ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು: ಗೃಹಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೀಗ್ಯಾಕೆ ಹೇಳಿದ್ರು/ ವಿರೋಧಕ್ಕೆ ಗುರಿಯಾಯ್ತೇ ಹೇಳಿಕೆ

ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು ಎಂದು ಗೃಹಸಚಿವರು ಆರಗ ಜ್ಞಾನೇಂದ್ರರವರು ಸದನಲ್ಲಿ ಹೇಳಿದ್ದಾರೆ. ಸದ್ಯ ಅವರ ಮಾತು ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ.  ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು ಉದ್ಯೋಗ ಖಾತ್ರಿಯಲ್ಲಿ ಅಡಿಕೆ ಬೇಕು ಸಭಾಕಲಾಪದಲ್ಲಿ ಹೆಚ್​ಡಿ ರೇವಣ್ಣ ತಮ್ಮದು ಸ್ವಂತ 50 ಎಕೆರೆ ಅಡಿಕೆ ಬೆಳೆ ಇದೆ, ಸದ್ಯ ಬೆಳೆಗೆ ಕಾಯಿಲೆಗೆ ಬಂದಿಲ್ಲ, ಆದರೆ ಅಡಿಕೆ ರೇಟು … Read more

ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ

ಅಡಿಕೆ ಧಾರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದು, ಕಳೆದ ಸೆಪ್ಟೆಂಬರ್​ನಿಂದ ಇಲ್ಲಿವರೆಗೂ ಅಡಿಕೆ ರೇಟ್​ನಲ್ಲಿ ಗಮನಾರ್ಹ ವ್ಯತ್ಯಾಸವಾಗಿದೆ. ಅಂದಾಜಿನ ಪ್ರಕಾರ, ಇದೇ ವರ್ಷದ ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಅಡಿಕೆಯ ಧಾರಣೆ ಕ್ವಿಂಟಾಲ್​ಗೆ 58 ಸಾವಿರ ರೂಪಾಯಿಗಳಿಷ್ಟಿತ್ತು. ಆನಂತರ ಪ್ರತಿ ಕ್ವಿಂಟಾಲ್​ಗೆ 50 ಸಾವಿ ರೂಪಾಯಿಯ ಆಸುಪಾಸಿಗೆ ಬಂದು ನಿಂತಿತ್ತು.  ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ ಇದರ ನಂತರ ಈ ಡಿಸೆಂಬರ್​ನಲ್ಲಿ … Read more