ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! | ಓರ್ವ ಸೀರಿಯಸ್​, ಐವರು ಬಚಾವ್​ | ಏನಂದ್ರೂ FIR ಮಾಡಲ್ವಂತೆ!?

ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! |  ಓರ್ವ ಸೀರಿಯಸ್​, ಐವರು ಬಚಾವ್​ |  ಏನಂದ್ರೂ FIR ಮಾಡಲ್ವಂತೆ!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ವಿದ್ಯುತ್ ಕಂಬದ ಲೈನ್​ ಶಿಫ್ಟಿಂಗ್​ ವೇಳೇ ವಿದ್ಯುತ್ ಅವಘಡ ಸಂಭವಿಸಿದೆ. ಘಟನೆಯಲ್ಲಿ  ಕೂದಲೆಳೆ ಅಂತರದಲ್ಲಿ  ಐವರು ಪಾರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಡಗಣಿ ಗ್ರಾಮದಲ್ಲಿ ಘಟನೆ ನಡೆದಿದೆ. ದಿಡೀರ್ ಕರೆಂಟ್ ಹರಿದ ಪರಿಣಾಮ ಒಬ್ಬನ ಸ್ಥಿತಿಯು ಗಂಭೀರವಾಗಿದೆ. ಅಲ್ಲದೆ ಈ ವೇಳೆ ಚೂರು ಹೆಚ್ಚು ಕಮ್ಮಿಯಾಗಿದ್ದರೂ ಐವರ ಜೀವ ಹೋಗುವ ಅಪಾಯವಿತ್ತು.  ಇದ್ದಕ್ಕಿದ್ದ ವಿದ್ಯುತ್ … Read more