KSRTC ಬಸ್ಸ್ಟ್ಯಾಂಡ್ನಲ್ಲಿ ಬೈಕ್ ನಿಲ್ಲಿಸಿ ಟಾಯ್ಲೆಟ್ಗೆ ಹೋಗಿ ಬರುವಷ್ಟರಲ್ಲಿ ನಡೆದಿತ್ತು ಕ್ರೈಂ!
KARNATAKA NEWS/ ONLINE / Malenadu today/ Jul 11, 2023 SHIVAMOGGA NEWS ಶಿವಮೊಗ್ಗ ನಗರ ದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ ಮತ್ತೊಂದು ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನದ ಬಗ್ಗೆ ವರದಿಯಾಗಿದೆ. ಈ ಸಂಬಂಧ ಮಂಜುನಾಥ್ ಎಂಬವರು ದೂರು ನೀಡಿದ್ದಾರೆ. ನಡೆದಿದ್ದೇನು? ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ನ ಬಳಿ ಇರುವ ಪಬ್ಲಿಕ್ ಟಾಯ್ಲೆಟ್ ನ ಸಮೀಪ ಮಂಜುನಾಥ್ ಎಂಬವರು ತಮ್ಮ ಸ್ಪ್ಲೆಂಡರ್ ಗಾಡಿಯನ್ನು ನಿಲ್ಲಿಸಿದ್ದರು. ಶೌಚಾಲಯಕ್ಕೆ ಹೋಗಿದ್ದ ಅವರು ವಾಪಸ್ ಬರುವಾಗ, … Read more