ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’ ಟಿಕೆಟ್ ಡೀಲ್ ಪ್ರಕರಣ ಸಂಬಂಧ ಚಿಕ್ಕಮಗಳೂರಿಗೆ ಚೈತ್ರಾ ಕುಂದಾಪುರ & ಟೀಂನ್ನ ಮಹಜರ್​ಗೆ ಕರೆತಂದಿದ್ದ ತನಿಖಾ ತಂಡ ಇದೀಗ ಶಿವಮೊಗ್ಗಕ್ಕೆ ಆಗಮಿಸಿದ ಮಹಜರ್​ ನಡೆಸಿದೆ. ಪ್ರಕರಣದ ಆರೋಪಿಯಾದ ಗಗನ್ ಕಡೂರನ್ನ ಶಿವಮೊಗ್ಗದ ಪ್ರಮುಖ ಕಚೇರಿಯ ಬಳಿಗೆ ಕರೆತಂದು ಪೊಲೀಸರು ಮಹಜರ್ ನಡೆಸಿದ್ದಾರೆ.  ತನಿಖಾ ತಂಡದ ಜೊತೆಗೆ ಬಂದಿರುವ ಸಿಸಿಬಿ ಪೊಲೀಸರು ಗೌಡಸ್ವಾರಸ್ವತ ಕಲ್ಯಾಣ ಮಂದಿರ ಹಾಗೂ ಮಥುರಾ ಪ್ಯಾರಡೇಸ್​ ಬಳಿ ಹಾಗೂ … Read more

ಚೈತ್ರಾ ಕುಂದಾಪುರ ವಿರುದ್ಧದ ಕೇಸ್​! ಶಿವಮೊಗ್ಗದಲ್ಲಿಯು ಪೊಲೀಸ್ ಸ್ಥಳ ಮಹಜರ್​ ! ಪ್ರಮುಖ ಕಚೇರಿ ಬಳಿ ಆರೋಪಿಗಳ ಹಾಜರ್ ಸಾಧ್ಯತೆ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS ಚಿಕ್ಕಮಗಳೂರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಮಹಜರ್​ ನಡೆಸಲು ಚೈತ್ರಾ ಕುಂದಾಪುರ ಹಾಗೂ ಅವರ ಟೀಂನ್ನ ಕರೆದುಕೊಂಡು ಬಂದಿರುವ ಪೊಲೀಸ್ ತನಿಖಾ ತಂಡ. ಆ ಟೀಂನ್ನ ಶಿವಮೊಗ್ಗಕ್ಕೂ ಕರೆತರುವ ಸಾಧ್ಯತೆ ದಟ್ಟವಾಗಿದೆ. ಶಿವಮೊಗ್ಗ ನಗರದ ಪ್ರಮುಖ ಕಚೇರಿಯೊಂದರ ಬಳಿಕೆ ಬಂಧಿತ ಟೀಂ ಅಥವಾ ಶಿವಮೊಗ್ಗದಲ್ಲಿ ನಡೆದ ಕೃತ್ಯದ ಭಾಗವೊಂದಕ್ಕೆ ಸಂಬಂಧಿಸಿದ ಆರೋಪಿಯನ್ನು ಸ್ಥಳ ಮಹಜರ್​ಗೆ ಕರೆತರಲು ತನಿಖಾ ತಂಡ ಮುಂದಾಗಿದೆ.  ಈ ಬಗ್ಗೆ … Read more

ಟಿಕೆಟ್ ಡೀಲ್​ ಹಣ! 50 ಲಕ್ಷ ರೂಪಾಯಿ ಸಂದಾಯವಾಗಿದ್ದು ಶಿವಮೊಗ್ಗದಲ್ಲಾ! ಚೈತ್ರಾ ಕುಂದಾಪುರ ಟೀಂ ನಡೆಸಿದ ವಹಿವಾಟು ಏನು?

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS   ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರ ಕುಂದಾಪುರ   (chaitra kundapura case) ಹಾಗೂ ಆಕೆಯ ಟೀಂ ತನ್ನ ವಹಿವಾಟನ್ನು ಶಿವಮೊಗ್ಗದಲ್ಲಿಯು ನಡೆಸಿತ್ತಾ? ಈ ಪ್ರಶ್ನೆಗೆ ದಾಖಲಾಗಿರುವ ಎಫ್ಐಆರ್​ ನಲ್ಲಿ ಉತ್ತರ ಲಭ್ಯವಾಗಿದೆ. ದೂರುದಾರ ಗೋವಿಂದ್ ಪೂಜಾರಿ ಸಲ್ಲಿಸಿದ ಕಂಪ್ಲೆಂಟ್ ಆಧಾರವಾಗಿ ದಾಖಲಾದ FIR  ಪ್ರಕಾರ, ಚೈತ್ರ ಕುಂದಾಪುರ ಟೀಂ ಶಿವಮೊಗ್ಗದ ಕಚೇರಿಯ ಎದುರು ಹಣವನ್ನ ಸಂದಾಯ ಮಾಡಿಕೊಂಡಿತ್ತು … Read more