Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ

Sigandur Bridge Naming Controversy

Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು ? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ ಶಿವಮೊಗ್ಗ: ಜುಲೈ 14 ರಂದು ಲೋಕಾರ್ಪಣೆಗೆ ಸಿದ್ಧವಾಗಿರುವ ಸಿಗಂದೂರು ಸೇತುವೆಯ (Sigandur Bridge) ನಾಮಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಭುಗಿಲೆದ್ದಿದೆ.  ಈ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರು ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಸುವುದಾಗಿ ಸಿಎಂ ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಇದರ ನಡುವೆ ಸಾಗರದ ರೈತರೊಬ್ಬರು ಮಾಜಿ ಮುಖ್ಯಮಂತ್ರಿ … Read more

BREAKING/ ಸಂಘರ್ಷ ಪೀಡಿತ ಸುಡಾನ್​ನಿಂದ 362 ಮಂದಿ ವಾಪಸ್ ! ಶಿವಮೊಗ್ಗದ 50 ಮಂದಿ ಸೇರಿ ರಾಜ್ಯದ 114 ಕನ್ನಡಿಗರು ತವರಿಗೆ ವಾಪಸ್ !

KARNATAKA NEWS/ ONLINE / Malenadu today/ Apr 27, 2023 GOOGLE NEWS ನ್ಯೂ ದೆಹಲಿ/  ಭಾರತೀಯ ವಾಯುಪಡೆ ನಡೆಸಿದ ಆಪರೇಷನ್​ ಕಾವೇರಿ ಯಶಸ್ವಿಯಾಗಿದ್ದು , 362  ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಲಾಗಿದೆ.  ಸಿ -130 ಜೆ ‘ಸೂಪರ್ ಹರ್ಕ್ಯುಲಸ್’ ವಿಮಾನವು ಸುಡಾನ್ ನ  ಸೈದ್ನಾ ವಿಮಾನ ನಿಲ್ದಾಣದಿಂದ 121 ಭಾರತೀಯರನ್ನು ರಕ್ಷಿಸಿದೆ.  ಇನ್ನೂ ಸೌದಿ ಅರಬೆಯಿನ್​ ಏರ್​ಲೈನ್ಸ್​ ಮೂಲಕ ಒಟ್ಟು 362 ಮಂದಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾre.  ಇದನ್ನೂ ಓದಿ / … Read more