ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಕಠಿಣ ಕ್ರಮ ಕೈಗೊಳ್ಳುವಂತೆ ಶಾರದಾ ಅಪ್ಪಾಜಿ ಮನವಿ! ಕಾರಣ?
Sharda Appaji urges Shivamogga SP Mithun Kumar to take strict action The reason?
Sharda Appaji urges Shivamogga SP Mithun Kumar to take strict action The reason?
Bhadravathi Assembly Constituency Who is crucial? How is the competition in the field
KARNATAKA NEWS/ ONLINE / Malenadu today/ May 7, 2023 GOOGLE NEWS ಭದ್ರಾವತಿ/ ಶಿವಮೊಗ್ಗ/ ಭದ್ರಾವತಿ ವಿಧಾನಸಭಾ ಕ್ಷೇತ್ರ ದಲ್ಲಿ ಈ ಸಲ ಯಾರ ಪರ ಅಲೆಯಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹಾಗಾಗಿ ಬಿರುಸಿನ ಪೈಪೋಟಿ ಸ್ಪರ್ಧಿಗಳ ನಡುವೆ ನಡೆಯುತ್ತಿದೆ. ವ್ಯಕ್ತಿಗತ ಪ್ರತಿಷ್ಟೆ ಚುನಾವಣೆಯು ನಡೆಯುತ್ತಿದ್ದ ಕ್ಷೇತ್ರದಲ್ಲಿ ಈ ಸಲ ಶಾರದಾ ಅಪ್ಪಾಜಿಯವರ ಸ್ಪರ್ಧೆ ಮುಖ್ಯವಾಗಿ ಕಂಡು ಬರುತ್ತಿದೆ. ಇನ್ನೂ ಬಿಕೆ ಸಂಗಮೇಶ್ ತಮ್ಮೆಲ್ಲಾ ಅನುಭವವನ್ನು ಚುನಾವಣೆಗೆ ದಾರೆಯೆರಿಯುತ್ತಿದ್ದಾರೆ. ಭದ್ರಾವತಿ ವಿಧಾನಸಭಾ ಕ್ಷೇತ್ರ ಪುರುಷ ಮತದಾರರು … Read more