ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆ ಘೋಷಣೆ ! ಅನುಮಾನ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆ ಘೋಷಣೆ !  ಅನುಮಾನ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

SHIVAMOGGA  |  Jan 22, 2024  |  ಅಯೋಧ್ಯೆಯಲ್ಲಿ ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಇವತ್ತು ಸಂಭ್ರಮ ಆಚರಣೆ ಕೈಗೊಂಡು ಸಿಹಿಹಂಚಿದ ಬಳಿಕ ಮಾಜಿ ಸಚಿವ ಕೆ‌.ಎಸ್.ಈಶ್ವರಪ್ಪ  ಸುದ್ದಿಗೋಷ್ಠಿ ನಡೆಸಿದರು..  ಈ ವೇಳೆ ಮಾಧ್ಯಮಗಳ ಪ್ರಶ್ನೆ ಉತ್ತರಿಸುತ್ತಾ ಮಾತನಾಡಿದ ಅವರು, 500 ವರ್ಷದ ದೇಶದ ಹಿಂದುಗಳ ಕನಸು ಇಂದು ನನಸಾಗಿದೆ. ವಿದೇಶಿ ಬಾಬರ್ ಭಾರತಕ್ಕೆ ಬಂದು ದಾಳಿ ನಡೆಸಿ‌ ಮಸೀದಿ ನಿರ್ಮಿಸಿದ್ದ. ಅಲ್ಲಿಗ ಭವ್ಯವಾದ ರಾಮಮಂದಿರ ತಲೆ ಎತ್ತಿ ಇರುವುದು ಸಂತಸ ತಂದಿದೆ ಎಂದರು  ಶಿವಪ್ಪನಾಯಕ ವೃತ್ತದಲ್ಲಿ … Read more

ತಲೆ ಕೆಟ್ಟವನ ಮಾತು | ಈಶ್ವರಪ್ಪ ಆಕ್ರೋಶ | ಏನಿದು ಬಿಜೆಪಿ ಮುಖಂಡರು, ಮಾಜಿ ಮುಖಂಡರ ನಡುವಿನ ವಾಕ್ಸಮರ ?

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಮಾತಿನ ಏಟು ಏದಿರೇಟು ತುಸುಜಾಸ್ತಿಯೇ ನಡೆಯುತ್ತಿರುತ್ತದೆ. ರಾಜ್ಯ ರಾಜಕೀಯದ ಪವರ್ ಸೆಂಟರ್ ಎನಿಸಿರುವ ಕಾರಣ ಪಕ್ಷಗಳ ನಾಯಕರ ಮಾತಿನ ಪವರ್ ಜೋರಾಗಿಯೇ ಕೇಳಿಸುತ್ತಿರುತ್ತದೆ. ಈ ಮಧ್ಯೆ ಇತ್ತೀಚೆಗೆ ಕೆಪಿಸಿಸಿ ಹಿಂದೊಮ್ಮೆ ಬಿಜೆಪಿ ವಾಗ್ಮಿ ಎನಿಸಿದ್ದ ಆಯನೂರು ಮಂಜುನಾಥ್​ರವರನ್ನೆ ತನ್ನ ವಕ್ತಾರರನ್ನಾಗಿ ನೇಮಿಸಿದೆ.  ಹೀಗಾಗಿ ಬಿಜೆಪಿ ಮುಖಂಡರು ಹಾಗೂ ಮಾಜಿ ಮುಖಂಡರ ನಡುವೆಯೇ ಮಾತಿನ ಸಮರ ನಡೆಯುತ್ತಿದೆ. ಇದಕ್ಕೆ … Read more

ಬಿಜೆಪಿ-ಜೆಡಿಎಸ್​ ಮೈತ್ರಿ! ಮಾಜಿ ಸಿಎಂ ಕುಮಾರಸ್ವಾಮಿಯವರನ್ನ ಭೇಟಿಯಾದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ! ಟೀ ಟೇಬಲ್ ಮೀಟಿಂಗ್​ ನಲ್ಲಿ ಏನೇನೆಲ್ಲಾ ಆಯ್ತು!

ಬಿಜೆಪಿ-ಜೆಡಿಎಸ್​ ಮೈತ್ರಿ! ಮಾಜಿ ಸಿಎಂ ಕುಮಾರಸ್ವಾಮಿಯವರನ್ನ ಭೇಟಿಯಾದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ! ಟೀ ಟೇಬಲ್ ಮೀಟಿಂಗ್​ ನಲ್ಲಿ ಏನೇನೆಲ್ಲಾ ಆಯ್ತು!

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS   ಬಿಜೆಪಿ, ಜೆಡಿಎಸ್​ ಮೈತ್ರಿ ಮಾತುಕತೆ ನಡುವೆ ಮಾಜಿ ಸಚಿವ  ಕೆಎಸ್​. ಈಶ್ವರಪ್ಪ ನಿನ್ನೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ತೆರಳಿದ ಕೆ.ಎಸ್​.ಈಶ್ವರಪ್ಪ ಮಾತುಕತೆ ನಡೆಸಿದ್ದಾರೆ.  ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆಎಸ್​ಈಶ್ವರಪ್ಪ ನವರು ಮಾಜಿ ಸಿಎಂ ಕುಮಾರಸ್ವಾಮಿಯವರು ಅನಾರೋಗ್ಯದಿಂದ ಇದ್ದಾಗ ಅವರನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಕಳೆದ … Read more