ಶಿವಮೊಗ್ಗ : ಕೆಲಸ ಹುಡುಕುವುದಕ್ಕಾಗಿಯೇ ಶುರುವಾಯ್ತು ಜಾಬ್ ಪೋರ್ಟಲ್​! ಏನಿದು ಗೊತ್ತಾ

Bhadra Reservoir Unclaimed Deposits

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ಶಿವಮೊಗ್ಗ ಜಿಲ್ಲೆಯ ಯುವಕ ಯುವತಿಯರಿಗೆ ಕೆಲಸ ಎಲ್ಲಿದೆ ಎಂದು ಹುಡುಕಾಡಿ ಪರದಾಡುವ ಅವಕಾಶ ತಪ್ಪಿಸುವ ಸಲುವಾಗಿ ಜಾಬ್​ ಪೋರ್ಟಲ್​ ಒಂದನ್ನು ಹೊರಕ್ಕೆ ತರಲಾಗಿದೆ. ಕಾಯಕ ಸೇತು ಜಾಬ್​ ಪೋರ್ಟಲ್​ ಲಿಂಕ್​ https://kayakasetu.drdhananjayasarji.com/ ಪದವೀಧರ ಯುವಕ ಯುವತಿಯರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಯಕ ಸೇತು ಎಂಬ ಸಂಪೂರ್ಣ ಉಚಿತ ಉದ್ಯೋಗ ಪೋರ್ಟಲ್ ಅನ್ನು ಡಾ. ಧನಂಜಯ ಸರ್ಜಿಯವರು ಪ್ರಾರಂಭಿಸಿದ್ದಾರೆ. ಈ ಪೋರ್ಟ್​ಲ್​​ಗೆ  ಸಂಸದ … Read more

ಒಂದೆ ಚರ್ಚೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ₹6.50 ಕೋಟಿ ಸ್ಯಾಂಕ್ಷನ್​

madhu bangarappa 6.5 for shivamogga airport

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್​ಡೇಟ್ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇನ್ಮುಂದೆ ಪ್ರತಿನಿತ್ಯ ಬೆಂಗಳೂರಿಗೆ ಇಂಡಿಗೋ ವಿಮಾನ ಪ್ರಯಾಣ ಬೆಳಸಲಿದೆ ಎಂಬ ಸುದ್ದಿಯನ್ನು ಇದೇ ಮಲೆನಾಡು ಟುಡೆ ಪ್ರಕಟ ಮಾಡಿತ್ತು. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಅಪ್​ಡೇಟ್ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ  ವಿಮಾನ ನ್ಯಾವಿಗೇಷನ್ ಉಪಕರಣವಾದ ಡಿವಿಒಆರ್‌ (DVOR) ಅಳವಡಿಸಲು ರಾಜ್ಯ ಸರ್ಕಾರವು 6.50 ಕೋಟಿ ರೂಪಾಯಿ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ … Read more

ಶಿವಮೊಗ್ಗ ಬಿಟ್ಟು ಹುಬ್ಬಳ್ಳಿಯಲ್ಲಿ ಇಳಿದ ಸಂಸದರಿದ್ದ ವಿಮಾನ!/ ನನ್ನದೆ ದೊಡ್ಡ ತಪ್ಪು ಎಂದ ಬಿವೈಆರ್​

MP Raghavendra Expresses Disappointment on Shimoga Airport OperationsShivamogga to Bengaluru flights, IndiGo daily flights, Kuvempu Airport flight schedule, new flights to Shivamogga, Malnad air connectivity, Shivamogga Airport news , Book Bengaluru to Shivamogga flight, IndiGo flight tickets BLR to RQY, Shivamogga flight booking, flights to Kuvempu Airport , IndiGo Shivamogga, BLR to RQY IndiGo flight, Kuvempu Airport IndiGo flights, Shivamogga Airport flights. ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು ಶಿವಮೊಗ್ಗ ವಿಮಾನ, ಇಂಡಿಗೋ, ಕುಪ್ಪಳಿ ವಿಮಾನ ನಿಲ್ದಾಣ, ಶಿವಮೊಗ್ಗ ಸುದ್ದಿ, ವಿಮಾನ ಪ್ರಯಾಣ

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 :  ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದು, ತಮ್ಮ ಒಂದು ದೊಡ್ಡ ತಪ್ಪು ಎಂದು ಸಂಸದ ಬಿ.ವೈ.ರಾಘವೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ಇಳಿಯಬೇಕಿದ್ದ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಹುಬ್ಬಳ್ಳಿಗೆ ತೆರಳಿದ್ದರಿಂದ, ತಾವು ರಸ್ತೆ ಮೂಲಕ ಪ್ರಯಾಣಿಸಬೇಕಾಯಿತು. ಈ ಘಟನೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಊರಿನಲ್ಲಿ ವಿಮಾನ ನಿಲ್ದಾಣವಿದ್ದರೂ ಇಂತಹ ಪರಿಸ್ಥಿತಿ ಬಂದಿರುವುದು ಬೇಸರ ತಂದಿದೆ ಎಂದಿದ್ದಾರೆ. ನಮ್ಮ … Read more

ಸಂಸದರಿಂದ ಮತ್ತೊಂದು ಗುಡ್​ ನ್ಯೂಸ್! ಶಿವಮೊಗ್ಗಕ್ಕೆ ಬಂತು ಸ್ಪೆಷಲ್ ಟ್ರೈನ್!

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

ಮಲೆನಾಡು ಟುಡೆ ಸುದ್ದಿ, ಶಿಮೊಗ್ಗ ಸೆಪ್ಟೆಂಬರ್ 4 2025 : ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ನಡುವೆ ರೈಲ್ವೆ ಇಲಾಖೆ ಹೊಸ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಈ ಸಂಬಂಧ  ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ  ಪ್ರಾಯೋಗಿಕವಾಗಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಸೆಪ್ಟೆಂಬರ್ 7, 2025 ರಿಂದ ಎಂಟು … Read more

ಕೇಂದ್ರ ಸಚಿವರ ಬಳಿ ಶಿವಮೊಗ್ಗಕ್ಕಾಗಿ ಸಂಸದರಿಂದ ಹೊಸ ಎರಡು ಬೇಡಿಕೆ!ಇಲ್ಲಿದೆ ಮಾಹಿತಿ

Shivamogga Tourism MP BYR Raghavendra met Union Minister Gajendra Singh Shekhawat to request central assistance for developing Shivamogga's tourism sector,

Shivamogga Tourism MP BYR 25 ಶಿವಮೊಗ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ರಾಘವೇಂದ್ರ ಮನವಿ: ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ Shivamogga Tourism MP BYR 25 ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ಪ್ರವಾಸೋದ್ಯಮ ತಾಣಗಳ [Tourism Destinations] ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ನೆರವು ಪಡೆಯುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ … Read more

ಸಿಗಂದೂರು, ಕೊಲ್ಲೂರು! ಇನ್ಮೇಲೆ ಇನ್ನು ಹತ್ತಿರ! ಯಾವುದು ಅಸಾಧ್ಯವಲ್ಲ

Connecting Sigandur Kollur  ನನಸಾಯ್ತು ದಶಕಗಳ ಕನಸು: ಶರಾವತಿ ಹಿನ್ನೀರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ Connecting Sigandur Kollur ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು ನನಸಾಗುವ ಸಮಯ ಬಂದಿದೆ. ಬಹುನಿರೀಕ್ಷಿತ ಸಿಗಂಧೂರು ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನೇನು 24 ಗಂಟೆಗಳಲ್ಲಿ ಈ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಆರು ದಶಕಗಳ ಕಾಲದ ನಿರಂತರ ಹೋರಾಟ ಮತ್ತು ಕಾಯುವಿಕೆಗೆ ಕೊನೆ ಸಿಕ್ಕಿದ ಸಂಭ್ರಮದಲ್ಲಿ ಶರಾವತಿ ಹಿನ್ನೀರು ಭಾಗದ ಜನರು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಸೇತುವೆಯಲ್ಲ, ಆ ಭಾಗದ ಜನರ … Read more

Call for Justice ಮತ್ತೆ ಶುರುವಾಗಲಿದೆ ಶರಾವತಿ, ಭದ್ರಾ, ತುಂಗಾ, ಅಂಬ್ಲಿಗೋಳ ಸಂತ್ರಸ್ತರ ಹೋರಾಟ

Malnad Weather Alert August 29 Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

Call for Justice Shivamogga Flood Victims Protest ಶರಾವತಿ, ಭದ್ರಾ, ತುಂಗಾ ಸಂತ್ರಸ್ತರ ಅಸಮಾಧಾನ: ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ಕರೆ Call for Justice Shivamogga Flood Victims Protest ಶಿವಮೊಗ್ಗ, ಜುಲೈ 12: ಮಲೆನಾಡು ರೈತ ಹೋರಾಟ ಸಮಿತಿಯು ಶರಾವತಿ, ಭದ್ರಾ, ತುಂಗಾ ಮತ್ತು ಅಂಬ್ಲಿಗೋಳ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವೈಫಲ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆಯಲ್ಲಿ ಆಗಿರುವ ವಿಳಂಬ ಮತ್ತು … Read more

Historic Gathering Malnad Seers / ಇವತ್ತು ಮಲೆನಾಡು ಮಠಾಧೀಶರ ಧರ್ಮಸಭೆ! ಏನು ವಿಶೇಷ ಗೊತ್ತಾ!?

unidentified woman Shimoga Dog Show 2026 Date Registration Details Shivamogga PUC Question Paper shivamogga Unidentified Man Wild Boar Hunting Lokayukta Raid, SHIMUL Shivamogga, Milk Union Corruption, SP Manjunath Choudhary, Financial Irregularities, Shimoga Crime News, Anti-Corruption Bureau Karnataka, Dairy Scam Probe.Unidentified Thirthahalli Burglary 30 Yrs Jail for Minor Assault Anavatti Unidentified Man Dies Cyber Crime Police Ditwa Cyclone Alert  online fraud Recruitment for Anganwadi Workers Shivamogga Fire Accident Shivamogga Traffic Restriction Unidentified woman death Shivamogga Traffic Diversion Bhadravathi Crime Thirthahalli Threat case Shivamogga Crime news Child Abuse Shivamogga Chain Snatching Gold theft TM card swapping scam Shivamogga accident Shivamogga Railway Police Thirthahalli Police station CEN Crime Police Station Shivamogga Cyber Crime Shivamogga news Crypto Trading Fraud chatpat news Central Jail KSRTC Bus Stand Street Dog Attack Job Scam Areca Nut TheftPocket Picking Incident shivamogga cyber crime Man Killed by Own Buffaloshivamogga

Historic Gathering Malnad Seers Convene Today 12 ಇಂದು ಶಿವಮೊಗ್ಗದಲ್ಲಿ  ಮಲೆನಾಡು ಮಠಾಧೀಶರ ಪ್ರಮುಖ ಧರ್ಮಸಭೆ! ಏನು ವಿಶೇಷ!  Shivamogga news / ಶಿವಮೊಗ್ಗ, ಜುಲೈ 12: ಮಲೆನಾಡು ಭಾಗದ ಮಠಾಧೀಶರ ಮಹತ್ವದ ಧರ್ಮಸಭೆ ಮತ್ತು ಮಠಾಧೀಶರ ಪರಿಷತ್‌ನ ಮಾಸಿಕ ಸಭೆ ಇಂದು (ಶುಕ್ರವಾರ, ಜುಲೈ 12, 2025) ಶಿವಮೊಗ್ಗದ ಕುವೆಂಪು ನಗರದಲ್ಲಿರುವ ನೂತನ ಸಮುದಾಯ ಭವನದಲ್ಲಿ ನಡೆಯಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಅವರು ಈ … Read more