ಕ್ರಿಕೆಟ್ ವಿಚಾರಕ್ಕೆ ರಾಗಿಗುಡ್ಡದಲ್ಲಿ ಬೇರೆ ಬೇರೆ ಕೋಮಿನ ಹುಡುಗರ ನಡುವೆ ಹೊಡೆದಾಟ!
KARNATAKA NEWS/ ONLINE / Malenadu today/ May 1, 2023 GOOGLE NEWS ಶಿವಮೊಗ್ಗ/ ಇಲ್ಲಿನ ರಾಗಿಗುಡ್ಡದ ಶಾಂತಿನಗರದಲ್ಲಿ ಕ್ರಿಕೆಟ್ ಆಡುವಾಗ ಹೊಡೆದಾಟ ನಡೆದಿದೆ. ಘಟನೆಗೆ ಸ್ಪಷ್ಟ ಕಾರಣ ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಿದೆ. ಅನ್ಯಕೋಮಿನ ಹುಡುಗರು ಹೊಡೆದಾಡಿಕೊಂಡಿದ್ದು ಹಲವರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದಿದ್ದೇನು? ಕ್ರಿಕೆಟ್ ಆಡುವ ವೇಳೆ, ಎರಡು ಬೇರೆ ಬೇರೆ ಕೋಮಿನ ಹುಡುಗರ ನಡುವೆ ಹೊಡೆದಾಟ ನಡೆದಿದೆ. ಹೊಡೆದಾಟದ ಕಾರಣ ಸ್ಪಷ್ಟವಾಗಿಲ್ಲ. ಕೆಲವರು ಕೋಮು ನಿಂದನೆ ಎಂದರೆ ಮತ್ತೆ ಕೆಲವರು … Read more