ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಟಿಟಿವಾಹನವೊಂದು ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಆನವಟ್ಟಿ ಕಡೆಯಿಂದ ಹಾನಗಲ್​ ಮಾರ್ಗದಲ್ಲಿ ಬೈಕ್​ ಸವಾರ ಬರುತ್ತಿದ್ದ. ಇದೇ ವೇಳೇ ಹಾನಗಲ್​ ಕಡೆಯಿಂದ ಶಿವಮೊಗ್ಗದ ದಿಕ್ಕಿಗೆ ಹೊರಟಿದ್ದ ಟಿಟಿ  ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತರನ್ನು 22 ವರ್ಷದ ಕೀರ್ತೀರಾಜ್ ಎಂದು ಗುರುತಿಸಲಾಗಿದೆ. READ | ದುಡ್ಡು ಮಾಡುವುದು ಹೇಗೆ … Read more