ಎಚ್ಚರಿಕೆ ! ಸಿಕ್ಕ ಸಿಕ್ಕ ಮದ್ಯವನ್ನು ಕುಡಿಯಬೇಡಿ! ಏಕೆ ಗೊತ್ತಾ? ಇಲ್ಲಿದೆ ಕಾರಣ!

Shivamogga  Mar 27, 2024  Excise department ,illicit liquor ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಅಲ್ಲದೆ ಈ ಸಂಬಂಧ ಅಬಕಾರಿ ಇಲಾಖೆ ಮಹತ್ವದ ಸೂಚನೆಯನ್ನ ನೀಡಿದೆ. ಅದರಲ್ಲಿ ಅಕ್ರಮ ಮದ್ಯವನ್ನು ಸೇವಿಸಬೇಡಿ ಎಂದು ಎಚ್ಚರಿಸಿದೆ.  ನಕಲಿ ಮದ್ಯ/ಕಳ್ಳಭಟ್ಟಿ ಸಾರಾಯಿಯಿಂದ ದೂರವಿರುವಂತೆ ಅಬಕಾರಿ ಇಲಾಖೆಯಿಂದ ಸೂಚನೆ ಲೋಕ ಸಭಾ ಚುನಾವಣೆ 2024ರ ಸಂದರ್ಭದಲ್ಲಿ ಸರ್ಕಾರದಿಂದ ಅದಿಕೃತವಾಗಿ  ಪರವಾನಿಗೆ ಪಡೆದ ಮದ್ಯವನ್ನಲ್ಲದೇ ಯಾವ ಕಾರಣಕ್ಕೂ ನಕಲಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ಉಪಯೋಗಿಸಿ ಪ್ರಾಣಕ್ಕೆ ಅಪಾಯ … Read more

ರಿಪ್ಪನ್​ಪೇಟೆ ಮಸೀದಿ ಬಳಿಯಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ! ಪ್ರತಿಭಟನೆ! ಪೊಲೀಸರ ಬಿಗಿಬಂದೋಬಸ್ತ್​! ಕಾರಣವೇನು?

ರಿಪ್ಪನ್​ಪೇಟೆ ಮಸೀದಿ ಬಳಿಯಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ! ಪ್ರತಿಭಟನೆ! ಪೊಲೀಸರ ಬಿಗಿಬಂದೋಬಸ್ತ್​! ಕಾರಣವೇನು?

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆಯಲ್ಲಿರುವ ಮಸೀದಿ ಸಮೀಪ ಬಾರ್​ ಓಪನ್​ ಮಾಡುವ ಪ್ರಯತ್ನ ತೀವ್ರ ವಿರೋಧದ ನಡುವೆಯು ನಡೆಯುತ್ತಲೇ ಇದೆ. ಈ ಹಿಂದೆ ಪೊಲೀಸ್ ಸ್ಟೇಷನ್​ ಎದುರು ಪ್ರತಿಭಟನೆ ನಡೆದಿತ್ತು. ಇದರ ನಡುವೆ ನಿನ್ನೆ ಖಾಸಗಿ ಲಾಡ್ಜ್​ವೊಂದರಲ್ಲಿ ಬಾರ್​ ಓಪನ್​ಗೆ ಪ್ರಯತ್ನಿಸಲಾಗಿದೆ. ಈ ಸಂಬಂಧ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.   ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ … Read more