ಚಿರತೆ ದಾಳಿಯಿಂದ ತನ್ನ ಮಾಲೀಕನನ್ನ ಕಾಪಾಡಿತೆ ಹಸು! ಏನಿದು ಗೌರಿ ಕಥೆ!?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS ದಾವಣಗೆರೆ/(Davanegere News)  ಜಿಲ್ಲೆಯ ಚೆನ್ನಗಿರಿ ತಾಲ್ಲೂಕು ಇತ್ತೀಚೆಗೆ ಆನೆ ದಾಳಿಯಿಂದ ಸುದ್ದಿಯಾಗಿತ್ತು. ಇದೀಗ ಅಲ್ಲಿನ ಉಬ್ರಾಣಿ ಹತ್ತಿರ ಹಸುವೊಂದು ಚಿರತೆಯಿಂದ ತನ್ನ ಮಾಲೀಕನನ್ನ ಕಾಪಾಡಿ ಸುದ್ದಿಯಾಗಿದೆ.    ನಡೆದಿದ್ದೇನು? ದಾವಣಗೆರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಲ್ಲಿನ ಕೊಡಕಿನಕೆರೆ ಗ್ರಾಮದ ಹಾಲಪ್ಪ ಎಂಬವರು ತೋಟದಲ್ಲಿ ಹಸು ಮೇಯಿಸುತ್ತಿದ್ದಾಗ, ಅವರ ಮೇಲೆ ಚಿರತೆ ದಾಳಿ ನಡೆಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಚಿರತೆಯನ್ನು ನೋಡಿದ ಹಸುವು … Read more

ಅಲಸಂಡೆ ಬಳ್ಳಿ ತಿಂದು 35 ಕುರಿಗಳ ಸಾವು!/ ಅಚ್ಚರಿ ಮೂಡಿಸಿದ ಘಟನೆ

ಎಳೆ ಅಲಸಂದೆ ಬಳ್ಳಿ ತಿಂದ ಪರಿಣಾಮ 35 ಕುರಿಗಳು (sheep) ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere )ತಾಲೂಕಿನ ಮಾಯಕೊಂಡ (Mayakonda) ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದಲ್ಲಿ ಬೆಳೆದಿದ್ದ ಎಳೆ ಅಲಸಂಡೆ ಬಳ್ಳಿಯನ್ನು ಕುರಿಗಳು ತಿಂದಿವೆ. ಇದ್ದಕ್ಕಿದ್ದಂತೆ ಒಂದಾದರೊಂದಂತೆ ಸಾವನ್ನಪ್ಪಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪರುಶುರಾಂಪುರ ಗ್ರಾಮದ ನಿವಾಸಿ ಮಂಜಪ್ಪ, ಶಿವಣ್ಣ, ಕರಿಯಪ್ಪ ಚಿದಾನಂದ, ಈರಣ್ಣ ಎಂಬುವರು ಕುರಿಗಳನ್ನು ಕಳೆದು ಕೊಂಡವರಾಗಿದ್ದಾರೆ. 35 ಕುರಿಗಳು ಸಾವನ್ನಪ್ಪಿದ್ದು, ಇನ್ನು ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥ ಗೊಂಡಿವೆ. … Read more

Mobile Crime and Criminal Tracking Network System ಮೂಲಕ ಮೃತದೇಹದ ಗುರುತು ಕಂಡು ಹಿಡಿದ ಪೊಲೀಸರು!

Mobile Crime and Criminal Tracking Network System ನ್ನು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಬಳಸಲಾಗುತ್ತದೆ. ರಾತ್ರಿ ಹೊತ್ತು ಬೀಟ್​ನಲ್ಲಿರುವ ಪೊಲೀಸರು ಈ ಪಿಂಗರ್​ ಪ್ರಿಂಟ್ ಸಿಸ್ಟಮ್​ ಮೂಲಕ, ವ್ಯಕ್ತಿಗಳ ಬೆರಳಚ್ಚು ಪಡೆದು ಅವರ ವಿವರಗಳು ಪೊಲೀಸ್ ಇಲಾಖೆಯ ಹಿಂದಿನ ಡೇಟಾಗಳಲ್ಲಿ ಇದೆಯೇ ಎಂದು ಹುಡುಕುತ್ತಾರೆ.  ಹಾಗೊಂದು ವೇಳೆ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ, ಫಿಂಗರ್​ ಪ್ರಿಂಟ್​ ನೀಡಿದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಾರೆ. ಆದರೆ ದಾವಣೆಗೆರೆ ಪೊಲೀಸರು ಈ ಸಿಸ್ಟಮ್​ನ ಮೂಲಕ, ಮೃತದೇಹದ ಗುರುತೊಂದನ್ನ ಕಂಡು ಹಿಡಿಯಲು ಬಳಸಿದ್ದಾರೆ. … Read more

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ … Read more

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ … Read more

BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು.  READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು … Read more

BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು.  READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು … Read more