ಡಬ್ಬಲ್​ ಅಟ್ಯಾಕ್​ ಕೇಸ್​ನಲ್ಲಿ ಮತ್ತೆ ರೋಚಕ ಟ್ವಿಸ್ಟ್! ಆರೋಪಿಗಳ ಬಂಧನವೇ ಆಗಿಲ್ಲ! ಎಸ್ಕೇಪ್​ ಆದವರ ಬಗ್ಗೆ ಸುದ್ದಿ ಕೊಟ್ಟವರ್ಯಾರು

image_750x500_6416840a7f60d

MALENADUTODAY.COM  |SHIVAMOGGA| #KANNADANEWSWEB ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್​ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು.  ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ.  READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು … Read more

ಚೀಲೂರು ಡಬ್ಬಲ್​ ಅಟ್ಯಾಕ್​ ಕೇಸ್​ನಲ್ಲಿ ಮತ್ತೆ ರೋಚಕ ಟ್ವಿಸ್ಟ್! ಆರೋಪಿಗಳ ಬಂಧನವೇ ಆಗಿಲ್ಲ! ಎಸ್ಕೇಪ್​ ಆದವರ ಬಗ್ಗೆ ಸುದ್ದಿ ಕೊಟ್ಟವರ್ಯಾರು

image_750x500_6416840a7f60d

MALENADUTODAY.COM  |SHIVAMOGGA| #KANNADANEWSWEB ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್​ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು.  ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ.  READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು … Read more

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ … Read more

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ … Read more

BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು.  READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು … Read more

BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು.  READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು … Read more

BREAKING NEWS | ಚೀಲೂರಿನಲ್ಲಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್! ನಾಲ್ವರು ಆರೋಪಿಗಳು ಅಂದರ್​-ಸೆರೆಂಡರ್​! ಯಾರಿವರು?

MALENADUTODAY.COM  |SHIVAMOGGA| #KANNADANEWSWEB BREAKING NEWS  |  ನಿನ್ನೆ ದಾವಣಗೆರೆಯ ಚೀಲೂರಿನ ಗೋವಿನಕೋವಿಯಲ್ಲಿ ನಡೆದ ಹತ್ಯೆ ಕೇಸ್​ನ ಆರೋಪಿಗಳು ನಿನ್ನೆ ರಾತ್ರಿಯೇ ಸೆರೆಂಡರ್ ಆಗಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ನಿನ್ನೆ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯನ ಮೆಲೆ ಮಾರಕಾಸ್ತ್ರಗಳಿಂದ ಆರು ಜನರ ತಂಡ ದಾಳಿ ನಡೆಸಿತ್ತು. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಧು ಸ್ಥಿತಿ ಗಂಭೀರವಾಗಿತ್ತು. ಇನ್ನೂ ದಾಳಿಗೆ ಬಳಸಿದ್ದ ಸ್ಕಾರ್ಪಿಯೋ ಗಾಡಿ ಅಪ್​ಸೆಟ್ ಆದ್ದರಿಂದ ಆರೋಪಿಗಳು ಕೊಲೆ ಮಾಡಿದ ತೋಟದ ಕಡೆಯಿಂದ … Read more