ಜಸ್ಟ್ ಒಂದು ನಿಮಿಷ ಲೇಟ್​​ ಆಗಿದ್ದಕ್ಕೆ ಬಸ್​ ಡ್ರೈವರ್-ಏಜೆಂಟ್​ ಫೈಟ್! ಡಿಪೋದಲ್ಲಿ ಡ್ರೈವರ್​​-ಕಂಡೆಕ್ಟರ್​ ಹೊಡೆದಾಟ! TODAY @NEWS

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ಬಸ್​ ಒಂದು ನಿಮಿಷ ಲೇಟ್​ ಆಗಿದ್ದಕ್ಕೆ ಫೈಟ್​! ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬಸ್​ ಸ್ಟ್ಯಾಂಡ್​ ಬಳಿಯಲ್ಲಿ ಬಸ್​ ಒಂದು ನಿಮಿಷ ಲೇಟಾಗಿ ಬಂದ ವಿಚಾರಕ್ಕೆ ಬಸ್ ಏಜೆಂಟ್ ಹಾಗೂ ಡ್ರೈವರ್ ನಡುವೆ ಜಗಳವಾಗಿದ್ದು, ಈ ವಿಚಾರ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಆಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದನೇ ತಾರೀಖು ಈ ಘಟನೆ ನಡೆದಿದ್ದು, ಖಾಸಗಿ … Read more

ಬಸ್​ನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್! ಸೈ ಎನ್ನುತ್ತಿದೆ ಕರ್ನಾಟಕ

Bus conductor performs delivery on bus to woman suffering from labour pain/ ಬಸ್​ನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಹಾಯ ಮಾಡಿದ ಲೇಡಿ ಕಂಡಕ್ಟರ್ ಬಸ್​ನಿಂದ ಪ್ರಯಾಣಿಕರನ್ನ ಇಳಿಸಿ, ಹೆರಿಗೆ ಮಾಡಿಸಿದ್ದಷ್ಟೆ ಅಲ್ಲದೆ ಆಕೆಗೆ ಪ್ರಯಾಣಿಕರ ಮೂಲಕ ದನ ಸಹಾಯ ಒದಗಿಸಿ ಮಾನವೀಯತೆ ಮೆರೆದಿದ್ದಾರೆ

ಬಸ್​ನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್! ಸೈ ಎನ್ನುತ್ತಿದೆ ಕರ್ನಾಟಕ

KARNATAKA NEWS/ ONLINE / Malenadu today/ May 16, 2023 GOOGLE NEWS / SHIVAMOGGA NEWS  ಚಿಕ್ಕಮಗಳೂರು/ ಮಹಿಳಾ ಕಂಡಕ್ಟರ್​ರೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ, ಬಸ್​ನಲ್ಲಿ ಹೆರಿಗೆ ಮಾಡಿಸಿದ ಘಟನೆ ನೆರೆಯ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಿಜಯೇಂದ್ರರವರ ಗೆಲುವಿಗೆ ಕಾರಣವಾಗಿದ್ದ ಅಂಶಗಳೇನು? ಬಿಜೆಪಿ ಶಿಕಾರಿಗೆ ನೆರವಾಯ್ತಾ ಜೆಡಿಎಸ್​  ಮತಗಳು?  ನಡೆದಿದ್ದೇನು? ಚಿಕ್ಕಮಗಳೂರು ಘಟಕಕ್ಕೆ ಸೇರಿದ ಬಸ್​ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಮಧ್ಯೆ  ಉದಯಪುರ ಸಮೀಪ  ಹೋಗುತ್ತಿತ್ತು. ಈ ವೇಳೆ  ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ … Read more

ksrtc bus accdient/ ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ/ ಇಬ್ಬರ ದುರ್ಮರಣ

ksrtc bus accdient /  ಚಿಕ್ಕಮಗಳೂರು (Chikkamagaluru) ನಗರದಲ್ಲಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನಿಂದ ಕಡೂರು ಕಡೆಗೆ ಹೊರಟ್ಟಿದ್ದ ಕೆ.ಎಸ್​.ಆರ್​.ಟಿ.ಸಿ ಬಸ್​, ಇಲ್ಲಿನ ಎಪಿಎಂಸಿ ಬಳಿಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ.  ದಂಟರಮಕ್ಕಿ ನಿವಾಸಿ 28 ವರ್ಷದ ಶ್ರೀಧರ್ ಮತ್ತು ಹಿರೇಮಗಳೂರು ನಿವಾಸಿ 30 ವರ್ಷದ ದಯಾನಂದ ಮೃತರು.  READ / *BREAKING/  ಒಂದೆ ದಿನ ಇಬ್ಬರು ನಾಯಕರ ಸುದ್ದಿಗೋಷ್ಟಿ ! ಪೈಪೋಟಿ ನಡುವೆ ಹೊರಬಿತ್ತು ಕೆ.ಇ.ಕಾಂತೇಶ್ ಮಾತು!* … Read more

ksrtc bus accdient/ ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ/ ಇಬ್ಬರ ದುರ್ಮರಣ

ksrtc bus accdient /  ಚಿಕ್ಕಮಗಳೂರು (Chikkamagaluru) ನಗರದಲ್ಲಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನಿಂದ ಕಡೂರು ಕಡೆಗೆ ಹೊರಟ್ಟಿದ್ದ ಕೆ.ಎಸ್​.ಆರ್​.ಟಿ.ಸಿ ಬಸ್​, ಇಲ್ಲಿನ ಎಪಿಎಂಸಿ ಬಳಿಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ.  ದಂಟರಮಕ್ಕಿ ನಿವಾಸಿ 28 ವರ್ಷದ ಶ್ರೀಧರ್ ಮತ್ತು ಹಿರೇಮಗಳೂರು ನಿವಾಸಿ 30 ವರ್ಷದ ದಯಾನಂದ ಮೃತರು.  READ / *BREAKING/  ಒಂದೆ ದಿನ ಇಬ್ಬರು ನಾಯಕರ ಸುದ್ದಿಗೋಷ್ಟಿ ! ಪೈಪೋಟಿ ನಡುವೆ ಹೊರಬಿತ್ತು ಕೆ.ಇ.ಕಾಂತೇಶ್ ಮಾತು!* … Read more