ಕಿಟಕಿಯಲ್ಲಿ ಕೈ ಹಾಕಿ ಬಾಗಿಲು ತೆಗೆದ ಕಳ್ಳರು! ನಿದ್ರೆಯಲ್ಲಿರುವಾಗಲೇ ಎನ್​ಫೀಲ್ಡ್​ ಬೈಕ್, ದುಡ್ಡು ಕದ್ದು ಪರಾರಿ! ಬಾಗಿಲು ಭದ್ರವಾಗಿರಲಿ

Shivamogga Feb 12, 2024 |  ಮನೆ ಕಾಂಪೌಂಡ್ ಒಳಗಿದ್ದ ಬೈಕ್ ಕಳ್ಳತನ ಮಾಡಿದ ಘಟನೆ ಬಗ್ಗೆ ಎಫ್​ಐಆರ್ ದಾಖಲಾಗಿದೆ. ಕುಟುಂಬದವರು ಮಲಗಿದ್ದಾಗ ಕಿಟಕಿಯಿಂದ ಕೈ ಹಾಕಿ ಮನೆಯ ಬಾಗಿಲು ತೆಗೆದ ಕಳ್ಳರು ನಗದು, ವಾಚ್, ಜರ್ಕಿನ್, ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಕದ್ದ ಘಟನೆ ಇಲ್ಲಿನ ಅಶೋಕ ನಗರದಲ್ಲಿ ನಡೆದಿದೆ. ಅಶೋಕ ನಗರದ ಶಿಕ್ಷಕ ಕೊಟ್ರಪ್ಪ ಎಂಬುವವರ ಮನೆಯಲ್ಲಿ ರಾತ್ರಿ ಎಲ್ಲರೂ ಊಟ ಮುಗಿಸಿ 11 ಗಂಟೆಗೆ ಮಲಗಿದ್ದರು. ರಾತ್ರಿ … Read more

doddapete police station / ಬೆಳಗ್ಗೆ ಮನೆ ಬಾಗಿಲು ತೆಗೆಯುವಾಗ ಮಾಲೀಕನಿಗೆ ಕಂಡಿದ್ದು ಶಾಕ್! ರಾತ್ರಿ ಇದ್ದಿದ್ದು ಬೆಳಗ್ಗೆ ಮಾಯ!

SHIVAMOGGA  |  Jan 16, 2024  |   ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ​ ವ್ಯಾಪ್ತಿಯಲ್ಲಿ ಶರಾವತಿ ನಗರದಲ್ಲಿ ಬೈಕ್​ ವೊಂದು ಕಳ್ಳತನವಾದ ಬಗ್ಗೆ ವರದಿಯಾಗಿದೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗ ಶರಾವತಿ ನಗರದ ನಿವಾಸಿಯೊಬ್ಬರು ತಮ್ಮ ಮನೆ ಮುಂದೆ ಹೀರೋ ಸ್ಲ್ಪೆಂಡರ್ ಬೈಕ್ ನಿಲ್ಲಿಸಿ, ನಿದ್ರೆಗೆ ಜಾರಿದ್ದರು. ಬೆಳಗ್ಗೆ ಎದ್ದು ನೋಡುವಾಗ ಮನೆ ಮುಂದೆ  ನಿಲ್ಲಿಸಿದ್ದ ಬೈಕ್ ಕಾಣೆಯಾಗಿತ್ತು.  ಅಕ್ಕಪಕ್ಕ ವಿಚಾರಿಸಿದ್ರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ಗೆ ತೆರಳಿ … Read more

ಶಿವಮೊಗ್ಗ KSRTC ಬಸ್ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತಲ್ಲೇ ವ್ಯಕ್ತಿ ಸಾವು!

ಶಿವಮೊಗ್ಗ KSRTC  ಬಸ್ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತಲ್ಲೇ ವ್ಯಕ್ತಿ ಸಾವು!

SHIVAMOGGA|  Dec 16, 2023  |  ಶಿವಮೊಗ್ಗ  ನಗರದಲ್ಲಿರುವ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿರುವ ನಿರೀಕ್ಷಣಾ ಕೊಠಡಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ  ವರದಿಯಾಗಿದೆ. ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದು, ಅವರ ವಾರಸ್ಸುದಾರರ ಪತ್ತೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ವಾರ್ತಾ ಇಲಾಖೆ ಮೂಲಕ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆಯನ್ನ ಹೊರಡಿಸಿದ್ದಾರೆ.  ದೊಡ್ಡಪೇಟೆ ಪೊಲೀಸ್ ಠಾಣೆ  ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ  ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿ ಕುಳಿತಲ್ಲೇ ಮೃತಪಟ್ಟಿದ್ದು, ಈತನ ವಿಳಾಸ, … Read more

ಮಹಿಳೆ ಹಾಗೂ ಇಬ್ಬರು ಮಕ್ಕಳ ಸುಳಿವು ಸಿಕ್ಕರೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ವಿಷಯ ತಿಳಿಸಿ!

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS  SHIVAMOGGA |  ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳ ಜೊತೆಗೆ ಕಾಣೆಯಾದ ಬಗ್ಗೆ ವರದಿಯಾಗಿದ್ದು ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನು ನೀಡಲಾಗಿದೆ.  ಮಹಿಳೆ ಹಾಗೂ ಇಬ್ಬರು ಮಕ್ಕಳು ನಾಪತ್ತೆ ಇಲ್ಲಿನ  ಬುದ್ದಾನಗರ 01 ಕ್ರಾಸ್ ವಾಸಿ ಮೊಹಮದ್ ಜಾಫರ್ ಎಂಬುವವರ ಪತ್ನಿ ಉಮ್ಮೆ ಹನಿ ಎಂಬ 29 ವರ್ಷದ ಮಹಿಳೆ ತಮ್ಮ 09 ವರ್ಷದ … Read more

ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS SHIVAMOGGA |  ಪತ್ನಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಕೇಳಿದ ವ್ಯಕ್ತಿಗೆ , ತನ್ನ ಕಾರನ್ನ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ (Doddapete Police Station) ವ್ಯಾಪ್ತಿಯಲ್ಲಿ ನಡೆದಿದೆ.  ಇಲ್ಲಿನ ನಿವಾಸಿಯೊಬ್ಬರು ತಮ್ಮ ಏರಿಯಾದಲ್ಲಿ ಟಿ ಅಂಗಡಿ ನಡೆಸ್ತಿದ್ದ ವ್ಯಕ್ತಿಯೊಬ್ಬರ ಪರಿಚಯದಲ್ಲಿದ್ದರು. ಪರಿಚಯಸ್ತ ವ್ಯಕ್ತಿಯು ತನ್ನ ಹೆಂಡತಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಹೀಗಾಗಿ ನಿಮ್ಮ … Read more

ಐರಾವತದಲ್ಲಿ ಬೆಂಗಳೂರಿನಿಂದ ಸಾಗರಕ್ಕೆ ಬಂದ ಪ್ರಯಾಣಿಕನಿಗೆ ಶಾಕ್​ | KSRTC ಬಸ್​ ನಿಲ್ಲಾಣದಲ್ಲಿ ಮತ್ತೊಂದು ಘಟನೆ

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS ಶಿವಮೊಗ್ಗ KSRTC ಬಸ್​ ಸ್ಟ್ಯಾಂಡ್​ನಲ್ಲಿ ಒಂದಲ್ಲ ಒಂದು ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಗಮನ ಹರಿಸಿದಂತಿಲ್ಲ. ಇದರ ನಡುವೆ ಮತ್ತೊಂದು ಕಳ್ಳತನ ಪ್ರಕರಣ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ.  ಏನಿದು ಕೇಸ್​,  ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿ ಪೂಜೆ ಕಾರ್ಯಕ್ರಮ ಮುಗಿಸಿ ವಾಪಸ್ ಬೆಂಗಳೂರಿನಿಂದ ಸಾಗರಕ್ಕೆ ಐರಾವತ ಬಸ್ ಬುಕ್ ಮಾಡಿಕೊಂಡು ಪ್ರಯಾಣಿಕರೊಬ್ಬರು ಬಂದಿದ್ದರು. … Read more

ಗಣಪತಿ ಕೂರಿಸಿದ್ದ ಮನೆಗೆ ಹೋಗಿ ಅರಶಿನ ಕುಂಕಮ ತೆಗೆದುಕೊಂಡು ಬರುವಾಗ ಮಹಿಳೆಗೆ ಶಾಕ್! ದುರ್ಗಿಗುಡಿಯಲ್ಲಿ ನಡೀತು ಈ ಘಟನೆ

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’  ಹಬ್ಬಗಳ ಬಂದೋಬಸ್ತ್​ ಶಿವಮೊಗ್ಗ ನಗರದಲ್ಲಿ ಟೈಟಾಗಿದೆ. ಎಲ್ಲೆಡೆ ಪೊಲೀಸರು ಡ್ಯೂಟಿ ಮಾಡುತ್ತಿದ್ದಾರೆ. ಇದರ ನಡುವೆ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪೂರಕವೆಂಬಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟಷನ್​ (Doddapete Police Station) ವ್ಯಾಪ್ತಿಯಲ್ಲಿ ಸರಗಳ್ಳನ ನಡೆದಿದೆ.  ಕಳೆದ 18 ನೇ ತಾರೀಖು ನಡೆದ ಘಟನೆ ಬಗ್ಗೆ ತಡವಾಗಿ ದೂರು ದಾಖಲಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ದಿನ ನಗರದ ದುರ್ಗಿಗುಡಿಯಲ್ಲಿ … Read more

ನಮ್ ಏರಿಯಾದಲ್ಲಿ ಗಾಂಜಾ ಮಾರುತ್ತೀಯಾ ಎಂದು ಯುವಕನ ಮೇಲೆ ಹಲ್ಲೆ!

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ನಿನ್ನ ಹೆಸರಲ್ಲಿ ನಮ್ ಏರಿಯಾದಲ್ಲಿ ಗಾಂಜ ಮಾರುತ್ತೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ (Doddapete police station) ದೂರು ದಾಖಲಾಗಿದೆ  ಏನಿದು ಘಟನೆ  ಕಳೆದ 23 ನೇ ತಾರೀಖು, ಸಂಜೆ ಶಿವಮೊಗ್ಗದ ಬಸ್ ನಿಲ್ದಾಣದಿಂದ ಬೈಪಾಸ್ ಕಡೆಗೆ ಬರುತ್ತಿದ್ದ ಯುವಕನೊಬ್ಬನನ್ನ ತಡೆದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿದ್ಧಾರೆ ಎನ್ನಲಾಗಿದೆ.  ಕೆಎಸ್ … Read more

ಕಾಲ್​ ಮಾಡಿ ಡಿಪಾಸಿಟ್ ಕೇಳ್ತಾರೆ ಹುಷಾರ್ ಸಾರ್! ಗ್ರಾಮ ಲೆಕ್ಕಿಗನ ಹುದ್ದೆ ಹೆಸರಲ್ಲಿ ನಡೆದೋಯ್ತು ₹30 ಸಾವಿರ ಮೋಸ

image_750x500_638ee65071d06

KARNATAKA NEWS/ ONLINE / Malenadu today/ May 5, 2023 GOOGLE NEWS ಶಿವಮೊಗ್ಗ/  ಯಾರೇನೇ ಹೇಳಿದರೂ ಒಂದ್ಸಲ ನಾಲ್ಕು ಕಡೆ ವಿಚಾರಿಸಿ ನೋಡಿ. ಏಕೆಂದರೆ ಯಾಮಾರಿಸುವವರು ಹೆಚ್ಚಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಲೆಕ್ಕಿಗನ ಹುದ್ದೆಗೆ ಡಿಪಾಸಿಟ್ ಕಟ್ಬೇಕು ಅಂತಾ 30 ಸಾವಿರ ವಸೂಲಿ ಮಾಡಿ ಮೋಸ ಮಾಡಿದ ಘಟನೆಯೊಂದು ನಡೆದಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಈ ಬಗ್ಗೆ ಕೇಸ್ ಆಗಿದೆ.  ಕಳೇದ ಮೂರನೇ ತಾರೀಖು ಘಟನೆ ಸಂಬಂಧ ದೂರುದಾಖಲಾಗಿದೆ.  ದೂರುದಾರರಿಗೆ … Read more

Doddapete police station : ಕೋವಿಡ್​ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್

ಶಿವವಮೊಗ್ಗದಲ್ಲಿ ಮತ್ತೊಂದು ನಂಬಿಕೆ ದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ( Doddapete police station ) ಎಫ್​ಐಆರ್​ ಆಗಿದೆ.ಆರ್ ಎಂ ಎಲ್ ನಗರದ ಶಾರದಾ ಎಂಬು ವರಿಗೆ 25 ಲಕ್ಷ,  ಶೇಷಗಿರಿಗೌಡ ಎಂಬವರಿಗೆ 1,98,000, ಮಂಜುನಾಥ್ ಎಂಬುವರಿಗೆ 25 ಲಕ್ಷ , ದಾವಣಗೆರೆಯ ಶಶಿಕುಮಾರ್ ಎಂಬುವರಿಗೆ 40 ಲಕ್ಷ, ಗೋಪಾಲಗೌಡ ಬಡಾವಣೆ ನಿವಾಸಿ ದಿವ್ಯಾ ಪ್ರವೀಣ್ ಅವರಿಗೆ 25 ಲಕ್ಷ ಹೀಗೆ ಒಟ್ಟು 1 ಕೋಟಿ 66 ಲಕ್ಷದ 98 ಸಾವಿರ … Read more