ಮೈಸೂರು ಟ್ರೈನ್ನಲ್ಲಿ ನಡೆಯಿತು ಈ ಘಟನೆ! ರೈಲ್ವೆ ರಕ್ಷಣಾ ದಳಕ್ಕೆ ಥ್ಯಾಂಕ್ಸ್ ಹೇಳಿದ ಪ್ರಯಾಣಿಕರು
ಶಿವಮೊಗ್ಗ ರೈಲ್ವೆ ನಿಲ್ದಾಣ : malenadu today news : ಶಿವಮೊಗ್ಗ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂಧಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರೈಲಿನಲ್ಲಿ ತಾಪತ್ರಯ ಎದುರಿಸುವವರಿಗೆ ನೆರವಾಗುವ ಮೂಲಕ ಸದಾ ಸುದ್ದಿಯಾಗುವ ರೈಲ್ವೆ ರಕ್ಷಣಾ ಸಿಬ್ಬಂದಿ ಈ ಸಲ ಮತ್ತೊಮ್ಮೆ ಅದೇ ಕಾರಣಕ್ಕೆ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ಇದನ್ನು ಸಹ ಓದಿ : ಚಾಮುಂಡಿ ತುಂಗಾ ನಾಮಕರಣ, 80 ರೌಡಿಗಳ ಗಡಿಪಾರು, ಹೆಚ್ಸಿ ಯೋಗೇಶ್, ಸಿಎಸ್ ಷಡಾಕ್ಷರಿ ವಿ..ವಾದ! ಇಪೇಪರ್ ಮಿಸ್ ಮಾಡಬೇಡಿ https://malenadutoday.com/shivamogga-e-paper-news-today/ ಇಷ್ಟಕ್ಕೂ ನಡೆದಿದ್ದೇನು ಎಂಬುದನ್ನು ಗಮನಿಸುವುದಾದರೆ, … Read more