ಶಿವಮೊಗ್ಗ : ಡಿಸಿಎಂ ಡಿ.ಕೆ. ಶಿವಕುಮಾರ್​ಗಾಗಿ ಶತರುದ್ರಾಭಿಷೇಕ, ಶತ ಚಂಡಿ ಪಾರಾಯಣ ! ವಿಶೇಷ ಪೂಜೆಯ ಕಾರಣವೇ ಕುತೂಹಲ!

Special Pooja Held for DCM DK Shivakumar 24 ಶಿವಮೊಗ್ಗ :  ಡಿಸಿಎಂ ಡಿ.ಕೆ. ಶಿವಕುಮಾರ್​ಗಾಗಿ ಶತರುದ್ರಾಭಿಷೇಕ, ಶತ ಚಂಡಿ ಪಾರಾಯಣ  ಶಿವಮೊಗ್ಗ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಅವರು ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ, ನಗರದಲ್ಲಿ ವಿಶೇಷ ಪೂಜೆ (Special Pooja) ಸಲ್ಲಿಸಲಾಯಿತು. ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದಿಂದ ಕೆಪಿಸಿಸಿ ರಾಜ್ಯ ಸಂಯೋಜಕ ಆರ್. ಮೋಹನ್ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆಯಲ್ಲಿರುವ ಸರ್ವಸಿದ್ಧಿ … Read more

ಶ್ರಾವಣ ಶುಕ್ರವಾರಗಳಂದು ಕೋಟೆ ಮಾರಿಕಾಂಬಾ ದೇಗುಲದಲ್ಲಿ ಏನೆಲ್ಲಾ ವಿಶೇಷ ಇದೆ ಗೊತ್ತಾ! ಇಲ್ಲಿದೆ ಮಾಹಿತಿ

Shravana at Kote Marikamba Temple ಕೋಟೆ ಮಾರಿಕಾಂಬ ದೇಗುಲದಲ್ಲಿ ಶ್ರಾವಣ ವೈಭವ: ವಿಶೇಷ ಅಲಂಕಾರಗಳು ಹಾಗೂ ಪೂಜಾ ಕೈಂಕರ್ಯ ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಆಷಾಢ ಮುಗಿಯುತ್ತಿದೆ. ಬೆನ್ನಲ್ಲೆ ಶ್ರಾವಣದ ವೃತಾಚರಣೆಗಳಿಗೆ ಸಿದ್ದತೆಯು ನಡೆಯುತ್ತಿದೆ. ಈ ನಡುವೆ ಶಿವಮೊಗ್ಗದ ಅಧಿದೇವತೆ  ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ಅಮ್ಮನವರಿಗೆ ವೈಶಿಷ್ಟ್ಯಪೂರ್ಣ ಅಲಂಕಾರಗಳನ್ನು ಮಾಡುವುದಾಗಿ … Read more