ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್​, ಸೋಮಣ್ಣ ಮತ್ತು ಡಾ.ವಿನಯ್​!

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS Shivamogga  |  ಶಿವಮೊಗ್ಗ ಜಿಲ್ಲೆ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕಾರ್ಯಾಚರಣೆಗೆ ಆಗಾಗ ತೆರಳುತ್ತಿರುತ್ತವೆ. ಸದ್ಯ ಚಿಕ್ಕಮಗಳೂರಿನ ಕಾಡಾನೆಯನ್ನು ಹಿಡಿಯಲು ಸೋಮಣ್ಣ, ಆಲೆ ಹಾಗೂ ಬಹದ್ದೂರ್ ಆಗನೆಗಳು ತೆರಳಿವೆ . ಜೊತೆಯಲ್ಲಿ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಡಾ.ವಿನಯ್​ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನ ಆರಂಭಿಸಿದ್ದಾರೆ.  READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್! ಚಿಕ್ಕಮಗಳೂರು … Read more

ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ.  ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು … Read more

ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ.  ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು … Read more

BREAKING NEWS/ ತೀರ್ಥಹಳ್ಳಿಯಲ್ಲಿ ಕಾಟ ಕೊಡುತ್ತಿರುವ ಕಾಡಾನೆ ಹಿಡಿಯಲು ನಾಳೆಯಿಂದ ಕಾರ್ಯಾಚರಣೆ! ಎಲ್ಲಿ ನಡೆಯಲಿದೆ ಆಪರೇಷನ್ ?

MALENADUTODAY.COM  |SHIVAMOGGA| #KANNADANEWSWEB THIRTAHALLI/ SHIVAMOGGA /ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿ ಭಾಗಗಳಲ್ಲಿ ಪದೇ ಪದೇ ಕಾಣಿಸಿಕೊಳ್ತಿರುವ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಲಿದೆ. ನಾಳೆಯಿಂದಲೇ ಈ ಕಾರ್ಯಾಚರಣೆ ಆರಂಭವಾಗಲಿದೆ. ಸದ್ಯ ಕಾಡಾನೆ ದೇವಂಗಿ ಭಾಗದಲ್ಲಿದೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿದೆ. ಈ ಸಂಬಂಧ ನಾಲ್ಕು ಸಾಕಾನೆಗಳನ್ನು ಬಳಸಿ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಸಾಗರ್ , ಸೋಮಣ್ಣ ಹಾಗೂ ಬಾಲಣ್ಣ ಆನೆಗಳು ಕಾರ್ಯಾಚರಣೆಗೆ ಬಳಕೆಯಾಗುವ ಸಾಧ್ಯತೆ ಇದೆ.  *ಡಿಸಿ … Read more