ಕ್ರಿಕೆಟ್ ವಿಚಾರಕ್ಕೆ ರಾಗಿಗುಡ್ಡದಲ್ಲಿ ಬೇರೆ ಬೇರೆ ಕೋಮಿನ ಹುಡುಗರ ನಡುವೆ ಹೊಡೆದಾಟ!

KARNATAKA NEWS/ ONLINE / Malenadu today/ May 1, 2023 GOOGLE NEWS ಶಿವಮೊಗ್ಗ/  ಇಲ್ಲಿನ ರಾಗಿಗುಡ್ಡದ ಶಾಂತಿನಗರದಲ್ಲಿ ಕ್ರಿಕೆಟ್ ಆಡುವಾಗ ಹೊಡೆದಾಟ ನಡೆದಿದೆ. ಘಟನೆಗೆ ಸ್ಪಷ್ಟ ಕಾರಣ ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಿದೆ. ಅನ್ಯಕೋಮಿನ ಹುಡುಗರು ಹೊಡೆದಾಡಿಕೊಂಡಿದ್ದು ಹಲವರು  ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ನಡೆದಿದ್ದೇನು?     ಕ್ರಿಕೆಟ್ ಆಡುವ ವೇಳೆ, ಎರಡು ಬೇರೆ ಬೇರೆ ಕೋಮಿನ ಹುಡುಗರ ನಡುವೆ ಹೊಡೆದಾಟ ನಡೆದಿದೆ. ಹೊಡೆದಾಟದ ಕಾರಣ ಸ್ಪಷ್ಟವಾಗಿಲ್ಲ. ಕೆಲವರು ಕೋಮು ನಿಂದನೆ ಎಂದರೆ ಮತ್ತೆ ಕೆಲವರು … Read more

Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹೆಚ್​ಸಿ ಯೋಗೇಶ್​ ರಿಗೆ ಆಗುತ್ತೆ ಎಂಬ ಸುದ್ದಿ ವೈರಲ್​ ಮೊದಲೇ ವೈರಲ್ ಆಗಿತ್ತು. ಅದರಂತೆ ಆ ಸುದ್ದಿಯು ನಿಜವೂ ಆಗಿತ್ತು. ಇದೀಗ ಬಿಜೆಪಿಯ ಸರದಿ.  ಶಿವಮೊಗ್ಗದಿಂದ ಇವರೇನಾ ಅಭ್ಯರ್ಥಿ ಸದ್ಯ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ (shivamogga assembly constituency) ದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ … Read more

Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹೆಚ್​ಸಿ ಯೋಗೇಶ್​ ರಿಗೆ ಆಗುತ್ತೆ ಎಂಬ ಸುದ್ದಿ ವೈರಲ್​ ಮೊದಲೇ ವೈರಲ್ ಆಗಿತ್ತು. ಅದರಂತೆ ಆ ಸುದ್ದಿಯು ನಿಜವೂ ಆಗಿತ್ತು. ಇದೀಗ ಬಿಜೆಪಿಯ ಸರದಿ.  ಶಿವಮೊಗ್ಗದಿಂದ ಇವರೇನಾ ಅಭ್ಯರ್ಥಿ ಸದ್ಯ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ (shivamogga assembly constituency) ದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ … Read more

ಬಿಜೆಪಿ ಅಭ್ಯರ್ಥಿಯ ಬಿ-ಫಾರಂ ಕೊಡುವಾಗ ಬದಲಾದರಾ ಕ್ಯಾಂಡಿಡೇಟ್? ವೈರಲ್​ ಪೋಸ್ಟ್​ ನಲ್ಲಿ ಆಗಿದ್ದೇನು?

ಬಿಜೆಪಿ ಅಭ್ಯರ್ಥಿಯ ಬಿ-ಫಾರಂ ಕೊಡುವಾಗ ಬದಲಾದರಾ ಕ್ಯಾಂಡಿಡೇಟ್? ವೈರಲ್​ ಪೋಸ್ಟ್​ ನಲ್ಲಿ ಆಗಿದ್ದೇನು?

MALENADUTODAY.COM/ SHIVAMOGGA / KARNATAKA WEB NEWS   ಸೋಶಿಯಲ್​ ಮೀಡಿಯಾಗಳಲ್ಲಿ ನಿನ್ನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಿಫಾರಂ ಬಗ್ಗೆ ಸುದ್ದಿಯೊಂದು ಸಾಕಷ್ಟು ವೈರಲ್​ ಆಗಿತ್ತು  Read / ಎಕ್ಮೋ ಸಪೋರ್ಟ್​ನೊಂದಿಗೆ ಡಾ.ವಿನಯ್​ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ    ತೀರ್ಥಹಳ್ಳಿ  ಬಿಜೆಪಿ ಅಭ್ಯರ್ಥಿಗೆ ನೀಡಲಾಗುವ ಬಿ.ಫಾರಂನ್ನು ನವಿನ್​ ಹೆದ್ದೂರ್​ರವರಿಗೆ ನೀಡಲಾಯ್ತು ಎಂಬಂತಹ ಸಂದೇಶದ ಸ್ಕ್ರೀನ್​ ಶಾಟ್​ವೊಂದು ನಿನ್ನೆ ಕೆಲವೆಡೆ ಹರಿದಾಡಿದೆ. Read / ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ … Read more