BREAKIN NEWS/ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!?

MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾರು? ಯಾರು ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ? ಯಾರು ಎಲ್ಲಿಗೆ ಹೋಗುತ್ತಾರೆ?  ಈ ಪ್ರಶ್ನೆಗಳು ಕ್ಷಣಕ್ಕೊಂದು ಕುತೂಹಲ ಮೂಡಿಸುತ್ತಿದೆ.  ಜೆಡಿಎಸ್​ಗೆ ಹೊರಟರಾ ಆಯನೂರು ಮಂಜುನಾಥ್  ಹೌದು, ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ , ಈ ಸಂಬಂಧ ಮಾತುಕತೆಯು ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ.  ವಿಧಾನ ಪರಿಷತ್​  ಸದಸ್ಯ ಆಯನೂರು  ಮಂಜುನಾಥ್​  … Read more

BREAKIN NEWS/ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!?

MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾರು? ಯಾರು ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ? ಯಾರು ಎಲ್ಲಿಗೆ ಹೋಗುತ್ತಾರೆ?  ಈ ಪ್ರಶ್ನೆಗಳು ಕ್ಷಣಕ್ಕೊಂದು ಕುತೂಹಲ ಮೂಡಿಸುತ್ತಿದೆ.  ಜೆಡಿಎಸ್​ಗೆ ಹೊರಟರಾ ಆಯನೂರು ಮಂಜುನಾಥ್  ಹೌದು, ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ , ಈ ಸಂಬಂಧ ಮಾತುಕತೆಯು ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ.  ವಿಧಾನ ಪರಿಷತ್​  ಸದಸ್ಯ ಆಯನೂರು  ಮಂಜುನಾಥ್​  … Read more

ಅವರ ಮಗನಿಗೆ ಆಮೇಲೆ ಕೊಡಲಿ, ನಾವು ಕ್ಯೂನಲ್ಲಿದ್ದೇವೆ/ ಆಯನೂರು ಮಂಜುನಾಥ್​

MALENADUTODAY.COM  |SHIVAMOGGA| #KANNADANEWSWEB ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?  Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!? ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com  HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly … Read more

ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​

ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್​ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್​ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್​ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು,  ನಾನು ಈ ಸಲ ಚುನಾವಣೆಗೆ ನಿಲ್ಲುತ್ತೇನೆ ಅದರಲ್ಲಿ ಯಾವುದೆ ಅನುಮಾನ ಇಲ್ಲ ಎಂದಿದ್ದಾರೆ. … Read more