‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ

ದಾವಣಗೆರೆ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ಧಾರೆ. ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿತ ಆರೋಪಿಗಳು. ಇವರಿಂದ 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.ಇದೊಂದು ವಿಶೇಷ ಪ್ರಕರಣವಾಗಿದ್ದು, ಸದ್ಯ ಘಟನೆಯ ಬಗ್ಗೆ ಸ್ವಾರಸ್ಯಕರ ಚರ್ಚೆಯಾಗುತ್ತಿದೆ.  ಮಿಸ್ ಕಾಲ್ ಕೊಟ್ಟು ಮಂಗ ಮಾಡುತ್ತಾರೆ ಇಲ್ಲಿ ಮೊದಲು ಆರೋಪಿಗಳು, ನಂಬರ್​ವೊಂದಕ್ಕೆ ಫೋನ್​ ಮಾಡಿ ಮಿಸ್​ ಕಾಲ್ ಕೊಡುತ್ತಾರೆ. ತಪ್ಪಿದ ಕರೆಯ ಲಿಸ್ಟ್​ನಲ್ಲಿ ಮಿಸ್ ಕಾಲ್ ಇರುವುದನ್ನ ನೋಡಿದ ವ್ಯಕ್ತಿಯು … Read more

‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ

ದಾವಣಗೆರೆ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ಧಾರೆ. ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿತ ಆರೋಪಿಗಳು. ಇವರಿಂದ 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.ಇದೊಂದು ವಿಶೇಷ ಪ್ರಕರಣವಾಗಿದ್ದು, ಸದ್ಯ ಘಟನೆಯ ಬಗ್ಗೆ ಸ್ವಾರಸ್ಯಕರ ಚರ್ಚೆಯಾಗುತ್ತಿದೆ.  ಮಿಸ್ ಕಾಲ್ ಕೊಟ್ಟು ಮಂಗ ಮಾಡುತ್ತಾರೆ ಇಲ್ಲಿ ಮೊದಲು ಆರೋಪಿಗಳು, ನಂಬರ್​ವೊಂದಕ್ಕೆ ಫೋನ್​ ಮಾಡಿ ಮಿಸ್​ ಕಾಲ್ ಕೊಡುತ್ತಾರೆ. ತಪ್ಪಿದ ಕರೆಯ ಲಿಸ್ಟ್​ನಲ್ಲಿ ಮಿಸ್ ಕಾಲ್ ಇರುವುದನ್ನ ನೋಡಿದ ವ್ಯಕ್ತಿಯು … Read more

Mobile Crime and Criminal Tracking Network System ಮೂಲಕ ಮೃತದೇಹದ ಗುರುತು ಕಂಡು ಹಿಡಿದ ಪೊಲೀಸರು!

Mobile Crime and Criminal Tracking Network System ನ್ನು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಬಳಸಲಾಗುತ್ತದೆ. ರಾತ್ರಿ ಹೊತ್ತು ಬೀಟ್​ನಲ್ಲಿರುವ ಪೊಲೀಸರು ಈ ಪಿಂಗರ್​ ಪ್ರಿಂಟ್ ಸಿಸ್ಟಮ್​ ಮೂಲಕ, ವ್ಯಕ್ತಿಗಳ ಬೆರಳಚ್ಚು ಪಡೆದು ಅವರ ವಿವರಗಳು ಪೊಲೀಸ್ ಇಲಾಖೆಯ ಹಿಂದಿನ ಡೇಟಾಗಳಲ್ಲಿ ಇದೆಯೇ ಎಂದು ಹುಡುಕುತ್ತಾರೆ.  ಹಾಗೊಂದು ವೇಳೆ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ, ಫಿಂಗರ್​ ಪ್ರಿಂಟ್​ ನೀಡಿದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಾರೆ. ಆದರೆ ದಾವಣೆಗೆರೆ ಪೊಲೀಸರು ಈ ಸಿಸ್ಟಮ್​ನ ಮೂಲಕ, ಮೃತದೇಹದ ಗುರುತೊಂದನ್ನ ಕಂಡು ಹಿಡಿಯಲು ಬಳಸಿದ್ದಾರೆ. … Read more

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ … Read more

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ … Read more

BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು.  READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು … Read more

BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು.  READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು … Read more

ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

MALENADUTODAY.COM| DAVANAGERE NEWS ನೆರೆಯ ದಾವಣಗೆರೆಯಲ್ಲಿ ನಡೆದ ಕ್ರೈಂಕಥೆಯೊಂದು ತೀವ್ರ ಕುತೂಹಲ ಹಾಗೂ ಗಂಭೀರವಾಗಿ ಗಮನಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಿ ನಡೆದಿದ್ದನ್ನ ಮಲೆನಾಡು ಟುಡೆ ವರದಿ ಪ್ರಕಟಿಸ್ತಿದೆ. ಅಂದಹಾಗೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದ್ದ ಆಕ್ಸಿಡೆಂಟ್ ಪ್ರಕರಣವೊಂದು, ಉದ್ದೇಶಪೂರ್ವಕ ಕೃತ್ಯ ಎಂದು ಪೊಲೀಸರು ಬಯಲು ಮಾಡಿದ್ದಾರೆ. ಅಷ್ಟೆಅಲ್ಲದೆ, ಆ ಘಟನೆಗೂ ಮೊದಲು ನಡೆದ ಕುಕೃತ್ಯವೊಂದು ಸಹ ಬಯಲಾಗಿದೆ. ಇಷ್ಟಕ್ಕೂ ನಡೆದಿದ್ದು ಏನು ಎಂಬುದರ ವಿವರ ನೀವೆ  ಓದಿ.  ಬಿಎಸ್​ವೈ ಹುಟ್ಟುಹಬ್ಬಕ್ಕೆ, ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ … Read more