ಒಂದೆ ತಟ್ಟೆಯಲ್ಲಿ ಊಟ ಮಾಡಿದ್ದ ಯಡಿಯೂರಪ್ಪನವರಿಂದ ಮೋಸ! ತಾಯಿಯ ಕತ್ತು ಹಿಸುಕುತ್ತಿದ್ದಾರೆ! ಕೆರಳಿದ ಈಶ್ವರಪ್ಪ ಹೇಳಿದ್ದೇನು? ಪೂರ್ತಿ ಮಾತು

shivamogga Mar 13, 2024 ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗುತ್ತಿದ್ದಂತೆ ಕೆ.ಎಸ್​.ಈಶ್ವರಪ್ಪನವರು ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ಅಲ್ಲದೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧವೇ ನೇರವಾಗಿ ಹಾವೇರಿ ಕ್ಷೇತ್ರದ ಟಿಕೆಟ್ ಮಿಸ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.  ತಮ್ಮ ತೀರ್ಮಾನವನ್ನು ತಮ್ಮ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಜೊತೆಗೆ ಮಾತನಾಡಿ ತೀರ್ಮಾನ ಮಾಡುತ್ತೇನೆ. ರಾಧಾ ಮೋಹನ್ ಅಗರ್​ ಲಾಲ್​ ರವರು ಬೆಂಗಳೂರಿಗೆ ಕರೆದಿದ್ದಾರೆ. ಈಗ್ಯಾಕೆ ಹೋಗಲಿ ಟಿಕೆಟ್ ಘೋಷಣೆ … Read more

ಹಾವೇರಿ ಎಫೆಕ್ಟ್​ ! ಮತ್ತೆ ನಡೆಯುತ್ತಾ ಬಿಎಸ್​​ವೈ ಕೆ.ಎಸ್​.ಈಶ್ವರಪ್ಪ ದಂಗಲ್? ಶಿವಮೊಗ್ಗ ಎಂಪಿ ಕ್ಷೇತ್ರದಲ್ಲಿ ಅಚ್ಚರಿ?! ಜೆಪಿ ಬರೆಯುತ್ತಾರೆ?

ಹಾವೇರಿ ಎಫೆಕ್ಟ್​ ! ಮತ್ತೆ ನಡೆಯುತ್ತಾ ಬಿಎಸ್​​ವೈ  ಕೆ.ಎಸ್​.ಈಶ್ವರಪ್ಪ ದಂಗಲ್? ಶಿವಮೊಗ್ಗ ಎಂಪಿ ಕ್ಷೇತ್ರದಲ್ಲಿ ಅಚ್ಚರಿ?!  ಜೆಪಿ ಬರೆಯುತ್ತಾರೆ?

Shivamogga Mar 10, 2024 ಚುನಾವಣಾ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಪತ್ರ ಸಮೇತ ಸಂದೇಶ ಕಳುಹಿಸಿದ ಮೇಲೂ ಪಕ್ಷ ನಿಷ್ಠೆ ಮೆರೆದ ನಾಯಕ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಇಷ್ಟೆಲ್ಲಾ ಕಸರತ್ತು ಗಳನ್ನು ಮಾಡಬೇಕಾ..ಕೆಎಸ್​ ಈಶ್ವರಪ್ಪ ನನ್ನ ಜೊತೆ ದೆಹಲಿಗೆ ಬರಲಿ ಎನ್ನುವ ಯಡಿಯೂರಪ್ಪ,,ನೇರವಾಗಿ ಪೋನಾಯಿಸಿ ಕರೆಯಬಾರದೇಕೆ? ಜೆಪಿ ಬರೆಯುತ್ತಾರೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಎರಡು ಪಿಲ್ಲರ್ ಗಳಿದ್ದರೆ ಅದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಎಂಬುದು ನಿರ್ವಿವಾದ. … Read more

ಶಿವಮೊಗ್ಗ-ಶಿಕಾರಿಪುರಲ್ಲಿನ ಟ್ರಾನ್ಸಫರ್​ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ ಬಿಎಸ್​ವೈ & ಕುಟುಂಬದವರ ಫೋನ್! ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

SHIVAMOGGA  |  Jan 2, 2024  |  ಶಿವಮೊಗ್ಗದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಾತನಾಡ್ತಾ ಸಚಿವ ಮಧು ಬಂಗಾರಪ್ಪರವರು,  ಶಿವಮೊಗ್ಗ-ಶಿಕಾರಿಪುರದಲ್ಲಿ ಯಾವುದಾದರೂ ವರ್ಗಾವಣೆಗಳಾದರೆ ಅದನ್ನು ತಡೆಹಿಡಿಯುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಈಗಲೂ ಇನ್ನೂ ತಮ್ಮದೇ ಸರ್ಕಾರ ಇದೆ ಎಂಬ ಭ್ರಮೆಯಲ್ಲಿ ಅವರು ಇದ್ದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ ಅವರು, … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲಿವರೆಗೂ ಎಷ್ಟು ಮತದಾನವಾಯ್ತು? ಶೇಕಡಾ ಎಪ್ಪತ್ತರಷ್ಟು ವೋಟ್ ಆಗಿದ್ದು ಎಲ್ಲಿ?

How many votes have been polled in Shivamogga district so far? Where was the 70 per cent vote?

ಚುನಾವಣಾ ಕರ್ತವ್ಯಕ್ಕೆ ಟೈಟಾಗಿ ಬಂದು ಸಿಕ್ಕಿಬಿದ್ದ ಅಧಿಕಾರಿಗಳು

Officials caught on election duty

Karnataka election/ ಕಡೆಯ ಆಟ… ಕೊನೆಯ ಪ್ರಚಾರ… ಸ್ಟಾರ್​ ಅಭ್ಯರ್ಥಿ, ಸ್ಟಾರ್​ ಪ್ರಚಾರ/ ಸ್ವಾಭಿಮಾನದ ಸನ್ಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

Campaigning by all the candidates on the last day of public campaigning for the assembly elections

Karnataka election/ ಕಡೆಯ ಆಟ… ಕೊನೆಯ ಪ್ರಚಾರ… ಸ್ಟಾರ್​ ಅಭ್ಯರ್ಥಿ, ಸ್ಟಾರ್​ ಪ್ರಚಾರ/ ಸ್ವಾಭಿಮಾನದ ಸನ್ಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

KARNATAKA NEWS/ ONLINE / Malenadu today/ May 7, 2023 GOOGLE NEWS  ಶಿವಮೊಗ್ಗದಲ್ಲಿ ಚುನಾವಣೆಯ ರಂಗು ಮತ್ತಷ್ಟು ಕಳೆಗಟ್ಟಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇವತ್ತು ಕಡೆದಿನ, ನಾಳೆಯಿಂದ ಮನೆಮನೆ ಪ್ರಚಾರ ಹಾಗೂ ಚುನಾವಣ ನಿರ್ಬಂಧಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಇವತ್ತು ಎಲ್ಲಾ ಕಡೆಗಳಲ್ಲಿಯು ಅಬ್ಬರ ಪ್ರಚಾರಗಳು ಕಂಡುಬಂದವು Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ … Read more

ವಿಜಯೇಂದ್ರ ವಿಜಯಕ್ಕೆ ಹೊರಗಿನಿಂದ ಬಂದಿದ್ಧಾರೆ ಸಾವಿರಾರು ಜನ/ ಶಿಕಾರಿಪುರದಲ್ಲಿ ಸ್ವಾಭಿಮಾನದ ಸವಾಲು! ಸಂವಾದದಲ್ಲಿ ನಾಗರಾಜ್ ಗೌಡ ಹೇಳಿದ್ದೇನು?

What did Shikaripura rebel candidate Nagaraj Gowda say during an interaction at patrika bhavan?

ವಿಜಯೇಂದ್ರ ವಿಜಯಕ್ಕೆ ಹೊರಗಿನಿಂದ ಬಂದಿದ್ಧಾರೆ ಸಾವಿರಾರು ಜನ/ ಶಿಕಾರಿಪುರದಲ್ಲಿ ಸ್ವಾಭಿಮಾನದ ಸವಾಲು! ಸಂವಾದದಲ್ಲಿ ನಾಗರಾಜ್ ಗೌಡ ಹೇಳಿದ್ದೇನು?

KARNATAKA NEWS/ ONLINE / Malenadu today/ May 7, 2023 GOOGLE NEWS ಶಿವಮೊಗ್ಗ / ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಇವತ್ತು  ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ್ರು. ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರರವರ ಪರವಾಗಿ ಕೆಲಸ ಮಾಡಲು ಹೊರಗಿನಿಂದ ಸಾವಿರಾರು ಮಂದಿ ಬಂದಿದ್ಧಾರೆ. ಆಯಕಟ್ಟಿನ ಜಾಗದಲ್ಲಿ  ಮತದಾರರ ಮೇಲೆ ಪರಿಣಾಮ ಬೀರಲು ಸಿದ್ಧರಾಗಿದ್ಧಾರೆ. ಅಲ್ಲದೆ, ಹಣದ ಹೊಳೆ ಹರಿಸಲು … Read more

ವಿಜಯೇಂದ್ರ ವಿಜಯಕ್ಕೆ ಸವಾಲುಗಳೇ ಜಾಸ್ತಿ! ಬಂಡಾಯಕ್ಕೆ ಬಿಎಸ್​ವೈ ವಿರೋಧಿ ವೋಟಿನ ಲೆಕ್ಕ! ಶಿಕಾರಿಪುರದಿಂದ ಜೆಪಿ ಗ್ರೌಂಡ್ ರಿಪೋರ್ಟ್​!

HMC Ganapati: Shivamogga is the only Hindu, Muslim and Christian Ganapati in the state.

KARNATAKA NEWS/ ONLINE / Malenadu today/ May 4, 2023 GOOGLE NEWS ಶಿಕಾರಿಪುರ/ ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ / ರಾಜ್ಯದ ಗಮನ ಸೆಳೆದಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರರಿಗೆ ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ. ಏಕೆ ಎನ್ನುವುದರ ಜೆಪಿ ಗ್ರೌಂಡ್​ ರಿಪೋರ್ಟ್​ ಇದು!  ಶಿಕಾರಿಪುರ ವಿಧಾನಸಭಾ  ಕ್ಷೇತ್ರದ ಚುನಾವಣೆ ಈ ಬಾರಿ ದೇಶದ ಗಮನ ಸೆಳೆದಿದೆ. ಹೈವೋಲ್ಟೇಜ್ ಕ್ಷೇತ್ರವೆಂದು ಬಿಂಬಿತವಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಎಂದೇ … Read more