ಕಾಡಾನೆ ದಾಳಿ ಬಳಿಕ ಮತ್ತೆ ಆಪರೇಷನ್ಗೆ ಇಳಿದ ಡಾ.ವಿನಯ್! ಬೋನಿಗೆ ಬಿದ್ದ ಚಿರತೆ ನಡೆಸಿತು ಅಟ್ಯಾಕ್! ಭದ್ರಾವತಿ VISL ಮರಿ ಚಿರತೆ ಸಿಕ್ಕಿಬಿದ್ದಿದ್ದೇಗೆ ಗೊತ್ತಾ? ಇನ್ನೂ 3 ದಿನ ಕಾರ್ಯಾಚರಣೆ!
KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ವಿಐಎಸ್ಎಲ್ ನಲ್ಲಿ ಕಾಣಿಸಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ . ಕಳೆದ ಜುಲೈ 21 ರಂದು ಈ ಚಿರತೆ ವಿಎಸ್ಎಲ್ ಆವರಣದಲ್ಲಿ ಕಾಣಿಸಿತ್ತು. ಆನಂತರ ಅರಣ್ಯ ಇಲಾಖೆ 8 ಬೋನುಗಳು ಹಾಗೂ ಕ್ಯಾಮರಾಗಳನ್ನು ಅಳವಡಿಸಿತ್ತು. ಕ್ಯಾಮರಾಗಳಲ್ಲಿ ಆಗಾಗ ಚಿರತೆ ಹಾಗೂ ಮರಿಚಿರತೆ ಕಾಣಿಸಿಕೊಂಡಿತ್ತು. ಎಂಪಿಎಂ ಹಾಗೂ ವಿಎಸ್ಐಎಲ್ ಆವರಣದಲ್ಲಿ ಕಾಣಿಸಿಕೊಳ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಲ್ಲಿನ ಸಿಬ್ಬಂದಿಗೆ … Read more