holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್​ ಮ್ಯಾನ್​ಗೆ ಶಾಕ್! ಸ್ಥಳದಲ್ಲಿಯೇ ಸಾವು!

holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್​ ಮ್ಯಾನ್​ಗೆ ಶಾಕ್! ಸ್ಥಳದಲ್ಲಿಯೇ ಸಾವು!

SHIVAMOGGA  |  Jan 22, 2024  | holehonnur karnataka |  ಶ್ರೀರಾಮಮಂದಿರ ಸಂಭ್ರಮಾಚರಣೆಯ ನಡುವೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ವಿದ್ಯುತ್ ಶಾಕ್​ ನಿಂದ ಸಾವನ್ನಪ್ಪಿರುವ ಸಂಗತಿ ಬಗ್ಗೆ ವರದಿಯಾಗಿದೆ.  ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಕೈಮರದಲ್ಲಿ ಈ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿಗೆ ಮೆಸ್ಕಾಂ ಲೈನ್ ಒಬ್ಬರು ವಿದ್ಯುತ್ ರಿಪೇರಿಗೆ ಬಂದಿದ್ದರು. ಕರೆಂಟ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಹರಿದಿದೆ. ಪರಿಣಾಮ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  ಇದನ್ನೂ ಸಹ ಓದಿ : ರಾಮಮಂದಿರ … Read more

ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್! ಅಪಾಯದ ಎಚ್ಚರಿಕೆ ನೀಡಿ ಬಲಿಯಾಯ್ತು ಮೂಕ ಜೀವ!

ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್!   ಅಪಾಯದ ಎಚ್ಚರಿಕೆ ನೀಡಿ  ಬಲಿಯಾಯ್ತು ಮೂಕ ಜೀವ!

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS ಸೊರಬ: ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುವೊಂದು ವಿದ್ಯುತ್ ಸ್ಪರ್ಶದಿಂದ  ಸಾವನ್ನಪ್ಪಿರುವ ಘಟನೆ ಸೊರಬ ಪಟ್ಟಣದ ಮರೂರು ರಸ್ತೆಯಲ್ಲಿ ಸಂಭವಿಸಿದೆ. ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಹಸು ಮನೆಗೆ ಬಂದಿರಲಿಲ್ಲ. ಹೀಗಾಗಿ ಹುಡುಕಾಟ ನಡೆಸಿದಾಗ, ಟ್ರಾನ್ಸ್​ಫಾರಮ್​ ಬಳಿ ಸಾವನ್ನಪ್ಪಿರುವ ವಿಚಾರ ಗೊತ್ತಾಗಿದೆ.  ಮೆಸ್ಕಾಂ ವಿರುದ್ಧ ಆಕ್ರೋಶ ಟ್ರಾನ್ಸ್​ಫಾರಮ್​ ಅಳವಡಿಸಿದ ಮೆಸ್ಕಾಂ ಅದರ ಸುತ್ತಲು ರಕ್ಷಣಾ ಬೇಲಿಯನ್ನು … Read more

ಕರೆಂಟ್ ಶಾಕ್​ ! 9 ವರ್ಷದ ಬಾಲಕ ದುರ್ಮರಣ

Monkey disease | KFD: For the first time, one health project for monkey disease has been implemented!

KARNATAKA NEWS/ ONLINE / Malenadu today/ May 4, 2023 GOOGLE NEWS ಭದ್ರಾವತಿ/ಶಿವಮೊಗ್ಗ/ ವಿದ್ಯುತ್​ ಸ್ಪರ್ಶದಿಂದ ಬಾಲಕನೊಬ್ಬ ಮೃತಪಟ್ಟ ಘಟನೆ ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹೊಸಮನೆಯ ತ್ಯಾಗರಾಜ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.  ಗೌತಮ್​ ಎಂಬ 9 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈತನ ಅತ್ತೆ ಮನೆಗೆ ಬಂದಿದ್ದ. ಮನೆಯ ಸಮೀಪ ಆಟವಾಡುತ್ತಿದ್ದಾಗ, ಈತನಿಗೆ ವಿದ್ಯುತ್ ತಗುಲಿದೆ. ಈತನನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯ್ತಾದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ … Read more