ಶಿವಮೊಗ್ಗದ ಪ್ರತಿಷ್ಠಿತ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕೋತ್ಸವದಲ್ಲಿ ಈ ಸಲ ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ!

ಶಿವಮೊಗ್ಗದ ಪ್ರತಿಷ್ಠಿತ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕೋತ್ಸವದಲ್ಲಿ ಈ ಸಲ ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆ ವಿವಿಧೆಡೆ ಗಣೇಶನ ಪ್ರತಿಷ್ಠಾಪನೆಗಳು ವಿಜ್ರಂಭಣೆಯಿಂದ ನಡೆದಿದ್ದು, ಇದೀಗ ವಿಸರ್ಜನೆಗಳು ಆಯಾ ದಿನಗಳ ಲೆಕ್ಕದಂತೆ ನಡೆಯುತ್ತಿದೆ. ಇನ್ನೂ ಶಿವಮೊಗ್ಗದ ನಗರದ ಪ್ರತಿಷ್ಟಿತ ಗಣಪತಿಗಳಲ್ಲಿ ರಾಮಣ್ಣ ಶ್ರೇಷ್ಟಿ ಪಾರ್ಕ್​ನ ಗಣಪತಿ ಬಹುಮುಖ್ಯ ಸ್ಥಾನದಲ್ಲಿದೆ.  ಶಿವಮೊಗ್ಗದ ಯಾವುದೇ ಹೋರಾಟಗಳು ರಾಮಣ್ಣ ಶ್ರೇಷ್ಟಿ ಪಾರ್ಕ್​ನಿಂದಲೇ ಆರಂಭವಾಗುತ್ತಿತ್ತು. ಅಂತಹ ವಿಶೇಷ ಸ್ಥಳದಲ್ಲಿ ಹಿಂದಿನಿಂದಲೂ ಪ್ರತಿಷ್ಟಾಪನೆಗೊಳ್ಳುತ್ತಿರುವ ಗಣಪನಿಗೆ ಇಡೀ ಶಿವಮೊಗ್ಗ ಜನರು ತೆರಳಿ ಪೂಜೆ … Read more

ಜಿಲ್ಲಾಡಳಿತದ ನಿಷೇಧದ ನಡುವೆ ಬೈಕ್​ ರ್ಯಾಲಿ! ಸ್ಟೇಷನ್​ಗೆ ಕರೆಸಿ ವಾರ್ನಿಂಗ್ ಕೊಟ್ಟ ಪೊಲೀಸ್ !

KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’  ಶಿವಮೊಗ್ಗ ಜಿಲ್ಲೆಯಲ್ಲಿ ಹಬ್ಬಗಳ ಆಚರಣೆ ವೇಳೇ ಬೈಕ್​ ರ್ಯಾಲಿಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಈ ನಡುವೆ ಸಾಗರ ತಾಲ್ಲೂಕಿನಲ್ಲಿ ಗಣಪತಿ ಪ್ರತಿಷ್ಟಾಪನೆ ವೇಳೇ ಅನುಮತಿ ಪಡೆಯದೆ ಬೈಕ್ ರ್ಯಾಲಿ ನಡೆಸಿದ ಆರೋಪವೊಂದಕ್ಕೆ ಸಂಬಂಧಿಸಿದಂತೆ ಸಾಗರ ಟೌನ್​ ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಗಮನಿಸಿ, ಐಪಿಸಿ ಸೆಕ್ಷನ್ 279, 188, 189, 190ರ ಅಡಿ ಪೊಲೀಸರು ಕೇಸು … Read more

35 ವರ್ಷಗಳ ಹಿಂದಿನ ಕೇಸ್! ಪ್ರತಿ ವರ್ಷ ಚೌತಿಗೆ ಈ ಸ್ಟೇಷನ್​ಗೆ ಬರುತ್ತಾನೆ ಗಣೇಶ! ಬಂಧಿಸಿದ್ದ ವಿನಾಯಕನಿಗೆ ಈಗಲೂ ಪೊಲೀಸರದ್ದೆ ಆತಿಥ್ಯ

KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’ ಪ್ರತಿ ಗಣೇಶನ ಹಬ್ಬದಲ್ಲಿಯು ಶಿವಮೊಗ್ಗ ಜಿಲ್ಲೆಯ ಗಣೇಶೋತ್ಸವ ವಿಶೇಷತೆಗಳು ಅದರ ಹಿಂದಿನ ಕಥೆಗಳು , ವಿಘ್ನ ನಿವಾರಕನಿಗೆ ಆದಂತಹ ವಿಘ್ನಗಳು! ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಗಣೇಶನ ಸಾಹಸಗಳು! ಗಣೇಶನ ಹೆಸರಿನಲ್ಲಿ ನಡೆಯುವ ರಾಜಕೀಯಗಳು! ಹಲವು ವಿಚಾರಗಳು ಸುದ್ದಿಯಾಗುತ್ತವೆ. ಈ ಅಂತಹುದೆ ಒಂದು ಸದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಸಾಗರ ಟೌನ್ ಪೊಲೀಸ್ ಸ್ಟೇಷನ್​ ಗಣಪನ ಕಥೆ ..  ಹೌದು, ಸಾಗರ … Read more

ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಗಣಪತಿಗಳು ಪ್ರತಿಷ್ಟಾಪನೆಗೊಂಡಿವೆ ಗೊತ್ತಾ!? ಪೊಲೀಸ್ ಇಲಾಖೆ ನೀಡಿದ ಲೆಕ್ಕ ಇಲ್ಲಿದೆ ನೋಡಿ! ಯಾವಾಗ ವಿಸರ್ಜನೆ!?

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’ ಈ ವರ್ಷ ಶಿವಮೊಗ್ಗದಲ್ಲಿ ಎಷ್ಟು ಗಣಪತಿಗಳನ್ನ ಪ್ರತಿಷ್ಟಾಪನೆ ಮಾಡಲಾಗಿದೆ, ಅವುಗಳ ಪೈಕಿ ಯಾವೆಲ್ಲಾ ದಿನ ಎಷ್ಟು ಗಣಪತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ ಎಂಬುದರ ವಿವರವನ್ನು ಪೊಲೀಸ್ ಇಲಾಖೆ ನೀಡಿದೆ.  ಸಾರ್ವಜನಿಕ ಗಣಪತಿಗಳ ಪ್ರತಿಷ್ಟಾಪನೆಯಲ್ಲಿ ಈ ವರ್ಷ ಅಂದರೆ,  2023 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೇಯಾದ್ಯಂತ ಒಟ್ಟು 3511 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.  ಇನ್ನೂ, ಮೊದಲನೆಯ … Read more

ಶಿವಮೊಗ್ಗಕ್ಕೆ ಬಂದ ಗಣಪ! ಎಷ್ಟು ಚೆಂದ ಕಾಣಿಸ್ತಿದ್ದ ನೀವೇ ನೋಡಿ Photo story

  KARNATAKA NEWS/ ONLINE / Malenadu today/ Sep 18, 2023 SHIVAMOGGA NEWS   ಶಿವಮೊಗ್ಗದಲ್ಲಿ ಗಣೇಶನ ಆಗಮನವಾಗಿದೆ ಜನರು ಭಕ್ತಿ ಭಾವದಿಂದ ಗಣಪತಿಯನ್ನು ಮನೆಗೆ ಬರಮಾಡಿಕೊಂಡಿದ್ಧಾರೆ. ಶಿವಮೊಗ್ಗ ಸಿಟಿಯಲ್ಲಿ ಗಣೇಶೋತ್ಸವ ಕ್ಷಣಗಳು ಹೇಗಿ ಎಂಬುದಕ್ಕೆ ಕೆಲವು ಫೋಟೋ ವಿಶೇಷವಾಗಿ ಗಮನ ಸೆಳೆಯುತ್ತಿವೆ ಅದರ ಝಲಕ್ ಇಲ್ಲಿದೆ ನೋಡಿ    ಇನ್ನಷ್ಟು ಸುದ್ದಿಗಳು    ಡ್ರೈವರ್ ಇಲ್ಲದೇನೆ Bus stand ನಿಂದ ಮುಂದಕ್ಕೆ ಚಲಿಸಿ ರೋಡಿಗಿಳಿದ ಖಾಸಗಿ ಬಸ್​! ತೀರ್ಥಹಳ್ಳಿ ಬಸ್​ ಸ್ಟಾಪ್​ನಲ್ಲಿ ನಡೆದಿದ್ದೇನು? … Read more

ಗೌರಿ-ಗಣೇಶನ ಆಗಮನ, ರೇಟು ಜಾಸ್ತಿ, ಚೌಕಾಸಿ ಇಲ್ರಿ! ಗಾಂಧಿಬಜಾರು, ವ್ಯಾಪಾರ ಬಲೇ ಜೋರು!

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS ಪ್ರಿಯ ಓದುಗರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು… ಮೆರವಣಿಗೆಗಳ ಗೊಂದಲ ನಿವಾರಣೆಯೊಂದಿಗೆ ಶಿವಮೊಗ್ಗದಲ್ಲಿ ಇಂದು ಗೌರಿ-ಗಣೇಶನ ಆಗಮನವಾಗುತ್ತಿದೆ. ಶಿವಮೊಗ್ಗದಲ್ಲಿ ಹಬ್ಬದ ಆಚರಣೆಯ ಸಂಭ್ರಮ ನಿನ್ನೆಯಿಂದಲೇ ಜೋರಾಗಿ ನಗರವೂ ಸೇರಿದಂತೆ ಜಿಲ್ಲೆಯೆಲ್ಲೆಡೆ ಗಣೇಶೋತ್ಸವದ ಭರಾಟೆ ವಿಶೇಷವಾಗಿತ್ತು. ಹಬ್ಬದ ಖರೀದಿ, ಗಣಪತಿ ಖರೀದಿಗಳು ಭರದಿಂದ ಸಾಗಿದವರು. 300 ರೂಪಾಯಿಂದ ಹಿಡಿದು 15 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಗಣಪತಿಗಳು ಬಿಕರಿಯಾದವು. ಮಣ್ಣಿನ ಗಣಪತಿಗಳನ್ನೆ ಜನರು ಆಯ್ಕೆ ಮಾಡಿಕೊಂಡಿದ್ದರು. … Read more

ಗಣೇಶಮೂರ್ತಿಗಳನ್ನು ಸಂಚಾರಿ ಟ್ಯಾಂಕ್‍ಗಳಲ್ಲಿ ವಿಸರ್ಜನೆ ಮಾಡಲು ಸೂಚನೆ! ಎಲ್ಲೆಲ್ಲಿ ಹೇಗೇಗಿದೆ ವ್ಯವಸ್ಥೆ ! ಮಾಹಿತಿ ಇಲ್ಲಿದೆ

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS   ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದಿ: 18/09/2023 ರಂದು ಗಣೇಶಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರಿ ವಾಹನದ ವ್ಯವಸ್ಥೆಯನ್ನು ಏರ್ಪಡಿಸಿದೆ. ಹೊಸಮನೆ, 5ನೇ ತಿರುವು, ಗಣಪತಿ ದೇವಸ್ಥಾನದ ಹತ್ತಿರ -ಸಂಜೆ 6.00 ರಿಂದ 6.30ರವರೆಗೆ, ಗೋಪಾಳ ಬಸ್‍ಸ್ಟ್ಯಾಂಡ್ -ರಾ. 6.45 ರಿಂದ 7.15ರವರೆಗೆ, ಗೋಪಾಲಗೌಡ ಬಡಾವಣೆ,  ಇನ್‍ಕಂಟ್ಯಾಕ್ಸ್ ಕಚೇರಿ ಹತ್ತಿರ -ರಾ. 7.30 ರಿಂದ 8.00ರವರೆಗೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, … Read more

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಗೂ ಮೊದಲೇ ಶಿವಮೊಗ್ಗದಲ್ಲಿ ನಡೆಯಲಿದೆ ಸೌಹಾರ್ದ ಹಬ್ಬ! ಏನಿದು?

KARNATAKA NEWS/ ONLINE / Malenadu today/ Sep 13, 2023 SHIVAMOGGA NEWS  ಇದೇ ಸೆಪ್ಟೆಂಬರ್ 15 ರಂದು ಶಿವಮೊಗ್ಗದಲ್ಲಿ ಸೌಹಾರ್ದ ಹಬ್ಬ ನಡೆಯಲಿದೆ. ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ  ಸೆಪ್ಟೆಂಬರ್​ 15ರಂದು ಸಂಜೆ 4 ರಿಂದ 6 ಗಂಟೆಯವರೆಗೆ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಸೈನ್ಸ್ ಮೈದಾನದವರೆಗೆ ಸೌಹಾರ್ದವೇ ಹಬ್ಬ ನಡಿಗೆಯನ್ನು ಮತ್ತು ಶಾಂತಿ ಸಭೆ ಆಯೋಜಿಸಲಾಗಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಸಮಿತಿ ಸಂಚಾಲಕ ಕೆ.ಪಿ. ಶ್ರೀಪಾಲ್‌ ಮಾಹಿತಿ ನೀಡುತ್ತಾ ಗಣಪತಿ ಮತ್ತು ಈದ್‌ … Read more

ಗಣೇಶೋತ್ಸವ & ಈದ್ ಮಿಲಾದ್ ಬಂದೋಬಸ್ತ್​ಗೆ ಸ್ವಯಂಸೇವಕರು! ಸಲ್ಲಿಕೆಯಾಯ್ತು 300 ಕ್ಕೂ ಹೆಚ್ಚು ಅರ್ಜಿ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಈ ಸಲ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್​ ಸಂಬಂಧ  ಸಾಕಷ್ಟು ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. ಇದರ ಜೊತೆಯಲ್ಲಿ ಈ ಭಾರೀ ಪೊಲೀಸ್ ಇಲಾಖೆಯ ಜೊತೆಯಲ್ಲಿ ಬಂದೋಬಸ್ತ್​ಗೆ ಸಹಾಯ ಮಾಡಲು ಸ್ವಯಂಸೇವಕರ ಬಳಕೆ ಅವಕಾಶ ಕಲ್ಪಿಸಲಾಗಿದೆ.  ಈ ನಿಟ್ಟಿನಲ್ಲಿ ಆಸಕ್ತರು ಅರ್ಜಿ ಸಲ್ಲಿಸುವಂತೆ ಪೊಲೀಸ್ ಇಲಾಖೆ ಈ ಹಿಂದೆ ಆಹ್ವಾನ ನೀಡಿತ್ತು. ಶಿವಮೊಗ್ಗ ಎಸ್​ಪಿ … Read more

ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಈ ಸಲ ಗಣೇಶೋತ್ಸವದ ಮೆರವಣಿಗೆ ಹಾಗೂ ಈದ್ ಮಿಲಾದ್ ಒಂದೇ ದಿನ ಬರುವ ಸಾಧ್ಯತೆ ಇರುವುದರಿಂದ ಹಿಂದೆಂದಿಗಿಂತಲೂ ಹೆಚ್ಚುವರಿ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿಕೊಳ್ತಿದೆ. ಪೊಲೀಸ್ ಇಲಾಖೆಯ ಪರಿಶ್ರಮಕ್ಕೆ ಸಾಥ್ ನೀಡುತ್ತಿರುವ ಜಿಲ್ಲಾಡಳಿತ ಮೇಲ್ವಿಚಾರಣೆ ನಡೆಸ್ತಿದೆ. ಇನ್ನೂ ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮಧು ಬಂಗಾರಪ್ಪರವರ ನೇತೃತ್ವದಲ್ಲಿ ಹಬ್ಬಗಳ ಆಚರಣೆ ಸಂಬಂಧ ಸೌಹಾರ್ಧ … Read more