BREAKING NEWS | ಬಿಜಿ ಕೃಷ್ಣಮೂರ್ತಿ ಬಳಿಕ ಇದೀಗ ನಕ್ಸಲ್ ಶ್ರೀಮತಿ ಕೋರ್ಟಗೆ ಹಾಜರ್​! ವಿವರ ಇಲ್ಲಿದೆ

BREAKING NEWS |  ಬಿಜಿ ಕೃಷ್ಣಮೂರ್ತಿ ಬಳಿಕ ಇದೀಗ ನಕ್ಸಲ್ ಶ್ರೀಮತಿ ಕೋರ್ಟಗೆ ಹಾಜರ್​! ವಿವರ ಇಲ್ಲಿದೆ

Shivamogga Mar 4, 2024  ಇತ್ತೀಚೆಗೆಷ್ಟೆ ನಕ್ಸಲ್​ ಬಿಜಿ ಕೃಷ್ಣಮೂರ್ತಿ ಯನ್ನು ಶಿವಮೊಗ್ಗ ಕೋರ್ಟ್​​ಗೆ ಹಾಜರು ಪಡಿಸಿದ್ದ ಶಿವಮೊಗ್ಗ ಪೊಲೀಸರು ಇದೀಗ ನಕ್ಸಲ್​ ಶ್ರೀಮತಿ ಅಲಿಯಾಸ್ ಉನ್ನಿಮಾಯರನ್ನ ತೀರ್ಥಹಳ್ಳಿ ಕೋರ್ಟ್​​ ಗೆ ಹಾಜರು ಪಡಿಸಲಿದ್ದಾರೆ.  ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಇವತ್ತು ತೀರ್ಥಹಳ್ಳಿ ಕೋರ್ಟ್​ಗೆ ವಿಶೇಷ ಭದ್ರತೆಯೊಂದಿಗೆ ಹಾಜರು ಪಡಿಸಲಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರು ಕೋರ್ಟ್​ಗೆ ಚಿಕ್ಕಮಗಳೂರು ಪೊಲೀಸರು ಈಕೆಯನ್ನು ಹಾಜರು ಪಡಿಸಿದ್ದರು. ‘ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ನಕ್ಸಲ್‌ ಮತ್ತು ಪೊಲೀಸ್‌ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more