ಹುಲಿ ಉಗುರು | ಮಲೆನಾಡು ಗಢಗಢ |ಕಿಮ್ಮನೆ ರತ್ನಾಕರ್ & ಆರಗ ಜ್ಞಾನೇಂದ್ರರಿಂದ ಒಂದೇ ಮಾತು!
KARNATAKA NEWS/ ONLINE / Malenadu today/ Oct 28, 2023 SHIVAMOGGA NEWS THIRTHAHALLI | ಹುಲಿ ಉಗುರಿನ ನಡುವೆಯೇ ಎದ್ದ ನವಿಲು ಗರಿಯ ವಿಚಾರ ಅಲ್ಲಿಯೇ ತಣ್ಣಗಾಯ್ತು. ಆದರೆ ಹುಲಿ ಉಗುರು ಸಮಾಚಾರ ಮಾತ್ರ ತಣ್ಣಗಾಗುವ ಸಾಧ್ಯತೆ ಕಾಣುತ್ತಿಲ್ಲ. ಮೇಲಾಗಿ ಇದು ಮಲೆನಾಡಲ್ಲಿಯೇ ಒಂಥರಾ ನಡುಕ ಹುಟ್ಟುವಂತೆ ಮಾಡಿದೆ. ಎಂತೆಂಥದ್ದು ಹುಡುಕ್ತಾರೋ ಎಂಬಂತಹ ಒಂಟಿ ಮನೆಗಳ ಮಾತು ಪೇಟೆಯವರಿಗೆ ಕೇಳುತ್ತಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ತೀರ್ಥಹಳ್ಳಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ. ಒಂದು ಕಡೆ ಮಾಜಿ ಗೃಹಸಚಿವ … Read more