ವೃದ್ಧನ ಕಿಡ್ನ್ಯಾಪ್ ಕೇಸ್! 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಅಪಹರಣಕಾರರು 24 ಗಂಟೆಯಲ್ಲಿ ಸೆರೆ
An elderly man’s kidnapping case! Kidnappers arrested within 24 hours for demanding Rs 20 lakh
An elderly man’s kidnapping case! Kidnappers arrested within 24 hours for demanding Rs 20 lakh
ಎಳೆ ಅಲಸಂದೆ ಬಳ್ಳಿ ತಿಂದ ಪರಿಣಾಮ 35 ಕುರಿಗಳು (sheep) ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere )ತಾಲೂಕಿನ ಮಾಯಕೊಂಡ (Mayakonda) ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದಲ್ಲಿ ಬೆಳೆದಿದ್ದ ಎಳೆ ಅಲಸಂಡೆ ಬಳ್ಳಿಯನ್ನು ಕುರಿಗಳು ತಿಂದಿವೆ. ಇದ್ದಕ್ಕಿದ್ದಂತೆ ಒಂದಾದರೊಂದಂತೆ ಸಾವನ್ನಪ್ಪಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪರುಶುರಾಂಪುರ ಗ್ರಾಮದ ನಿವಾಸಿ ಮಂಜಪ್ಪ, ಶಿವಣ್ಣ, ಕರಿಯಪ್ಪ ಚಿದಾನಂದ, ಈರಣ್ಣ ಎಂಬುವರು ಕುರಿಗಳನ್ನು ಕಳೆದು ಕೊಂಡವರಾಗಿದ್ದಾರೆ. 35 ಕುರಿಗಳು ಸಾವನ್ನಪ್ಪಿದ್ದು, ಇನ್ನು ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥ ಗೊಂಡಿವೆ. … Read more