KSRTC ಬಸ್​ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿ ಶಿವಮೊಗ್ಗಕ್ಕೆ ಹೋಗಿ ಬಂದು ನೋಡುವಾಗ ಕಾದಿತ್ತು ಶಾಕ್

shivamogga Mar 13, 2024 Bhadravathi New Town police station  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಭದ್ರಾವತಿ ನ್ಯೂಟೌನ್​ ಪೊಲೀಸ್​ ಸ್ಟೇಷನ್​ನಲ್ಲಿ  Bhadravathi New Town PS  ಕೇಸ್ ದಾಖಲಾಗಿದೆ.  ಭದ್ರಾವತಿ ತಾಲ್ಲೂಕು ಬಾಬಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕಳೆದ ದಿನಾಂಕ:10-03-2024 ರಂದು ಸುಮಾರು 4.00 ಗಂಟೆಗೆ KA 14  ET 0868 HONDA DREAM NEO ಬೈಕ್ ಅನ್ನು ಭದ್ರಾವತಿಯ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಬಳಿ … Read more

ಅಜ್ಜಿ ಕಾಲದ ಚಿನ್ನಕ್ಕೆ ₹10 ಲಕ್ಷ ಕೊಟ್ಟ ವ್ಯಕ್ತಿ ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಬೇಕಾಯ್ತು ! ಏತಕ್ಕೆ ಅನ್ನೋದೇ ಸ್ಟೋರಿ

ಅಜ್ಜಿ ಕಾಲದ ಚಿನ್ನಕ್ಕೆ ₹10 ಲಕ್ಷ ಕೊಟ್ಟ ವ್ಯಕ್ತಿ ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಬೇಕಾಯ್ತು ! ಏತಕ್ಕೆ ಅನ್ನೋದೇ ಸ್ಟೋರಿ

SHIVAMOGGA  |  Dec 24, 2023  |  ಅಜ್ಜಿ ಕಾಲದ ಚಿನ್ನ ಸಿಕ್ಕಿದೆ ಕೊಡ್ತೀನಿ ಅಂತಾ ಹೇಳಿ 10 ಲಕ್ಷ ರೂಪಾಯಿ ವಂಚಿಸಿದ ಕೇಸ್​ವೊಂದು ಭದ್ರಾವತಿ ನ್ಯೂ ಟೌನ್​ ಪೊಲೀಸ್ ಸ್ಟೇಷನ್ ಲಿಮಿಟ್ಸ್​ ನಲ್ಲಿ ನಡೆದಿದೆ  ಭದ್ರಾವತಿ ನ್ಯೂ ಟೌನ್​ ಪೊಲೀಸ್ ಸ್ಟೇಷನ್ ಇಲ್ಲಿನ ನಿವಾಸಿಯೊಬ್ಬರಿಗೆ ಪುಣ್ಯಾತ್ಮನೊಬ್ಬ ಪರಿಚಯ ಹೇಳಿಕೊಂಡು ಕಾಲ್​ ಮಾಡಿದ್ದ. ಅಲ್ಲದೆ ತನಗೆ ಅಜ್ಜಿ ಕಾಲದ ಚಿನ್ನ ಕಾಯಿನ್​ಗಳು ತೋಟದಲ್ಲಿ ಸಿಕ್ಕಿದೆ. ಅದರು ತನ್ನ ಅಜ್ಜಿಯ ಬಳಿಯಿದೆ ಬೇಕಿದ್ರೆ ನಿಮಗೆ ಕೊಡುತ್ತೀನಿ ಅಂತೆಲ್ಲಾ ಕಾಗೆ … Read more

ಭದ್ರಾವತಿ ಬಡಿದಾಟ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಫಸ್ಟ್ ರಿಯಾಕ್ಷನ್​!

SHIVAMOGGA |  Dec 11, 2023 |  ಭದ್ರಾವತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣವನ್ನ ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಘಟನೆ ಸಂಬಂಧ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಿಯಾಕ್ಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಟ್ವಿಟ್ಟರ್ ಎಕ್ಸ್​ ಅಕೌಂಟ್​ Vijayendra Yediyurappa  ನಲ್ಲಿ ಪ್ರತಿಕ್ರಿಯಿಸಿರುವ ಅವರು ಹಲ್ಲೆ ಆತಂಕಕಾರಿ ಘಟನೆ ಎಂದಿದ್ದಾರೆ.  ಬಿ.ವೈ.ವಿಜಯೇಂದ್ರ  ಅಧಿಕಾರಸ್ಥ ಕಾಂಗ್ರೆಸ್ಸಿಗರ ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಕಲಬುರ್ಗಿ, … Read more

ಭದ್ರಾವತಿ ಬಡಿದಾಟ | ಮೂವರು ಅರೆಸ್ಟ್ ! ನಡೆದಿದ್ದೇನು?

SHIVAMOGGA |  Dec 11, 2023 |  ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಿನ್ನೆ  ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಇದಕ್ಕೂ ಮೊದಲು ಹಲ್ಲೆಗೊಳಗಾಗಿರುವ ಗೋಕುಲಕೃಷ್ಣರವರಿಗೆ ಸೇರಿದ ಕಾರನ್ನು ಮೂವರು ಜಖಂಗೊಳಿಸಿದ್ದರು. ಈ ಸಂಬಂಧ ಭದ್ರಾವತಿ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದಾರೆ.  READ : ರಿಪ್ಪನ್​ಪೇಟೆ ಸಮೀಪ ಕಾರು ಸ್ಕೂಟಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್  ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್ ಪೊಲೀಸರು ಈ ಸಂಬಂಧ ಕಾರ್ಯಾಚರಣೆ ನಡೆಸಿ ಹರ್ಷ(23)ಗಣೇಶ(22) ನಂಜೇಗೌಡ … Read more

ಭದ್ರಾವತಿ ಬಡಿದಾಟಕ್ಕೆ ಕಾರಣವೇನು? ಬಿಜೆಪಿ , ಕಾಂಗ್ರೆಸ್​ , ಗೋಕುಲ, ಕೆಂಚನಳ್ಳಿ, ಪೊಲೀಸು, ಇಸ್ಪೀಟು ಮತ್ತು ನಾ ನಿನ್ನ ಬಿಡಲಾರೆ! ಏನಿದೆಲ್ಲಾ Exclusive

SHIVAMOGGA |  Dec 11, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ರಾಜಕೀಯ ಸಂಘರ್ಷ ಆರಂಭವಾಗಿದೆಯಾ? ಹೀಗೆ ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿರುವುದು ನಿನ್ನೆ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣ..  ಶಾಸಕ ಸಂಗಮೇಶ್​ ಹಾಗೂ ಅವರ ಪುತ್ರನ ವಿರುದ್ಧ ಫೇಸ್​ಬುಕ್ ಫೋಸ್ಟ್​ನ್ನ ಗೋಕುಲಕೃಷ್ಣ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೆ ದುಷ್ಕರ್ಮಿಗಳು  ಗೋಕುಲ್​ ರವರಿಗೆ ಸೇರಿದ್ದ ಕಾರನ್ನ ಲಟ್ಟಾದಿಂದ ಹೊಡೆದು ಜಖಂಗೊಳಿಸಿದ್ದರು. ಇನ್ನೇನು ಇಲ್ಲಿಗೆ ಮುಗಿಯಿತು ಎನ್ನುವಷ್ಟರಲ್ಲಿ ನಿನ್ನೆ ರಾತ್ರಿ ಗೋಕುಲ್​ರವರ ಮೇಲೆ ಹಲ್ಲೆ ಮಾಡಲಾಗಿದೆ. … Read more

ಭದ್ರಾವತಿಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತನ ಕಾರು ಪೀಸ್​ ಪೀಸ್! Facebook Post ಕಾರಣನಾ?

SHIVAMOGGA |  Dec 10, 2023 |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಹಾಡ ಹಗಲೇ ವ್ಯಕ್ತಿಯೊಬ್ಬರ ಕಾರನ್ನ ಜಖಂಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.  ಬಿಜೆಪಿ ಕಾರ್ಯಕರ್ತನ ಕಾರು ಪೀಸ್ ಪೀಸ್  ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಬಿಜೆಪಿ ಯುವ‌ ಮೋರ್ಚಾ ಕಾರ್ಯಕರ್ತ ಗೋಕುಲ ಕೃಷ್ಣ ಎಂಬವರ ಕಾರನ್ನು ಜಖಂಗೊಳಿಸಲಾಗಿದೆ. ಮತ್ತು ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ನಿನ್ನೆ ಒಂಬತ್ತೆ ತಾರೀಖು ಎರಡು ಗಂಟೆ ಸುಮಾರಿ … Read more

ಇಬ್ಬರು ಯುವಕರ ನಡುವೆ ಗಲಾಟೆ! ಓರ್ವನಿಗೆ ಮಾರಕಾಸ್ತ್ರದಿಂದ ಹಲ್ಲೆ

KARNATAKA |  Dec 9, 2023 |   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಹಲ್ಲೆ ಪ್ರಕರಣವೊಂದು ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ ಎಂಬ ಪ್ರಾಥಮಿಕ ವರದಿ ಲಭ್ಯವಾಗಿದೆ.  ಎಳನೀರು ಮಾರಾಟ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದ್ದು, ಈ ವೇಳೆ ಓರ್ವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿಯಿದೆ. ಭದ್ರಾವತಿಯ ಅಂಡರ್ ಬ್ರಿಡ್ಜ್​ ಬಳಿ ಈ ಘಟನೆ ನಡೆದಿದೆಯಂತೆ READ : ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ನಾಯಿಗಳ … Read more

ಸ್ಟೇಷನ್​ ಗೇಟ್​ ಬಳಿಯೇ ವಿಷ ಕುಡಿದ ಯುವತಿ! ದಾಖಲಾಯ್ತು ಸುಮುಟೋ ಕೇಸ್

ಸ್ಟೇಷನ್​ ಗೇಟ್​ ಬಳಿಯೇ ವಿಷ ಕುಡಿದ ಯುವತಿ! ದಾಖಲಾಯ್ತು ಸುಮುಟೋ ಕೇಸ್

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ಸ್ಟೇಷನ್ ಬಳಿಯಲ್ಲಿಯೇ ಯುವತಿಯೊಬ್ಬಳು ವಿಷ ಕುಡಿದ ಪ್ರಕರಣವೊಂದು 10 ದಿನಗಳ ನಂತರ ಬೆಳಕಿಗೆ ಬಂದಿದ್ದು, ಈ ಸಂಬಂಧ ಸುಮುಟೋ ಕೇಸ್ ದಾಖಲಾಗುವುದರೊಂದಿಗೆ ಬೆಳಕಿಗೆ ಬಂದಿದೆ.  ಏನಿದು ಘಟನೆ ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕಳೆದ 15 ರಂದು ಯುವತಿಯೊಬ್ಬಳು ಪೊಲೀಸರಿಗೆ ತನಗೊಬ್ಬ ಯುವಕ ಮೋಸ ಮಾಡಿದ್ದು, ಆತನನ್ನು ಕರೆದು ಮದುವೆಗೆ ಒಪ್ಪಿಸಿ ಎಂದು ದೂರುಕೊಟ್ಟಿದ್ದಳು. ಈ ದೂರಿನನ್ವಯ ಪೊಲೀಸರು ಮರುದಿನ ಪೊಲೀಸರು … Read more

ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನ್ಯೌಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕೇಸ್​ವೊಂದು ರಿಜಿಸ್ಟರ್ ಆಗಿದೆ. ಪರಿಚಯಸ್ಥನೊಬ್ಬನ ಜೊತೆ ಇನ್ನಿಬ್ಬರು ಜಗಳವಾಡ್ತಿರೋದನ್ನ ನೋಡಿದ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಹೋಗಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ.  #save visl : ಉಕ್ಕಿನ ಕಾರ್ಖಾನೆಯನ್ನು ಉಳಿಸಲು ಶ್ರೀಗಳಿಗೆ ಮೊರೆ! ಪೇಜಾವರ ಶ್ರೀಗಳ ಬಳಿಕ, ರಂಬಾಪುರಿ ಶ್ರೀಗಳಿಗೆ ಮನವಿ! ಉಮೇಶ್ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಪರಿಚಯವಿದ್ದ  ಸಾಗರ್ ಹಾಗೂ ಇತರರು ಜೊತೆ ಜಗಳವಾಡುತ್ತಿದ್ದ … Read more

ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನ್ಯೌಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕೇಸ್​ವೊಂದು ರಿಜಿಸ್ಟರ್ ಆಗಿದೆ. ಪರಿಚಯಸ್ಥನೊಬ್ಬನ ಜೊತೆ ಇನ್ನಿಬ್ಬರು ಜಗಳವಾಡ್ತಿರೋದನ್ನ ನೋಡಿದ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಹೋಗಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ.  #save visl : ಉಕ್ಕಿನ ಕಾರ್ಖಾನೆಯನ್ನು ಉಳಿಸಲು ಶ್ರೀಗಳಿಗೆ ಮೊರೆ! ಪೇಜಾವರ ಶ್ರೀಗಳ ಬಳಿಕ, ರಂಬಾಪುರಿ ಶ್ರೀಗಳಿಗೆ ಮನವಿ! ಉಮೇಶ್ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಪರಿಚಯವಿದ್ದ  ಸಾಗರ್ ಹಾಗೂ ಇತರರು ಜೊತೆ ಜಗಳವಾಡುತ್ತಿದ್ದ … Read more