ಕಾಡಿನ ಶಿಕಾರಿ | ಕೋಣ ಕಡಿದು ಮಾಂಸ ಹಂಚಿದ ಆರೋಪಿ ಅರೆಸ್ಟ್! ಅಪರೂಪದ ಕಾರ್ಯಾಚರಣೆ

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS SORABA | ಶಿವಮೊಗ್ಗ ಜಿಲ್ಲೆ  ಸೊರಬ:ತಾಲೂಕಿನ ಉಳವಿಗ್ರಾಮದ ಮನೆಯೊಂದರಲ್ಲಿ  ಕಾಡುಕೋಣದ ಮಾಂಸ ಸಂಗ್ರಹಿಸಿದ ಆರೋಪ ಕೇಳಿಬಂದಿದ್ದು, ಮಾಲು ಸಮೇತ  ಸೊರಬ ವಲಯ ಅರಣ್ಯಾಧಿಕಾರಿಗಳು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಮಲೆನಾಡಿ ಕಾಟಿ ಶಿಕಾರಿಯ ಬಗ್ಗೆ ಈ ಹಿಂದೆಯೇ ಮಲೆನಾಡು ಟುಡೆ ಸುದ್ದಿ ಪ್ರಸಾರ ಮಾಡಿತ್ತು. ಅರಣ್ಯ ಇಲಾಖೆಯ ಅಂತಾರಾಳದ ಮೌನದಿಂದಾಗಿ ಪ್ರಕರಣಗಳು ಹೊರಕ್ಕೆ ಬಂದಿರಲಿಲ್ಲ. ಇದೀಗ ಹುಲಿ ಉಗುರು ಸೇರಿದಂತೆ ವನ್ಯಜೀವಿಯ ಅಂಗಾಂಗಗಳ … Read more

NO ಧಗಾ..ಧಗಾ! NO ಕೊತ..ಕೊತ! ರಾಗಿಗುಡ್ಡದಲ್ಲಿ ನಡೆದ ಘಟನೆಗಳ ಬಗ್ಗೆ ಎಸ್​ಪಿ ಹೇಳಿದ್ದೇನು? ಇದುವರೆಗೂ ಎಷ್ಟು ಜನ ಅರೆಸ್ಟ್ ಆಗಿದ್ದಾರೆ!

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆಯ ಕುರಿತಾಗಿ ಎಸ್​ಪಿ ಮಿಥುನ್ ಕುಮಾರ್​ ಮಾಹಿತಿ ನೋಡಿದ್ದಾರೆ. ರಾಗಿಗುಡ್ಡದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಧಗ..ಧಗ ಕೊತ …ಕೊತ ಇಲ್ಲ ಎಂದು ತಿಳಿಸಿದ್ದಾರೆ.  ಈ ಬಗ್ಗೆ ಮಾಧ್ಯಮಗಳಿಗೆ ವಾಟ್ಸ್ಯಾಪ್​ ಸಂದೇಶ ನೀಡಿರುವ ಅವರು, ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದುವರೆಗೂ 60 ಜನರನ್ನು ಬಂಧಿಸಲಾಗಿದೆ..  ಒಂದು 4 ಚಕ್ರ,  ಒಂದು … Read more

ಹೊಸನಗರದಲ್ಲಿ ನಡೀತಾ ಕಾಡುಕೋಣದ ಬೇಟೆ! ಕಳೇಬರ ರಸ್ತೆಗೆ ಎಸೆಯಲಾಯ್ತಾ? ಕುತೂಹಲ ಮೂಡಿಸಿದ ಕಾಡಿನ ಶಿಕಾರಿ

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS ಮಲ್ನಾಡ್​ನ ಕಾಡಿನ ಶಿಕಾರಿಯ ಬಗ್ಗೆ ಈ ಹಿಂದೆಯೇ ಮಲೆನಾಡು ಟುಡೆ ಬಹುದೊಡ್ಡ ವರದಿಯನ್ನು ಮಾಡಿತ್ತು. ಆನಂತರ ಆ ವರದಿಯು ಅರಣ್ಯ ಇಲಾಖೆಯ ಗಮನ ಸೆಳೆದಿತ್ತು. ಸದ್ಯ ಈ ವಿಚಾರ ಮತ್ತೆ ಪ್ರಸ್ತಾಪಿಸಲು ಕಾರಣ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಯಲ್ಲಿ ಕಾಡುಕೋಣುವೊಂದನ್ನು ಬೇಟೆಯಾಡಿರುವ ಬಗ್ಗೆ ವರದಿಯಾಗಿದೆ.  ಎಲ್ಲಿಯೋ ಕಾಡುಕೋಣವನ್ನು ಶಿಕಾರಿ ಮಾಡಿ, ಅದರ ಮಾಂಸ ತೆಗೆದುಕೊಂಡು ಕಳೆಬರವನ್ನು ಸಂಪೆಕಟ್ಟೆಯ ಸಮೀಪದ ಬಿಸಾಡಿ … Read more