ವೀರಶೈವ ಲಿಂಗಾಯಿತ ಸಮುದಾಯದ ಪರವಾಗಿ ವಿಜಯೇಂದ್ರ ಯಡಿಯೂರಪ್ಪ ಆಕ್ರೋಶ! ಕಾರಣ!?

KARNATAKA NEWS/ ONLINE / Malenadu today/ May 19, 2023 SHIVAMOGGA NEWS @BYVijayendra/ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿಕಾರಿಪುರ ಶಾಸಕ ವಿಜಯೇಂದ್ರ ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಈ ಸಂಬಂಧ ಟ್ವೀಟ್  ಮಾಡಿರುವ ಅವರು,   ಕಾಂಗ್ರೆಸ್​  ಪಕ್ಷದ ತಾನು ಅಧಿಕಾರಕ್ಕೆ ಬರುವುದ್ದಕ್ಕಾಗಿ ವೀರಶೈವ ಲಿಂಗಾಯತ ಸಮುದಾಯ (veerashaiva Lingayat community) ದ ಒಲವನ್ನು ಗಳಿಸಿಕೊಂಡಿತ್ತು. ತನ್ನ ಗೆಲುವಿಗೆ ಸಮುದಾಯವನ್ನು ಮೆಟ್ಟಿಲಾಗಿಸಿಕೊಂಡ ಕಾಂಗ್ರೆಸ್, ಗದ್ದುಗೆ ಏರುತ್ತಲ್ಲೆ ಸಮುದಾಯವನ್ನು ಮರೆತಿದೆ ಎಂದು ಟ್ವೀಟ್ ಮಾಡಿದ್ದಾರೆ.  ಕಾಂಗ್ರೆಸ್​ನಲ್ಲಿ … Read more