ಸಿಕ್ಕಿದವರನ್ನೆಲ್ಲಾ ಕಚ್ಚಿದ ಸಾಕಿದ ನಾಯಿ! 6 ವರ್ಷದ ಬಾಲಕಿಗೆ ಗಂಭೀರ ಗಾಯ! ಭದ್ರಾವತಿಯಲ್ಲಿ ಹಂದಿ ಶಿಕಾರಿ ಮತ್ತು ಸುಮುಟೋ ಕೇಸ್!

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS  ಶಿಕಾರಿಗೆ ತಂದಿದ್ದ ಸ್ಪೋಟಕ ವಶ ಶಿವಮೊಗ್ಗ ಜಿಲ್ಲೆ   ಭದ್ರಾವತಿ ತಾಲ್ಲೂಕಿನ  ಹೆಚ್ ಕೆ ಜಂಕ್ಷನ್ ಬಳಿ  ಸ್ಫೋಟಕ ಸಿದ್ದಪಡಿಸಿ ಶಿಕಾರಿಗೆ ಸಿದ್ದತೆ ನಡೆಸಿದ್ದರ ಸಂಬಂಧ  ಸುಮೋಟೋ ಕೇಸ್​ವೊಂದು ದಾಖಲಾಗಿದೆ. ಆ. 30 ರಂದು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕೇಸ್​ ದಾಖಲಾಗಿದ್ದು, ಗಸ್ತು ತಿರುಗುತ್ತಿದ್ದ ವೇಳೆ ಪ್ರಕರಣ ಬಯಲಾಗಿದೆ. ಹೆಚ್​ಕೆ ಜಂಕ್ಷನ್ ಬಳಿಯಲ್ಲಿ ಪೊಲೀಸರ ವೆಹಿಕಲ್ ನೋಡುತ್ತಿದ್ದ ಇಬ್ಬರು ಎಸ್ಕೇಪ್ … Read more