ಗಣಪತಿ ಕೂರಿಸಲು ಕಂಡೀಷನ್/ ಪರ್ಮಿಶನ್ ಸುದ್ದಿ ಬಗ್ಗೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಹತ್ವದ ಸ್ಪಷ್ಟನೆ!
KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗ ಪೊಲೀಸ್ ಇಲಾಖೆ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಯು ಶಾಂತಿಯುತವಾಗಿ ನಡೆಯಲಿ ಎಂಬ ಕಾರಣಕ್ಕೆ ಈಗಾಗಲೇ ಶಾಂತಿಸಭೆಗಳನ್ನ ನಡೆಸ್ತಿದೆ. ರೌಡಿಶೀಟರ್ಸ್ಗಳಿಗೆ ವಾರ್ನ್ ಮಾಡುತ್ತಿದೆ. ಏರಿಯಾ ಡಾಮಿನೇಷನ್ ಗಸ್ತನ್ನು ಇನ್ನಷ್ಟು ಗಂಭೀರವಾಗಿ ನಡೆಸಲಾಗುತ್ತಿದೆ. ರಾತ್ರಿ ವಹಿವಾಟುಗಳನ್ನು ಕಂಪ್ಲೀಟ್ ಆಗಿ ಲಾಕ್ ಮಾಡಲಾಗುತ್ತಿದೆ. ಇದರ ನಡುವೆ ಕೆಲವರು ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಸ್ಥಾಪನೆಗೆ ಅನುಮತಿ ನೀಡುತ್ತಿಲ್ಲ. ಕೇವಲ ದೇವಸ್ಥಾನಗಳಲ್ಲಿ … Read more