ಇಂದಿನ ರಾಶಿ ಭವಿಷ್ಯ: ಜನವರಿ 7 2026 ರ ದಿನ ಭವಿಷ್ಯ ಮತ್ತು ಪಂಚಾಂಗ
ಬೆಂಗಳೂರು ಮಲೆನಾಡು ಟುಡೆ ಸುದ್ದಿ : ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು ಹಾಗೂ ಪುಷ್ಯ ಮಾಸದ ಈ ದಿನದಂದು ಬೆಳಿಗ್ಗೆ 10.44 ರವರೆಗೆ ಚೌತಿ ತಿಥಿಯಿದ್ದು ನಂತರ ಪಂಚಮಿ ಆರಂಭವಾಗಲಿದೆ. ಅಮೃತ ಘಳಿಗೆಯು ಮಧ್ಯಾಹ್ನ 1.40 ರಿಂದ 3.12 ರವರೆಗೆ ಇರುತ್ತದೆ. ರಾಹುಕಾಲವು ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ ವಿಮೆ ನೀಡಲು ಸತಾಯಿಸಿದ ಕಂಪೆನಿಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯದ ಚಾಟಿ: ಕೋರ್ಟ್ … Read more