ನಗರ ಸಮೀಪ, ಸೋಮವಾರಪೇಟೆಯಲ್ಲಿ, ಬೈಕ್ ಸಮೇತ ಹಿನ್ನೀರಿಗೆ ಬಿದ್ದ ಸವಾರ ಸಾವು!

ಹೊಸನಗರದ ಅಡಿಕೆ ತೋಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ Hosanagara Tragedy One Dead, Another Injured by Electrocution in Areca Plantation

Shimoga | ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಸೋಮವಾರಪೇಟೆ ಎಂಬಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶನಿವಾರದ ದಿನ ಈ ಘಟನೆ ಸಂಭವಿಸಿದೆ. ಸಂಪೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸ್ತಿದ್ದ 61 ವರ್ಷದ ಗಣೇಶ್ ಮೃತ ದುರ್ದೈವಿ.ಇವರು ಕೆಲವು ತಿಂಗಳುಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಮೃತ ಗಣೇಶ್ ಅವರು ಶನಿವಾರ ಬೆಳಿಗ್ಗೆ ಅರಮನೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ … Read more

ಸಿಗಂದೂರು ಲಾಂಚ್​ನಿಂದ ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರಕ್ಕೆ ಹೋಗುವ ಲಾಂಚ್​ನ ದಡದಲ್ಲಿ ಬಸ್​ವೊಂದು ಹಿನ್ನೀರಿಗೆ ಇಳಿಯುವ ರೀತಿಯಲ್ಲಿ ಚಲಿಸಿದ್ದು ನಿನ್ನೆ ಆತಂಕಕ್ಕೆ ಕಾರಣವಾಗಿತ್ತು. ಏನಿದು ಘಟನೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರನ್ನು ತುಂಬಿಕೊಂಡು ಲಾಂಚ್​ ಏರಿದ್ದ ಬಸ್​, ಅದರಿಂದ ಇಳಿವಾಗ ಈ ಘಟನೆ  ನಡೆದಿದೆ. ಲಾಂಚ್‌ನ ಲಂಗರಿನಿಂದ ಕೆಳಕ್ಕಿಳಿದು ಏರಿ ಏರಿದ ಬಸ್​ನ ಇಂಜಿನ್ ಇದ್ದಕ್ಕಿದ್ದ ಹಾಗೆ ಆಫ್ … Read more

ಚಕ್ರಾ ಹಿನ್ನೀರಿಗೆ ಉರುಳಿ ಬಿದ್ದ ಕಂಟೇನರ್ ಲಾರಿ! ನಡೆದಿದ್ದೇನು?

KARNATAKA NEWS/ ONLINE / Malenadu today/ Aug 20, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಬಳಿಯಲ್ಲಿ ಲಾರಿಯೊಂದು ಹೊಳೆಗೆ ಉರುಳಿದ ಘಟನೆ ಸಂಭವಿಸಿದೆ.  ನಡೆದಿದ್ದೇನು? ಕುಂದಾಪುರ ಕಡೆಯಿಂದ ಘಾಟಿ ಹತ್ತಿ ಬಂದಿದ್ದ ಕಂಟೇನರ್​ ಲಾರಿಯು ಹುಲಿಕಲ್​ ಸಮೀಪದ ಹೊಳೆಗೆ ಉರುಳಿದಿದೆ. ಚಕ್ರಾ ಡ್ಯಾಂನ ಹಿನ್ನೀರಿಗೆ ಲಾರಿಗೆ ಉರುಳಿದ್ದು, ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ನಗರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.  ಅಮೆರಿಕಾದಲ್ಲಿ ದಾವಣಗೆರೆ ಮೂಲದ … Read more

ಮಂಜಿದೆ…ಮುಂಗಾರಿಲ್ಲ! ಜೋಗ ಜಲಪಾತ ಹೇಗೆ ಕಾಣ್ತಿದೆ ನೋಡಿ! ಪ್ರವಾಸಕ್ಕಿದು ಸೂಕ್ತ ಸಮಯವಾ?

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS ಜೋಗ ಜಲಪಾತ ಮಳೆಯಿಲ್ಲದೇ ಸೊರಗುತ್ತಿದೆ. ಹೀಗಾಗಿ ಜೋಗದ ಸಿರಿಯನ್ನು ಸವಿಯಲು ಬರುತ್ತಿರುವ ಪ್ರವಾಸಿಗರು ಬರೀ ಕಲ್ಲುಬಂಡೆಗಳಿಂದಲೇ ತುಂಬಿಕೊಂಡಿರುವ ಜೋಗವನ್ನು ನೋಡುವ ಸನ್ನಿವೇಶ ಎದುರಾಗಿದೆ.      ಒಂದು ಕಡೆ ಶರಾವಿತ ಹಿನ್ನೀರು ಬತ್ತಿ ಮುಳುಗಡೆ ಪ್ರದೇಶಗಳೆಲ್ಲಾ, ಬಿರುಕುಬಿಟ್ಟ ಮಣ್ಣಿನ ಹೆಂಟೆಯೊಂದಿಗೆ ಬರಗಾಲ ಸೂಚನೆ ನೀಡುತ್ತಿದೆ. ಇನ್ನೊಂದೆಡೆ ಮಳೆಯಿಲ್ಲದೇ ರಾಜ, ರಾಣಿ, ರಾಕೇಟ್, ರೋರರ್​ ಜಲಪಾತಗಳು ಗಾಂಭಿರ್ಯ ಕಳೆದುಕೊಂಡಿವೆ. ಶ್ವೇತ ರೇಖೆಗಳಂತೆ ತೆಳ್ಳಗೆ ನೆಲಕ್ಕುರುಳುತ್ತಿರುವ … Read more