ತೋಟದಲ್ಲಿ ತಂತಿ ಬೇಲಿಗೆ ಸಿಕ್ಕ ಆನೆಮರಿ! ಮುದ್ದು ಕಂದನನ್ನ ಹೇಗೆ ಕಾಪಾಡಿದ್ವು ಗೊತ್ತಾ ಕಾಡಾನೆಗಳು!?

KARNATAKA NEWS/ ONLINE / Malenadu today/ Nov 12, 2023 SHIVAMOGGA NEWS Shivamogga |  ಕಾಡು ಜೀವಿಗಳಾದರೇನು ಅವುಗಳಿಗೂ ಜೀವ ಇದೆಯಲ್ಲವೇ,, ಜೀವ ಇದ್ದ ಮೇಲೆ ಇನ್ನೊಂದು ಜೀವಕ್ಕಾಗಿ ಮರುಗುವುದಿಲ್ಲವೇ? ಪ್ರಶ್ನೆಗೊಂದು ಉತ್ತರ ಸಿಗುವಂತಹ ಘಟನೆ ಚಿಕ್ಕಮಗಳೂರಲ್ಲಿ  ನಡೆದಿದೆ.  ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಪರೇಷನ್​ ಭುವನೇಶ್ವರಿ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಂದರಲ್ಲಿ ಅಡ್ಡಾಡುತ್ತಿರುವ ಕಾಡಾನೆಗಳ ಗುಂಪೊಂದನ್ನ ಕಾಡಿಗೆ ಹಿಮ್ಮೆಟ್ಟಿಸಲಾಗುತ್ತಿದೆ. ಅಲ್ಲದೆ, ಈ ಗುಂಪಿನಿಂದ ಬೇರ್ಪಟ್ಟಿರುವ ಸಲಗವೊಂದನ್ನ ಹಿಡಿಯುವ ಪ್ರಯತ್ನ ನಡೆಯುತ್ತಿದೆ.  ಇದರ ನಡುವೆ ಉಕ್ಕುಂದದ ಬಳಿ … Read more

ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

Do you know what gajaprasava is like! Do you know that a female elephant associates with an elder elephant for her delivery Wildlife story By JP

ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

 KARNATAKA NEWS/ ONLINE / Malenadu today/ May 24, 2023 SHIVAMOGGA NEWS Malenadu today/ ಗಜಪ್ರಸವ ಎಂಬ ಹೆಸರು ಕೇಳಿದರೆ ಮೊದಲು ನೆನಪಿಗೆ ಬರುವುದೇ ಯಾತನೆ ನೋವಿನ ಅನುಭವ. ಆದರೆ ನಿಜವಾದ ಹೆಣ್ಣಾನೆಯೊಂದು ಪ್ರಸವದ ವೇಳೆ ಎಷ್ಟೊಂದು ನೋವು ಅನುಭವಿಸುತ್ತದೆ ಎಂಬುದು ಗೊತ್ತಿದ್ಯಾ.. ಇವತ್ತದನ್ನೆ ಹೇಳಲು ಹೊರಟಿದ್ದೇವೆ..ಸಾಮಾನ್ಯವಾಗಿ ಮಹಿಳೆಯರು ತಮ್ಮ ಪ್ರಸವದ ಸಂದರ್ಭದಲ್ಲಿ ತಮ್ಮೊಂದಿಗೆ ತಮ್ಮಾಪ್ತರು ಇರಲಿ ಎಂದು ಬಯಸುತ್ತಾರೆ. ಅದೇ ರೀತಿಯಲ್ಲಿ  ಹೆಣ್ಣಾನೆಯು ಆ ಸಂದರ್ಭದಲ್ಲಿ ತನ್ನೊಂದಿಗೆ ಇನ್ನೊಂದು ಆನೆಯ ಇರುವಿಕೆಯನ್ನ ಬಯಸುತ್ತದೆ.. … Read more

|| Elephant Tranqulization || ಆನೆಗಳಿಗೆ ಅರವಳಿಕೆ ಮದ್ದು ಹೇಗೆ ನೀಡ್ತಾರೆ ಗೊತ್ತಾ ||

ರೈತರ ಹೊಲಗಳಿಗೆ ನುಗ್ಗಿ ತೊಂದರೆ ಕೊಡುವ ಕಾಡಾನೆಗಳನ್ನು ಖೆಡ್ಡಕ್ಕೆ ಬೀಳಿಸುವುದು ಸುಲಭದ ಮಾತಲ್ಲ ಇಂತಹ ಸಂದರ್ಭದಲ್ಲಿ ಆನೆಗೆಳಿಗೆ ಹೇಗೆ ಅರವಳಿಕೆ ಮದ್ದನ್ನು ನೀಡಲಾಗುತ್ತದೆ ಎಂಬುದರ ವಿಡಿಯೋ ಇಲ್ಲಿದೆ ನೋಡಿ ಮಲೆನಾಡ ಒಡಲಾಳದ ಇನ್ನಷ್ಟು ರೋಚಕ ಸಂಗತಿಗಳ ದೃಶ್ಯಗಳನ್ನು ನಿರಂತರವಾಗಿ ನೋಡಲು ನಮ್ಮ ವಾಟ್ಸ್ಯಾಪ್ ಗ್ರೂಪ್​ನಲ್ಲಿರಿ.. ಲಿಂಕ್ ಇಲ್ಲಿದೆ ನೋಡಿ , ಕ್ಲಿಕ್ ಮಾಡಿ\ ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು