ಶಿವಮೊಗ್ಗದಲ್ಲಿ ಬೃಹತ್ ಭಗವದ್ಗೀತೆ ಅಭಿಯಾನ! 50 ಸಾವಿರ ಮಂದಿಯಿಂದ ಪಠಣ ! ಏನಿದು ವಿಶೇಷ?

Massive Bhagavad Gita Chanting Event

Massive Bhagavad Gita Chanting Event ಶಿವಮೊಗ್ಗದಲ್ಲಿ ಭಗವದ್ಗೀತೆ ಬೃಹತ್ ಅಭಿಯಾನ: 50 ಸಾವಿರ ಮಂದಿಯಿಂದ ಏಕಕಾಲಕ್ಕೆ ಭಗವದ್ಗೀತೆ ಪಠಣದ ನಿರೀಕ್ಷೆ  ಶಿವಮೊಗ್ಗದಲ್ಲಿ ಮುಂಬರುವ  ನವೆಂಬರ್ 30 ರಂದು ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಂದ ಎಕಕಾಲದಲ್ಲಿ ಭಗವದ್ಗೀತೆ (Bhagavad Gita) ಪಠಣದ ಕಾರ್ಯಕ್ರಮವೊಂದಕ್ಕೆ ಸಿದ್ದತೆಗಳು ಆರಂಭವಾಗಿದೆ. ಈ ಸಂಬಂಧ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅವರು ಸಾಗರದಲ್ಲಿ ನಡೆದ ಪ್ರಶಿಕ್ಷಣ ಕಾರ್ಯಕ್ರಮ ವೊಂದರಲ್ಲಿ ಮಾಹಿತಿ ನೀಡಿದ್ಧಾರೆ.     Massive Bhagavad Gita Chanting Event ಸಾಗರದ … Read more

akshara Habba Sagara : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ 

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

akshara Habba Sagara  : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ  Sagara news / ಸಾಗರ: ನಗರದಲ್ಲಿ ಜೂನ್ 16ರಿಂದ 23ರವರೆಗೆ ರವೀಂದ್ರ ಪುಸ್ತಕಾಲಯವು ‘ಅಕ್ಷರ ಹಬ್ಬ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾಗರದ ಶೃಂಗೇರಿ ಶಂಕರಮಠದ ಶ್ರೀಭಾರತಿತೀರ್ಥ ಸಭಾ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮವೂ ಪ್ರತಿದಿನ ಸಂಜೆ 6:30ರಿಂದ ರಾತ್ರಿ 8ರವರೆಗೆ ಉಪನ್ಯಾಸಗಳು, ಪುಸ್ತಕ ಬಿಡುಗಡೆ ಹಾಗೂ ಇತರ ಸಾಹಿತ್ಯಕ ಕಾರ್ಯಕ್ರಮಗಳೊಂದಿಗೆ ಸಾಹಿತ್ಯಾಸಕ್ತರನ್ನು ಸೆಳೆಯಲಿದೆ. ಅಕ್ಷರ ಹಬ್ಬದ ಮೊದಲ ಎರಡು ದಿನಗಳು, ಅಂದರೆ ಜೂನ್ … Read more