ಕಾಡಿಗೆ ಉಣಗೋಲು ಹಾಕಿದ ಮಿನಿಸ್ಟ್ರು! ದನಕರ ಬಿಟ್ಟು ಹೊಡೆಯೋದು ಎಲ್ಲಿಗೆ! ಮಲ್ನಾಡ್ ಕಥೆ ಪ್ರತಾಪ ತೀರ್ಥಹಳ್ಳಿ ಹೇಳ್ತಾರೆ

Malenadu Farmers Face Crisis as Forest Department Bans Cattle Grazing in Forests

Malenadu Farmers  ಅಯ್ಯೋ ದನ ಬ್ಯಾಣಕ್​ ಹೋಗಿದ್​ ಬರ್ಲೇ ಇಲ್ಲ ಮಾರಾಯ ಮೂರ್​ ದಿನ ಆತ್​ ನೋಡು, ಹಲಸಿನ ಹಣ್ಣು ಸೀಜನ್​ ಬೇರೆ ಸಮಾ ತಿನ್ಕೊಂಡ್​ ಬರ್ತವೆ. ಮನೆ ನೆನ್ಪಿಲ್ಲೇನೊ ಅವ್ಕೆ.ಇದು ಮಲ್ನಾಡ್​​ ಭಾಗದಲ್ಲಿ ಬ್ಯಾಣಕ್ಕೆ  ದನ ಬಿಟ್ಟು ಹೊಡ್ದ್​ ಮೇಲೆ ಜನ ದನ ಕರುಗಳು ಮನೆಗೆ ಬರಲಿಲ್ಲಾ ಅಂದ್ರೆ ಜನ ಮಾತಾಡ್ಕೊಳೊ ಮಾತು. ಆದರೆ ಇನ್ಮುಂದೆ ಹಂಗೆ ಮಾತಾಡಂಗೂ ಇಲ್ಲಾ. ಯಾಕಂದ್ರೆ ನಮ್ಮ ಅರಣ್ಯ ಸಚಿವರು ಮಲ್ನಾಡ್​ ಭಾಗದಲ್ಲಿ ದನಕರು ಕುರಿ ಮೇಕೆ ಗಳನ್ನು ಬ್ಯಾಣಕ್ಕೆ … Read more