ಭದ್ರಾವತಿಯಲ್ಲಿ ಟಿಪ್ಪುನಗರ ನಿವಾಸಿ ಕೊಲೆ ಕೇಸ್ | ಮಹಾರಾಷ್ಟ್ರ ಗಡಿಯಲ್ಲಿ ನಾಲ್ವರು ಅರೆಸ್ಟ್
KARNATAKA NEWS/ ONLINE / Malenadu today/ Oct 28, 2023 SHIVAMOGGA NEWS BHADRAVATI | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಗೌಡ್ರಳ್ಳಿಯ ತೋಟವೊಂದರಲ್ಲಿ ಕೊಲೆಯಾದ ಶಿವಮೊಗ್ಗದ ಟಿಪ್ಪುನಗರ ನಿವಾಸಿ ಸೈಯದ್ ರಾಝಿಕ್ ನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. RELATED STORY | ಶಿವಮೊಗ್ಗದ ಟಿಪ್ಪುನಗರದ ರಾಜೀಕ್, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE ದಿನಾಂಕ:20-10-2023 ರಂದು ಭದ್ರಾವತಿ ತಾ: ಗೌಡ್ರಳ್ಳಿ, ಗ್ರಾಮದಲ್ಲಿ, ಶಿವಮೊಗ್ಗ ಟಿಪ್ಪುನಗರ ವಾಸಿ ರೌಡಿಶೀಟರ್ ಸೈಯದ್ ರಾಕ್ ಎಂಬುವನನ್ನು ಭದ್ರಾವತಿ … Read more