| Today Investigation Report | ನಿಮ್ಮನೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳರು ಹೇಗೆ ಕದಿಯುತ್ತಾರೆ ಗೊತ್ತಾ?..

malenadutoday.com 02-12-2021 /cow theft in Shivamogga district / JP Story ನಮ್ಮ ದೇಶದ ವ್ಯವಸ್ಥೆಯಲ್ಲಿ ಮಾಂಸಹಾರಕ್ಕೆ ಸರಿಯಾದ ಮಾರುಕಟ್ಟೆ ಸ್ವರೂಪ ಎಂಬುದು ಇಲ್ಲದಿರುವುದು ದನದ ಮಾಂಸಕ್ಕೆ ಮಾತ್ರ. ಹಂದಿ,ಕುರಿ, ಕೋಳಿ, ಮೊಲದಂತ ಪ್ರಾಣಿ ಪಕ್ಷಿಗಳ ಮಾಂಸಕ್ಕೆ ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸಾಗಾಣಿಕೆಯಿಂದ ಹಿಡಿದು ಮಾಂಸ ಮಾರಾಟದವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಗೋಭಕ್ಷಣೆಗೆ ದೇಶದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದ್ರೆ ಗೋ ಹತ್ಯೆ ನಿಷೇಧವಿದೆ. ಗೋವಿನ ಮಾಂಸಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದಿದ್ದರೂ, ಇಂದು … Read more