ಅರಶಿನದ ನೀರಲ್ಲಿ 31 ಗ್ರಾಮ್​ ಬಂಗಾರದ ಸರ ಮಂಗಮಾಯ! ಈ ಥರನೂ ಆಗುತ್ತೆ

Gold Chain Theft | ಸಾಗರ | ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಪೌಡರ್ ಮಾರಾಟಕ್ಕೆ ಅಂತಾ ಬಂದ ಇಬ್ಬರು ಮಹಿಳೆಯೊಬ್ಬರ ಚಿನ್ನಾಭರಣ ಕದ್ದೊಯ್ದ ಘಟನೆ ಬಗ್ಗೆ ಆನಂದಪುರ ಪೊಲೀಸ್​ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.  ಗ್ರಾಮದ ನಿವಾಸಿ ರತ್ನಾವತಿ ಎಂಬುವವರ ಮನೆ ಬಾಗಿಲಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಇಬ್ಬರು ಬಂದಿದ್ದರು. ಈ ಪೈಕಿ ಓಬ್ಬಾತ ಪಾತ್ರೆ ಸ್ವಚ್ಛಗೊಳಿಸುವ ಪೌಡರ್ ಮಾರಾಟಕ್ಕಿದೆ ಅಂತಾ  ಬಿಳಿ ಬಣ್ಣದ ಪೌಡರ್​ ಸ್ಯಾಂಪಲ್ ಕೊಟ್ಟಿದ್ದಾನೆ. ಅದೇಹೊತ್ತಿಗೆ ಇನ್ನೊಬ್ಬಾತ ಬೆಳ್ಳಿ ಹಾಗೂ … Read more